Wednesday, 13 February 2019

ನಗುವ ವಿಷಯ

ನಗುವ ವಿಷಯ ಸಂಗ್ರಹಗಳು ಅನರ್ಥ ಕೊಶಗಳು ಡಾಕ್ಟರ್ - ಯಮಧರ್ಮರಾಯನ ಏಜೆಂಟ್ ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್ ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ ಹಾಲು - ದ್ರವ ರೂಪದ ಹಸುವಿನ ಮಾಂಸ ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ ಕಳ್ಳ - ಅನ್ಯರ ಆಸ್ತಿಗೆ ಒಡೆಯ ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ.. ಪಕ್ಕದ್ ಮನೆ ಹುಡುಗಿ ಬಾರಮ್ಮ ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ.................. ಪಕ್ಕದ್ ಮನೆ ಹುಡುಗಿ ಬಾರಮ್ಮ... ನಮ್ಮಮ್ಮಾ ಇಲ್ಲಾ.. ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ] ಅಕ್ಕ ಪಕ್ಕದ ಜನರನು ನೋಡುತ ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ ಶುಕ್ರವಾರದಿಯ ಚಿತ್ರಮಂಜರಿ ಮರೆಯದೆ ನೀನು ನೋಡಲು ಬಾರೆ.. ಪಕ್ಕದ್ ಮನೆ ಹುಡುಗಿ ಬಾರಮ್ಮ [1] ಇಂದಿನ ಪೇಪರ್ ಓದಲು ಬಾರೆ ಹೆಪ್ಪಿಗೆ ಮೊಸರನು ಕೇಳಲು ಬಾರೆ ಕರೆಂಟು ಹೋದ ಸಮಯದಿ ನೇನು                     ನಾಚಿಕೆಯಾಗುತ್ತೆ..    ಸುಂದರ ಹುಡುಗಿಯೊಬ್ಬಳು ಸಂತಾನ ಬಟ್ಟೆ ಅಂಗಡಿಗೆ ಬಂದಿದ್ದಳು. ಆಕೆ: ನಂಗೊಂದು ಅಂಡರ್ವೀರ್ ತೋರಿಸಿ. ಸಂತಾ (ನಾಚಿಕೆಯಿಂದ): ಈಗ ತುಂಬಾ ಜನ ಇದ್ದಾರೆ. ಪ್ಲೀಸ್.. ಮತ್ತೆ ಬನ್ನಿ... ಸ್ನೇಹದ ಪರಾಕಾಷ್ಠೆ    ಸಂತಾ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದ. ಅವನ ಸ್ನೇಹಿತ ಕಾರಣ ಕೇಳಿದಾಗ- ನನ್ನ ಹೆಂಡತಿ ನನ್ನ ಆತ್ಮೀಯ ಮಿತ್ರನ ಜತೆ ಓಡಿ ಹೋಗಿದ್ದಾಳೆ. ಗೆಳೆಯ ಇಲ್ಲದೆ ಬದುಕೋದು ನನಗೆ ಸಾಧ್ಯವಿಲ್ಲ.. ಮದುವೆಯಾಗಿರೋದು ಗೊತ್ತು ತಾನೇ?    ಹೆಂಡತಿ: ರೀ.. ನಿಮಗೆ ಈಗ ಮದ್ವೆಯಾಗಿರೋದು ಗೊತ್ತು ತಾನೇ.. ಮತ್ಯಾಕೆ ಹುಡುಗೀರ ಕಡೆ ನೋಡೋದು? ಸಂತಾ: ಅಂದ್ರೆ ನಿನ್ನ ಪ್ರಕಾರ ನಾನು ಡಯಟ್ ಮಾಡೋವಾಗ ಮೆನು ಕೂಡ ನೋಡ್ಬಾರ್ದು ಅಂತಾನಾ..? ಇದು ಸಾಮ್ಯತೆ    ಸಂತಾ: ನಂಗೆ ಮತ್ತು ಬಿಲ್ ಗೇಟ್ಸ್ಗಿರುವ ಸಾಮ್ಯತೆ ಏನು ಗೊತ್ತಾ? ಬಂತಾ: ಇಲ್ಲಪ್ಪ.. ಏನು? ಸಂತಾ: ಸರಿ.. ಹೇಳ್ತೇನೆ ಕೇಳು.. ಅವನು ನನ್ನ ಮನೆಗೆ ಬಂದಿಲ್ಲ ಮತ್ತು ನಾನೂ ಅವನ ಮನೆಗೆ ಹೋಗಿಲ್ಲ.. ಸೆಕ್ಸ್ ಅಂದ್ರೆ...    ಮಗ: ಸೆಕ್ಸ್ ಅಂದ್ರೇನಪ್ಪ? ಪ್ರಶ್ನೆ ಕೇಳಿ ಸಂತಾ ಉದ್ವೇಗಗೊಂಡರೂ ನಂತರ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ. ಮಗ: ಶಾಲೆ ಪ್ರವೇಶ ಪತ್ರದಲ್ಲಿರುವ ಅಷ್ಟು ಚಿಕ್ಕ ಜಾಗದಲ್ಲಿ ನೀನು ಹೇಳಿದ್ದನ್ನೆಲ್ಲ ಹೇಗಪ್ಪಾ ತುಂಬಿಸೋದು? ಹಳೆಯ ಕೋಟು ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ. ಬೆಳಿಗ್ಗೆ ಎಂಟಕ್ಕೆ ಸ್ನಾನ, ಊಟ ಮಾಡಿ ಶಾಲೆಗೆ ಹೊರಟ. ``ಅಮ್ಮಾ..." ``ಏನೋ ತಿಂಮಾ?" ``ನನ್ನ ಕೋಟು ಎಲ್ಲಿ?" ದಿಗಿಲು ಬಿದ್ದು ಕೇಳಿದ ತಾಯಿಯನ್ನು. ``ಅಗಸನಿಗೆ ಹಾಕಿದೆ, ತುಂಬ ಕೊಳೆಯಾಗಿದ್ದಿತು" ಗಳಗಳ ಅಳುತ್ತ ಕುಳಿತ ತಿಂಮ. ``ಬೇರೆ ಇನ್ನೊಂದು ಇದೆಯಲ್ಲವೊ? ಆ ಕೋಟು ಹಾಕಿಕೊಂಡು ಹೋಗು, ಅಳಬೇಕೆ? ಆ ಹೊಲಸು ಕೋಟೇ ಆಗಬೇಕೇ ನಿನಗೆ?" ಅದರ ಒಳಗಡೆ ಉತ್ತರಗಳನ್ನು ಬರೆದಿಟ್ಟುಕೊಂಡಿದ್ದ ತಿಂಮ. ಎರಡು ಅರ್ಧಗಳಾದರೆ ಒಂದು ತಿಂಮನಿಗೆ ಪರೀಕ್ಷೆ ಸಮೀಪಿಸಿದಂತೆಲ್ಲ ಅವನ ತಂದೆಗೆ ಯೋಚನೆ ಹೆಚ್ಚಿತು. ದುಗುಡ, ಕಳವಳಕ್ಕೀಡಾಯಿತು ಅವರ ಮನಸ್ಸು. ಸುಖವಾಗಿ ಮೂರು ಸಲ ಉಣ್ಣುತ್ತಿದ್ದ, ಉಳಿದ ಸಮಯವೆಲ್ಲ ನಿದ್ರೆ ಮಾಡುತ್ತಿದ್ದ ತಿಂಮ. ಆ ಈ ಮಾಸ್ತರುಗಳನ್ನೆಲ್ಲ ಕಂಡು ಸಲಹೆ ಪಡೆದರು ತಿಂಮನ ತಂದೆ. ಪುಸ್ತಕದ ಅಂಗಡಿಗಳನ್ನೆಲ್ಲ ಹೊಕ್ಕು ಬಂದರು. ``ತಿಂಮಾ!" ``ಏನಪ್ಪಾ?" ``ತೆಗೆದುಕೋ, ಈ ಗೈಡ್ ತಂದಿದ್ದೇನೆ." ``ಒಳ್ಳೆಯದೇನಪ್ಪಾ ಇದು?" ``ನಿನ್ನ ಕ್ಲಾಸಿನ ಟೀಚರೇ ಹೇಳಿದರಯ್ಯ ಇದನ್ನು ಓದಿಬಿಡು. ಅರ್ಧ ಪಾಸಾದಂತೆಯೇ." ಗೈಡನ್ನು ತೆಗೆದು ನೋಡುತ್ತ ಮೆಲ್ಲನೆ ಗೊಣಗಿಕೊಂಡ ತಿಂಮ. ``ಇನ್ನೊಂದು ಪ್ರತಿಯನ್ನು ತಂದುಬಿಡಬೇಕಿತ್ತು. ಪೂರ್ತಿ ಪಾಸು..." ನನ್ನ ತಪ್ಪಿಲ್ಲ ಅನೇಕರಿಗಿರುವಂತೆ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಒಯ್ಯುವ ಅಭ್ಯಾಸ ತಿಂಮನಿಗೆ. ಕೇವಲ ಕೆಲವರಿಗೆ ಮಾತ್ರವೇ ಇರುವಂತೆ ಮರಳಿ ತಂದುಕೊಡುವ ಅಭ್ಯಾಸವೂ ಇದ್ದಿತು ಇವನಲ್ಲಿ. ಓದುವ ಅಭ್ಯಾಸ? ಆ ಮಾತು ಈಗ ಬೇಡ. ಲೈಬ್ರರಿಯ ಮಾಸ್ತರಿಗೆ ತಿಂಮ ತಂದುಕೊಟ್ಟ, ತಾನು ಕೊಂಡೊಯ್ದಿದ್ದ ಪುಸ್ತಕವನ್ನು. ``ಓದಿದೇನಯ್ಯಾ" ``ಓದಿದೆ ಸಾರ್." ಮಾಮೂಲು ಪ್ರಶ್ನೆ, ಮಾಮೂಲು ಉತ್ತರ. ``ಹೇಗಿದೆ?" ``ಚೆನ್ನಾಗಿದೆ ಸಾರ್." ಎರಡೆರಡು ಬಾರಿ ಪುಸ್ತಕವನ್ನು ಹಿಂದು-ಮುಂದು ನೋಡಿ ಮಾಸ್ತರರು ನುಡಿದರು: ``ಬಹು ಕ್ಲಿಷ್ಟವಾಗಿದೆ." ``ಇಲ್ಲ ಸಾರ್, ನೀವು ಕೊಡುವಾಗಲೇ ಹೀಗಿತ್ತು ಸಾರ್." ಅಂತೂ ಸರಿಯಾಗಿದೆ ತಿಂಮನ ತಾಯಿ ಮಹಾ ಗಠಾಣಿ. ಒಂದು ದಿನ ಅಂಗಡಿಯ ಸೆಟ್ಟಿಯೊಡನೆ ಜಗಳಕ್ಕೇ ಬಂದಳು. ``ಏನಪ್ಪಾ ಸೆಟ್ಟಿ? ಒಂದು ವೀಸೆ ಹುಣಸೆಹಣ್ಣು ಕೊಡೆಂದು ತಿಂಮನನ್ನು ಕಳಿಸಿದರೆ ಎಷ್ಟು ಕೊಟ್ಟೆ ನೀನು?" ``ಏಕ್ರಮ್ಮಾ, ಒಂದು ವೀಸೆ ಸರಿಯಾಗಿ ಕಳಿಸಿದೆನಲ್ಲ." ``ವೀಸೆ ಎಲ್ಲಿ ಬರಬೇಕು? ನಾನು ಮನೇಲಿ ತೂಕ ಮಾಡಿದೆ, ಮೂರು ಸೇರು ಮಾತ್ರವೇ ಇತ್ತಲ್ಲ." ಕಕ್ಕಾಬಿಕ್ಕಿಯಾದ ಸೆಟ್ಟಿ ಕೇಳಿದ- ``ಅಹುದಾ? ತಿಂಮನನ್ನು ತೂಕ ಮಾಡಿ ನೋಡಿದಿರೇನಮ್ಮಾ?" ಉಪಯೋಗ (ಪ್ರಶ್ನೆಯೊಂದಕ್ಕೆ ತಿಂಮನ ಉತ್ತರ ಹೀಗಿತ್ತು-) ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ-ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ. ಹೆಂಡತಿಗೆ ಕಾಯಿಲೆ ತಿಂಮನ ಹೆಂಡತಿಯನ್ನು ಡಾಕ್ಟರು ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು. ``ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ." ``ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆಮಧ್ಯೆ ನಿಲ್ಲಿಸಿಬಿಡುತ್ತಾಳೆ." ``ಏಕೆ?" ``ಉಸಿರಾಡಲಿಕ್ಕೆ." ತಿಳಿದರೆ ಗತಿ? ತಿಂಮ ಊರಿಗೆ ಬಂದುದೇ ತಡ, ಮನೆಯಾಕೆ ಶುರುಮಾಡಿಬಿಟ್ಟಳು: ``ಪಕ್ಕದ ಮನೆಯ ಶಾರದಮ್ಮನಿಗೆ ಆಕೆಯ ಗಂಡ ಏನೇನು ಮಾಡಿಸಿದ್ದಾರೆ ನೋಡಿ..." ``ಏನು ಮಾಡಿಸಿದ್ದಾರಂತೆ?" ತಿಂಮ ಕೇಳಿದ. ``ವಜ್ರದ ಓಲೆ ತಂದಿದ್ದಾರೆ. ರೇಡಿಯೋ,ಬಳೆ, ಇನ್ನೂ ಏನೇನೋ ಚಿನ್ನದ ಒಡವೇನೆಲ್ಲ ತಂದುಕೊಟ್ಟಿದ್ದಾರೆ." ``ಹೂ, ಏನು ಈಗ?" ``ನೀವೇನು ತಂದುಕೊಟ್ಟಿರಿ?" ಗಾಬರಿಯಿಂದ ಕೇಳಿದ ತಿಂಮ- ``ಯಾರು ನಾನೇ? ನಾಳೆ ತಿಳಿದರೆ ಸುಮ್ಮನಿರುತ್ತಾನೆಯೇ ಆ ಶಾರದಮ್ಮನ ಗಂಡ? ಜೇಬು-ತಲೆ ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ-ಇಲ್ಲಿ ನೋಡುತ್ತ ಊರೆಲ್ಲ ಸುತ್ತಿದ. ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು. ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು. ``ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು" ಎಂದರು. ``ಕೊಡುವುದಿಲ್ಲ." ತಕರಾರು ಹೂಡಿದ ತಿಂಮ. ``ನಿನ್ನ ತಲೆ ತೆಗೆಯುತ್ತೇವೆ." ``ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ." ಹೆಚ್ಚು ಭಾರವಾದವು ತಿಂಮ ಸಪತ್ನೀಕನಾಗಿ ಪ್ರಯಾಣ ಹೊರಟ ಒಂದು ಸಾರಿ. ದಾರಿಯಲ್ಲಿದ್ದ ನದಿಯೊಂದನ್ನು ದಾಟಬೇಕಾಯಿತು. ಇನ್ನಿತರ ಪ್ರಯಾಣಿಕರುಗಳೊಂದಿಗೆ ತಿಂಮ ದಂಪತಿಗಳು ಹರಿಗೋಲಿನಲ್ಲಿ ಏರಿ ಕುಳಿತರು. ಮಧ್ಯ ನದಿ, ಹರಿಗೋಲು ಹೊಯ್ದಾಡಿ ಮಗುಚಿಕೊಳ್ಳುವಂತಾಯಿತು. ದಿಗ್ಭ ಮೆಯಿಂದ ಕಿರುಚಿದರು. ಗಾಬರಿಯಿಂದ ಅಂಬಿಗ ಕೂಗಿಕೊಂಡ. ``ಹೆಚ್ಚು ಭಾರವಾದುದನ್ನು ನದಿಯಲ್ಲಿ ಬಿಸುಟಿಬಿಡಿ. ಹೂ ಬೇಗ ಬೇಗ!" ಅವರಿವರು ಗಂಟು ಮೂಟೆಗಳನ್ನು ನದಿಗೆ ಎಸೆದರು. ತಿಂಮ? ನಗೆಹನಿಗಳು - ೦೧ ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ” ಮಗ “ಪ್ರಾಮಾಣಿಕತೆ ಎಂದರೆ?” ಅಪ್ಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು” ಮಗ “ಹಾಗಾದರೆ ವಿವೇಚನೆ ಎಂದರೇನು?” ಅಪ್ಪ “ಮಾತು ಕೊಡದೇ ಇರೋದೆ” ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು. “ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ” “ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ” “ಏತಕ್ಕೆ?” “ಉಸಿರಾಡಲಿಕ್ಕೆ” ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?” “ಅವಳು ನನ್ನೆದುರು ಮೊಣಕಾಲೂರಿದಳು” “ಅದು ಹೇಗೆ ಸಾಧ್ಯವಾಯಿತೋ ಮಹರಾಯ?” “ನಾನು ಮಂಚದ ಕೆಳಗೆ ನುಸುಳಿದ್ದೆ” ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ”. “ಸರಿಯಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ. ಶೀಲಾ “ರೀ ಒಂದು ಸೋಪು ಕೊಡಿ.” ತಿಮ್ಮ “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.” ಶೀಲಾ “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?” ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ. ಶೀಲಾ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ.” ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?” ಶೀಲಾ “ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.” ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! “ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ” “ಯಾವುದಯ್ಯಾ ಅದು?” ತಿಂಮ ಕೇಳಿದ. “ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . ಸುಣ್ಣಬಣ್ಣವಿಲ್ಲ.” “ತಿಳಿಯಿತು ಬಿಡು” ಎಂದ ತಿಂಮ “ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು.” ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ? ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು. ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ? ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್! ಬೆಳಕು ಟೀಚರ್: ಶಬ್ದ ಮತ್ತು ಬೆಳಕುಗಳಲ್ಲಿ ಯಾವುದು ವೇಗವಾಗಿ ಚಲಿಸುತ್ತದೆ? ಮೋಹನ: ಬೆಳಕು ಟೀಚರ್: ಅದನ್ನು ಹೇಗೆ ಸಿದ್ಧಪಡಿಸುತ್ತಿಯ? ಮೋಹನ: ಮಿಂಚಿದಾಗ ಅದು ನಮಗೆ ಮೊದಲು ಕಾಣುತ್ತದೆ ನಂತರ ಗುಡುಗು ಕೇಳುತ್ತದೆ. ಟೀಚರ್: ಸರಿ ಗುಂಡ: ನನಗನಿಸುತ್ತದೆ ಶಬ್ದವೇ ಬೆಳಕಿಗಿಂತ ವೇಗವಾಗಿ ಚಲಿಸುವುದು. ಟೀಚರ್: ಅದು ಹೇಗೆ? ಗುಂಡ: ನಮ್ಮ ಮನೆಯಲ್ಲಿ ನಾನು ಜನರೇಟರ್ ಶುರು ಮಾಡಿದಾಗ, ಮೊದಲು ಶಬ್ದ ಬರುತ್ತದೆ, ನಂತರ ಬೆಳಕು ಬರುತ್ತದೆ ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ "ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ  ಜತೆಗೆ ವಿವೇಚನೆ ಮುಖ್ಯ"  ಮಗ "ಪ್ರಾಮಾಣಿಕತೆ ಎಂದರೆ?"  ಅಪ್ಪ "ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು"  ಮಗ "ಹಾಗಾದರೆ ವಿವೇಚನೆ ಎಂದರೇನು?"  ಅಪ್ಪ "ಮಾತು ಕೊಡದೇ ಇರೋದೆ"  ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.  "ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ"  "ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ  ನಿಲ್ಲಿಸಿಬಿಡುತ್ತಾಳೆ"  "ಏತಕ್ಕೆ?"  "ಉಸಿರಾಡಲಿಕ್ಕೆ"  ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ  ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, "ನಿನ್ನೆ ಹೆಂಡತಿಯೊಡನೆ  ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?"  "ಅವಳು ನನ್ನೆದುರು ಮೊಣಕಾಲೂರಿದಳು"  "ಅದು ಹೇಗೆ ಸಾಧ್ಯವಾಯಿತೋ ಮಹರಾಯ?"  "ನಾನು ಮಂಚದ ಕೆಳಗೆ ನುಸುಳಿದ್ದೆ"  ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. "ನೀವು ಯಾರು?" ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು  ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ  ಉತ್ತರಿಸಿದ "ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ". "ಸರಿಯಗಿಯೇ ಹೇಳಿದಿರಿ.  ಅದಕ್ಕಿಂತ ಮೊದಲು ಏನಾಗಿದ್ದಿರಿ?" ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ.  ಶೀಲಾ "ರೀ ಒಂದು ಸೋಪು ಕೊಡಿ."  ತಿಮ್ಮ "ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ."  ಶೀಲಾ "ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು  ಹೇಗೆ?"  ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ  ಮಾತುಕತೆ.  ಶೀಲಾ "ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ."  ಗಿರಾಕಿ "ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ  ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?"  ಶೀಲಾ "ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ."  ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ  ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ  ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ  ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ  ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ!  "ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ"  "ಯಾವುದಯ್ಯಾ ಅದು?" ತಿಂಮ ಕೇಳಿದ.  "ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ .  ಸುಣ್ಣಬಣ್ಣವಿಲ್ಲ."  "ತಿಳಿಯಿತು ಬಿಡು" ಎಂದ ತಿಂಮ "ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು."  ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ?  ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು... ಎರಡು... ಮೂರು...ನಾಲ್ಕು.  ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು... ಎರಡು...ಸರಿಯಗಿ ಹೇಳೋ?  ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್!  ಹುಚ್ಚರಿಬ್ಬರು ಮಾತನಾಡುತ್ತಿದ್ದರು.  ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ.  ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.  ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?  ಎರಡನೇ ಹುಚ್ಚ : ನಾನು ಆ ಸ್ಥ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ.  "ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?" ಎಂದು ಸೇಲ್ಸ್ಮ್ಯಾನ್ ಕೆಲಸಕ್ಕೆ  ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು. "ಓಹೋ...  ಸಾಕಷ್ಟು ಇದೆ ಸಾರ್ ... ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ.  ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ..."  "ಮೀಯಾಂವ್"! ಸಂತ: ನನ್ನ ಬೆಕ್ಕು ತನ್ನ ಹೆಸರು ತಾನೇ ಹೇಳುತ್ತದೆ! ಬಂತಾ: ನಿಜವಾಗಿಯೂ?! ಏನದರ ಹೆಸರು? ಸಂತ: "ಮೀಯಾಂವ್"! ಶಾಕ್ ಹೊಡೆಯುವುದಿಲ್ಲವೇ ಸಂತ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತೇವೆ? ಬಂತಾ : ಇಲ್ಲದಿದ್ದರೆ, ನಾವು ನೀರು ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?! ಕೊಡೆಯಲ್ಲಿ ತೂತು ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?! ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು ಹೋದರೆ ನಂಗೆ ಹೇಗೆ ಗೊತ್ತಗುತ್ತೆ ಸತ್ತ ಜಿರಳೆ ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು! ಮಗ: ಆದ್ರೆ ಅಪ್ಪಾ!... ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು! ಮತ್ತೆ ಮಗ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ... ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು? ಮಗ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು ಸಮಾಧಿಯ ಮೇಲೆ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು ಕಂಡು ಸಂತಾ ಕೇಳಿದ.ಏನು ಸ್ವಾಮಿ, ಇಷ್ಟು ಹೊತ್ತಿನಲ್ಲಿ ಇಲ್ಲಿ ಒಬ್ಬರೇ ಕುಳಿತಿದ್ದೀರಲ್ಲ. ನಿಮಗೆ ಹೆದರಿಕೆ ಆಗಲ್ವೆ.ಬಂತಾ-ಏನಿಲ್ಲ ಸಾರ್, ಒಳಗೆ ಒಳ್ಳೆ ಸೆಖೆ. ಅದಕ್ಕೆ ಹೊರಗೆ ಬಂದಿದ್ದಿನಿ. ಪರ್ಸ್ ಸಿಕ್ಕಿದ್ರೆ..    ಟೀಚರ್: ದಾರಿಯಲ್ಲಿ ಪರ್ಸ್ ಸಿಕ್ಕಿದ್ರೆ ಏನ್ಮಾಡ್ತೀಯಾ? ಸಂತಾ: ಬಿಸಾಕ್ತೀನಿ.. ಟೀಚರ್: ಹಾಗ್ಮಾಡಿದ್ರೆ ಪರ್ಸ್ ಯಾರಿಗೂ ಸಿಗದೇ ಹೋಗುತ್ತಲ್ಲ? ಸಂತಾ: ಅದಕ್ಕಿಂತ ಮೊದ್ಲು ಅದ್ರಲ್ಲಿರೋ ದುಡ್ಡು ತೆಗ್ದಿರ್ತೀವಲ್ವ ಮೇಡಂ..! ಬೆತ್ತಲೆ ಚಿತ್ರ ನಿಂದಾ?    ಸಂತಾ ಮತ್ತು ಆತನ ಹೆಂಡತಿ ನಗ್ನ ಕಲಾ ಪ್ರದರ್ಶನ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ತನ್ನ ಹೆಂಡತಿಯ ಚಿತ್ರವನ್ನು ನೋಡಿ ಪ್ರಶ್ನಿಸಲಾರಂಭಿಸಿದ. ಸಂತಾ: ನಿಜಕ್ಕೂ ಚಿತ್ರ ಬಿಡಿಸಲು ನೀನು ಪೋಸ್ ಕೊಟ್ಟಿದ್ಯಾ? ಹೆಂಡತಿ: ನಿಂಗೇನು ಹುಚ್ಚು ಹಿಡಿದಿದ್ಯಾ? ಚಿತ್ರ ಬಿಡಿಸೋನು ತನ್ನ ಶುದ್ಧ ಸ್ಮರಣ ಶಕ್ತಿಯಿಂದ ಬಿಡಿಸಿದ್ದಾನೆ.. ಅಷ್ಟೇ..! ತಪ್ಪು ಮಾಹಿತಿ    ಡಾಕ್ಟರ್: ಇಲ್ಲಿ ಬರುವ ಮೊದಲು ನೀವು ಎಲ್ಲಿಗೆಲ್ಲಾ ಹೋಗಿದ್ರಿ? ಸಂತಾ: ಪಕ್ಕದ ಮೆಡಿಕಲ್ಗೆ ಹೋಗಿದ್ದೆ. ಡಾಕ್ಟರ್: ಅವರೇನಾದ್ರೂ ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸಿದರೇ? ಸಂತಾ: ಹೌದು ಸಾರ್.. ನೀವೊಳ್ಳೆ ಡಾಕ್ಟರ್.. ಅವರಲ್ಲಿಗೇ ಹೋಗಿ ಅಂದ್ರು..! ಸೋಮಾರಿ ಸಂತಾ    ಸಂತಾ ರೈಲಿನಲ್ಲಿ ಹೋಗ್ತಿದ್ದ. ಯಾವುದೇ ಸ್ಟೇಷನ್ನಲ್ಲಿ ರೈಲು ನಿಂತಿತ್ತು. ಜೋರು ಮಳೆಯಾಗುತ್ತಿದ್ದ ಕಾರಣ ಕೆಳಗಿಳಿಯಲು ಸೋಮಾರಿತನ ಅಡ್ಡ ಬಂತು. ಅಲ್ಲೇ ಹೊರಗಿದ್ದವನೊಬ್ಬನನ್ನು ಕರೆದು 10 ರೂಪಾಯಿ ಕೊಟ್ಟು, 'ನಮಗಿಬ್ಬರಿಗೆ ತಿನ್ನಲು ಏನಾದ್ರೂ ತಗೊಂಡು ಬಾ' ಎಂದ. ಸ್ವಲ್ಪ ಹೊತ್ತಿನ ನಂತರ ಬಾಯ್ತುಂಬಾ ತಿನ್ನುತ್ತಾ ಬಂದ ಆತ ಐದು ರೂಪಾಯಿ ವಾಪಸು ಕೊಟ್ಟು, 'ಅಲ್ಲಿ ಒಂದೇ ಪ್ಲೇಟ್ ಇದ್ದದ್ದು' ಎನ್ನಬೇಕೇ.. ಕಳ್ಳತನ ಪೊಲೀಸ್ ಅಧಿಕಾರಿ ಸಂತಾ ಕಳ್ಳನೊಬ್ಬನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದ. ಕೊನೆಗೆ ಸಾಕಾಗಿ ಬುದ್ಧಿ ಹೇಳಲಾರಂಭಿಸಿದ. ಸಂತಾ: ಯಾಕಪ್ಪ ಕಳ್ಳತನ ಮಾಡ್ತೀಯಾ? ಬಿಟ್ಟು ಬಿಡು.. ಕಳ್ಳ: ಏನು ಮಾಡೋದು ಸಾರ್.. ನಿಮ್ಮ ಮತ್ತು ನನ್ನ ಹೊಟ್ಟೆ ತುಂಬಬೇಕಲ್ಲ... ಬುದ್ಧಿವಂತ   ಸಂತಾ ಕಂಠ ಪೂರ್ತಿ ಕುಡಿದು ಮಧ್ಯರಾತ್ರಿ ಕರೆಂಟ್ ಕಂಬದೆದುರು ನಿಂತು ಕೀಲಿ ಹಾಕಲು ಬೀಗ ಹುಡುಕುತ್ತಿದ್ದ. ಬಂತಾ: ಏನೂ ಪ್ರಯೋಜನವಿಲ್ಲ.. ಮನೆಯಲ್ಲಿ ಯಾರೂ ಇಲ್ವಲ್ಲ. ಸಂತಾ: ಹಾಗಲ್ಲ ಮಾರಾಯ.. ಮೇಲೆ ನೋಡಂತೆ ಲೈಟ್ ಉರೀತಾ ಇದೆ.. ಕೇಶವರ್ದಕ ತೈಲ    ಸಂತಾ: ಯಾಕೋ ನಿನ್ನ ತಲೆ ಕೂದಳೆಲ್ಲ ಉದುರ್ತಾ ಇವೆ.. ನಮ್ಮ ಕಂಪನಿಯ ಕೇಶವರ್ದಕ ತೈಲ ಬಳಸಿಲ್ವ? ಬಂತಾ: ಇಲ್ಲ ಕಣೋ.. ಅದನ್ನು ಬಳಸದೆಯೇ ತನ್ನಿಂತಾನೇ ಕೂದಲು ಉದುರುತ್ತಿದೆ..! ಮಹಾನುಭಾವ    ಬಂಗ್ಲೆಯಿಂದ ಹೊರ ಬರುತ್ತಿದ್ದ ಸಂತಾನನ್ನು ನೋಡಿದ ಬಂತಾ ಅಲ್ಲೇ ಆಡುತ್ತಿದ್ದ ಮಗುವೊಂದರಲ್ಲಿ, 'ಆ ಮಹಾನುಭಾವ ಯಾರಪ್ಪಾ?' ಎಂದಾಗ, ಮಗು 'ಅದು ಮಹಾನುಭಾವ ಅಲ್ಲ, ನನ್ನ ಅಪ್ಪ' ಎಂದಿತಂತೆ..! ಅದೇ ಹೆಂಡತಿ    ಸಂತಾ ಸಿಕ್ಕಾಪಟ್ಟೆ ಕುಡಿದಿದ್ದ. ಅಮಲಿನಲ್ಲಿ ಯಾರೋ ಒಬ್ಬಳು ಸಿಕ್ಕಿದವಳನ್ನು ಎಳೆದುಕೊಂಡು ಮನೆಗೆ ಬಂದಿದ್ದ. ಮನೆಗೆ ಬಂದು ನೋಡುವಾಗ ಅದು ಸಂತಾನದೇ ಹೆಂಡತಿ. ಆತನನ್ನು ಹುಡುಕಿಕೊಂಡು ಆಕೆ ವೈನ್ ಶಾಪ್ಗೆ ಹೋಗಿದ್ದಳು..! ನೆನಪಾಗ್ತಿಲ್ವ?    ಸಂತಾನ ಮನೆಗೆ ನೆಂಟರೊಬ್ಬರು ಬಂದು ವಾರ ಕಳೆದರೂ ವಾಪಸಾಗುವ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ಏನಾದ್ರೂ ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದ ಸಂತಾ, 'ನಿಮ್ಗೆ ಹೆಂಡತಿ, ಮಕ್ಕಳ ನೆನಪಾಗ್ತಿಲ್ವ ಮಾರಾಯ್ರೆ..' ಎಂದ. ತಟ್ಟನೆ ಪ್ರತಿಕ್ರಿಯಿಸಿದ ನೆಂಟ, 'ನೀವು ಕೇಳಿದ್ದು ಒಳ್ಳೇದಾಯ್ತು.. ನಾಳೇನೆ ಅವರನ್ನು ಇಲ್ಲಿ ಬರಲು ಹೇಳ್ತೇನೆ' ಎನ್ನಬೇಕೇ..! ಸರ್ವೀಸ್ ಸೆಂಟರ್    ಸಂತಾ-ಬಂತಾ ಒಂದು ಸರ್ವೀಸ್ ಸೆಂಟರ್ ಶುರು ಮಾಡಿದರು. ಅದು ಆರಂಭವಾಗಿ ಮೂರು ತಿಂಗಳಾದರೂ, ಒಂದೇ ಒಂದು ವಾಹನ ಸಹಾ ಬರಲಿಲ್ಲ... ಯಾಕೆಂದರೆ, ಆ ಸರ್ವೀಸ್ ಸೆಂಟರ್ 5ನೇ ಫ್ಲೋರ್ನಲ್ಲಿತ್ತು.. ಕೊಟ್ಟ ಮಾತು ಸಂತಾ: ಏನಯ್ಯಾ, ವಿಸ್ಕೀನ ಪೈಪ್ ಹಾಕ್ಕೊಂಡು ಕುಡೀತಾ ಇದ್ದೀಯಲ್ಲ ಯಾಕೆ?  ಬಂತಾ: ಹೌದು ಕಣೋ. ವಿಸ್ಕೀನ ಕೈಯಿಂದ ಮುಟ್ಟೋದಿಲ್ಲ ಅಂತ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೇನೆ... ಶತಮೂರ್ಖರು    ಸಂತಾ: ನಾನು ಇನ್ನು ಫಸ್ಟ್ ಶೋ ಸಿನಿಮಾ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ. ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು. ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕೆಂದ್ರೆ ಅವನಿಗೆ ಫಸ್ಟ್ ಶೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ...! ಒಮ್ಮೆ ತಿಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಡಾಕ್ಟರ್ ಬಳಿಗೆ ಹೋಗುತ್ತಾನೆ, ಡಾಕ್ಟರ್: ನಿನ್ನ ಅನಾರೋಗ್ಯಕ್ಕೆ ಕಾರಣ ಕಿಡ್ನಿ ಫೇಲ್ ಆಗಿರುವುದೇ...!!! ತಿಮ್ಮ: ಏನ್ಮಾತಾಡ್ತಾ ಇದ್ದೀರಾ ಸಾರ್... ನನ್ನ ಕಿಡ್ನಿ ಯಾವತ್ತೂ ಸ್ಕೂಲಿಗೇ ಹೋಗಿಲ್ಲ ಅದೆಂಗ್ ಫೇಲ್ ಆಗುತ್ತದೆ. ಒಮ್ಮೆ ಗುಂಡ ಮತ್ತು ತಿಮ್ಮ ಪುರಾತನ ವಸ್ತು ಸಂಗ್ರಹಾಲಯಕ್ಕೆ ಹೋಗುತ್ತಾರೆ. ಅಲ್ಲಿ ಈಜಿಪ್ಟ್ ಮಮ್ಮಿಯನ್ನು ನೋಡಿ ಗುಂಡ: ಡೌಟೇ ಇಲ್ಲ ಇದಕ್ಕೆ ಇಷ್ಟು ಬ್ಯಾಂಡೇಜ್ ಸುತ್ತಿದ್ದಾರೆಂದರೆ ಖಚಿತವಾಗಿ ಇದು ಲಾರಿ ಆಕ್ಸಿಡೆಂಟ್ ಕೇಸೇ ಆಗಿರಬೇಕು ಎಂದು ಆಶ್ಚರ್ಯ ವ್ಯಕ್ತಪಡಿಸಿದ. ತಿಮ್ಮ: ನೀನೇಳೋದು ಕರೆಕ್ಟ್ ಕಣೋ. ಆಕ್ಸಿಡೆಂಟ್ ಮಾಡಿದ ಲಾರಿ ನಂಬರ್ BC 1760 ಅಂತಲೂ ಬರೆದಿದ್ದಾರೆ ಎಂದ. ಅತ್ತೆ : ನೋಡಮ್ಮಾ ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ಟೌವ್ ಮೇಲೆ ಇಡು. ಸೊಸೆ: ಅಕ್ಕಿ ಯಾವ ಸೋಪಲ್ಲಿ ತೊಳೆಯ ಬೇಕು ಅತ್ತೆ...? ಅತ್ತೆ : ಆಂ...ಎಂದವಳೆ ಇಂತ ಸೊಸೆ ಸಿಕ್ಕ ಸೌಭಾಗ್ಯಕ್ಕೆ ತಲೆ ಮೇಲೆ ಕೈಹೊತ್ತಿ ಕುಳಿತಳು. ಆಕ್ಸಿಡೆಂಟ್  ಸರ್ದಾರ್ಜಿಗಳು ಪ್ರಯಾಣಿಸುತ್ತಿದ್ದ ಬಸ್ ಆಕ್ಸಿಡೆಂಟ್ ಆಗಿ ಅನೇಕ ಮಂದಿಗೆ ಗಾಯಗಳಾಗಿದ್ದವು. ಒಬ್ಬ ಸರ್ದಾರ್ಜಿ ತನ್ನ ಕೈ ತುಂಡಾಯಿತೆಂದು ಅಳುತ್ತಿದ್ದ.  ಆಗ, ಇನ್ನೊಬ್ಬ ಸರ್ದಾರ್ಜಿ, ನೋಡು ಅಲ್ಲೊಬ್ಬಂದು ತಲೆಯೇ ತುಂಡಾಗಿದೆ ಆದರೂ ಆತ ಅಳುತ್ತಿಲ್ಲ ಅದಕ್ಕಿಂತ ದೊಡ್ಡದು ಇನ್ನೇನಿದೆ ಎಂದಾಗ ಸರ್ದಾರ್ಜಿ ಅಳು ನಿಲ್ಲಿಸಿದ. ಜೋಕ್ಸ್ ಮಗು: ಅಮ್ಮ ಪರೀಕ್ಷೆಗೆ ಎಲ್ಲ ತಯಾರಿ ಆಯಿತು ಒಂದು ತಯಾರಿ ಮಾತ್ರ ಬಾಕಿ ಇದೆ ಅಮ್ಮ: ಯಾವ ತಯಾರಿ ? ಮಗು : ಪರೀಕ್ಷೆಗೆ ಓದುವುದು ಅಮ್ಮ:?? ಸರ್ದಾರ್ ಜೋಕ್ಸ್ ಒಂದು ದಿನ ಸರ್ದಾರ್ ಆಫೀಸ್ಗೆ ತುಸುಬೇಗನೆ ಹೊರಟಿದ್ದ. ಆತುರದಲ್ಲಿ ಹೋಗುತ್ತಿದ್ದ ಸರ್ದಾರ್ ಗೆ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದು ಎಂದು ಯೋಚಿಸಿದ. ಇದ್ದಕ್ಕಿದ್ದ ಹಾಗೆ ಏನೋ ಆದವನಂತೆ ಅದನ್ನು ಎಸೆದು... " ಚೀ.. ಸೆಗಣಿ... ಸದ್ಯ ತುಳಿಯಲಿಲ್ಲ..." ಸರ್ದಾರ್ : ಮದುವೆಗೆ ಬಾ ಅಂತ ಪತ್ರ ಬರೆದಿದ್ರೂ ಯಾಕೆ ಬರಲಿಲ್ಲ...? ಗುಂಡ : ನಿನ್ನ ಪತ್ರ ನನಗೆ ಸಿಗಲೇ ಇಲ್ಲ ಕಣೋ... ಸರ್ದಾರ್ : ಅಯ್ಯೋ ಪೆದ್ದ.. ಪತ್ರ ಸಿಗದಿದ್ರು ಬಾ ಅಂತ ಬರೆದಿದ್ನಲ್ಲೋ ಮಾರಾಯ...!!! ಆಫೀಸ್    ಸಂತಾ: ಎಂ.ಜಿ.ರಸ್ತೆಯಲ್ಲಿ ನಿನ್ನ ಆಫೀಸ್ ಇದೆ ಅಂದೆಯಲ್ಲ ಎಷ್ಟು ದೊಡ್ಡದಿದೆ?  ಬಂತಾ: ನೀನು ಏರೋಪ್ಲೇನ್ ನೋಡಿದ್ದೀಯಲ್ಲ? ಸಂತಾ: ಓಹೋ.. ಬಂತಾ: ಏರೋಪ್ಲೇನ್ನಲ್ಲಿ ನಮ್ಮ ಲಗೇಜ್ ಇಟ್ಟುಕೊಳ್ಳೋಕೆ ತಲೆ ಮೇಲೆ ಬಾಕ್ಸ್ಗಳು ಮಾಡಿರ್ತಾರಲ್ಲ.. ಎರಡು ಬಾಕ್ಸ್ ಸೈಜ್ ಇದೆ ನಮ್ಮ ಆಫೀಸು.. ಹುಡುಗಿ:- ಈ ಅಡ್ರಸ್ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ...?? ಹಾಸ್ಯ 1 ) ನಿಮಗೆ 99% ಬೇಜಾರ್ ಆದ್ರೆ, 01% ಕೋಪ ಇದ್ರೆ, 29% ಸಂತೋಷ ಇದ್ರೆ, 16% ಕಷ್ಟ ಇದ್ರೆ, 78% ಭಯಾ ಇದ್ರೆ..... ಈ ಎಲ್ಲಾ ನಂಬರ್ ಸೇರಿಸಿ ಇಂದು ಕಾಲ್ ಮಾಡಿ... ಬೆಸ್ಟ್ ಫ್ರೆಂಡ್ ಸಿಗ್ತಾರೆ.. ಬೇಜಾನ್ ಮಾತಾಡಿ..... 2) ಲವ್ ಕ್ಲಿಕ್ ಆದ್ರೆ, ಹುಡುಗ ಹುಡುಗಿ ದಿನಾ PULSAR-DTS-i ನಲ್ಲಿ ಊರ್ ತುಂಬಾ ರೌಂಡು.... ಹುಡುಗಿ ಕೈ ಕೊಟ್ರೆ... ಹುಡುಗನ ಮನೆ ಮುಂದೆ DTS ಎಫೆಕ್ಟ್ ನಲ್ಲಿ ತಮಟೆ ಸೌಂಡು....... ರೇಟಿಂಗ್: ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ? ಡಾಕ್ಟರ್: ನೀವು ಬುದ್ಧಿವಂತರೇ? ಸರ್ದಾರ್ಜಿ: ಹೌದು. ಡಾಕ್ಟರ್: ಹಂಗಾದ್ರೆ ನಿಮ್ಗೆ ಹಲ್ಲಿಲ್ಲದ ನಾಯಿ ಕಚ್ಚಿದ್ರೆ ಏನ್ ಮಾಡ್ತೀರಾ? ಸರ್ದಾರ್ಜಿ: ನಾನು ಸೂಜಿ ಇಲ್ಲದ ಸಿರಿಂಜಿನಿಂದ ಇಂಜೆಕ್ಷನ್ ತಗೋತೀನಿ.. ರೇಟಿಂಗ್: ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ. ಟೀಚರ್: ಯಾಕೋ ಸೋಮ, ನಿನ್ನೆ ಶಾಲೆಗೆ ಬಂದಿಲ್ಲ ನೀನು? ಸೋಮ: ನಿನ್ನೆ ಪಿ಼ಲಮ್ಗೆ ಹೋಗಿದ್ದೆ ಮಿಸ್. ಟೀಚರ್: ನಾಳೆ ಭಾನುವಾರ ಹೋಗಬಹುದಿತ್ತಲ್ವೇ? ಸೋಮ: ನಾಳೇನೇ ಹೋಗೋಣ ಅಂತ ಯೋಚಿಸಿದ್ದೆ. ಆದ್ರೆ ನೀವೇ ಹೇಳಿದ್ರಲ್ವಾ ಮಿಸ್ ನಾಳೆ ಮಾಡೋ ಕೆಲ್ಸಾನ ಇಂದೇ ಮಾಡ್ಬೇಕೂಂತ. ಗುಂಡ ಪರೀಕ್ಷೆಯಲ್ಲಿ ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ.... ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು? ಉತ್ತರಃ ಕುಳಿತುಕೊಂಡನು. ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು? ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು? ಉತ್ತರಃ ಏರಡನೇ ಹೆಜ್ಜೆ ಇಟ್ಟನು. ಹಾಸ್ಯಗಳು ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು? ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್. ಅಧ್ಯಾಪಕರು- ಇದನ್ನೇ ಇಂಗ್ಲೀಷ್ನಲ್ಲಿ ಉತ್ತರಿಸು. ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ." ಸತ್ಯ ಹರಿಚಂದ್ರ ಗುರುಗಳು: (ಹರಿಶ್ವಂದ್ರನ ಕಥೆ ಹೇಳಿದ ನಂತರ) ಈ ಕಥೆ ನೀತಿ ಏನು ಮಕ್ಕಳೆ ? ಶಿಷ್ಯರು: ಸುಳ್ಳು ಹೇಳದಿದ್ರೆ.......... ಸುಡುಗಾಡೇ ಗತಿ. !!! ಮತ್ತು ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು , ಜವಾನಿ ಜಾನೆ ಮನ ಮೇರಾ ಜೀನ್ಸ್ .... ರೀ... ನಿಮಗೆ ಫ್ಯಾಷನ್ನೆ ಗೊತ್ತಿಲ್ಲ ಎಂದಳು ನನ್ನ ಮಡದಿ. ಈ ಸರಿ ಏನೇ ಆಗಲಿ ಒಂದು ಜೀನ್ಸ್ ಪ್ಯಾಂಟ್ ತೆಗೆದುಕೊಳ್ಳಿರಿ ಎಂದಳು. ಒಂದು ಬಾರಿ ಜೀನ್ಸ್ ಹಾಕ್ಕೊಂಡು ನೋಡಿರಿ ಹೀರೋ ಥರ ಕಾಣಿಸುತ್ತೀರಿ ಎಂದಿದ್ದಳು ನನ್ನ ಹೆಂಡತಿ. ಆಯಿತು ಎಂದು ಹೇಳಿದೆ. ನಗ್ರೀ! ನಕ್ಕು ಬಿಡಿ!! ಮುದುಕಿ: ರೀ, ನಮ್ಮನೆ ಎದುರಿಗೆ ಇರೋ ಗುಜರಿ ಅಂಗಡಿಯ ಹುಡುಗ ನನ್ನ ನೋಡಿ ದಿನಾ ನಗ್ತಾನೆ.. ಮುದುಕ: ಇರ್ಲಿ ಬಿಡೇ.. ಅವನಿಗೆ ಯಾವಾಗಲು ಹಳೆ ಸಾಮಾನ್ ಮೇಲೇನೆ ಕಣ್ಣು...!!!!! ನಿನಗೆ ಅಕ್ಕ ಇಲ್ವಾ ಪುಟ್ಟ ಹುಡುಗ ಅಕ್ಕನ ರೂಮಿನ ಬಾಗಿಲು ತೆರದ. ಅಲ್ಲಿ ಅಕ್ಕನ ಬಾಯ್ ಫ್ರೆಂಡ್ ನಿಂತಿದ್ದ . ಅದನ್ನ ನೋಡಿ ಮುಗ್ಧ ಹುಡುಗ ಯೇಳಿದ ದಿನಾಲೂ ನನ್ನ ಅಕ್ಕನ ನೋಡೋಕೆ ಬರ್ತಿಯಲ್ಲ ಯಾಕೆ ನಿನಗೆ ಅಕ್ಕ ಇಲ್ವಾ? ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ "ಕಿಟ್ಟು-- ನಮ್ಮಪ್ಪ ಬ್ಯಾಂಕಲ್ಲಿ ಒಂದು ದಿನವೂ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಪುಟ್ಟು-- ಅದು ಹೇಗೆ ಸಾಧ್ಯವೋ? ಕಿಟ್ಟು-- ನಮ್ಮಪ್ಪ ನೈಟ್ ವಾಚ್ ಮ್ಯಾನ್ ಎಂದ. ಲೆಕ್ಚರರ್ ಅಂದರೆ.....! ಟೀಚರ: ಲೆಕ್ಚರರ್ ಅಂದರೆ ಯಾರು ? ವಿದ್ಯಾರ್ಥಿ: ಇನ್ನೊಬ್ಬರು ನಿದ್ರೆ ಮಾಡ್ತಿದ್ದಾಗ ಒಂದೇ ಸಮನೆ ಮಾತಾಡಿ ಡಿಸ್ಟರ್ಬ್ ಮಾಡೋ ಕೆಟ್ಟ ಚಾಳಿಯವನು. ಕಚಗುಳಿ ಇಡುವ ಹಾಸ್ಯಗಳು ಮೊದಲ ಪರಿಣಾಮ ಗಂಡನಿಗೆ ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ ಹೆಂಡತಿ ಉಣ್ಣುತ್ತಾಳೆ ಯಾಕೆ? ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ, ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ. ಗೊತ್ತಿದ್ದು ಗೊತ್ತಿದ್ದು!! ಜನ : ಗೊತ್ತಿದ್ದು ಗೊತ್ತಿದ್ದು!! ಆ ಬಲಿಷ್ಟ ಎದುರಾಳಿಗಳಿಗೆ ಸವಾಲ್ ಹಾಕಿ ಚುನಾವಣೆಗೆ ನಿಂತಿದ್ದೀರಾ, ಕೇಳಿದ್ರೆ ರೆಕಾರ್ಡ್ ಬ್ರೇಕ್ ಮಾಡ್ತೀನಿ ಅಂತೀರಾ ಇದರ ಮರ್ಮ?? ಲೋಕಿ : ಮತ್ತಿನ್ನೀನ್ರಿ, ಒಂದು ರೆಕಾರ್ಡ್ ಅತಿ ಹೆಚ್ಚು ಬಾರಿ ಡಿಪಾಸಿಟ್ ಕಳ್ಕಂಡಿರುತ್ತೀನಿ. ಎರಡನೇಯದಾಗಿ ಬಹಳ ಹೆಚ್ಚು ಅಂತರದಿಂದ ಇಡೀ ರಾಜ್ಯದಲ್ಲೆ ಎದುರಾಳಿಗೆ ಲೀಡ್ ಕೊಟ್ಟ, ಅಂತ ಪೇಪರಿನಲ್ಲಿ ಫೋಟೋ ಹಾಗೂ ಹೆಸರು ಬರುತ್ತಲ್ಲ, ಇದೂ ರೆಕಾರ್ಡ್ ತಾನೆ!!! 30 ವರ್ಷ ಅನುಭವ  ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ? ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ. ಟ್ಯೂಬ್ ಲೈಟ್ ಸಂತ: ನನಗೆ ಬ್ಲ್ಯಾಕ್ ಟ್ಯೂಬ್ ಲೈಟ್ ಕೊಡಿ. ಅಂಗಡಿಯವ: ಬ್ಲ್ಯಾಕ್ ಟ್ಯೂಬ ಲೈಟ್ ಯಾಕೆ? ಸಂತ: ಹಗಲನ್ನ ಕತ್ತಲೆ ಮಾಡಿ ಮಲಗೋಕೆ. ರಾವಣ ಸೀತಾ ರಾವಣ : ಬೀಕ್ಷೆ ಪ್ಲೀಸ್ ಸೀತಾ : ತಗೊಳ್ಳಿ ರಾವಣ : ಲೈನ್ ದಾಟಿ ಬಾರಮ್ಮ (ಸೀತೆ ಹೊರಗೆ ಬರುತಾಳೆ) ರಾವಣ :ಹ ಹಾ ಹಾಅ ನಾನು ನಾನು ಸ್ವಾಮಿ ಅಲ್ಲ ರಾ ...ವ ..ಣ ಸೀತೆ ಹ ಹಾ ಹಾಅ ನಾನು ಸೀತಮ್ಮ ಅಲ್ಲ ಮನೆ ಕೆಲಸದ ನಿ0...ಗ...ಮ್ಮ ಇಷ್ಟೊಂದು ಕಡಿಮೆ ಮಾರ್ಕ್ಸ್ ? ಅಪ್ಪ ; ಇಷ್ಟೊಂದು ಕಡಿಮೆ ಮಾರ್ಕ್ಸ್ ? ಕಪಾಳಕ್ಕೆ ಹೊಡಿಬೇಕು ಅನ್ನಿಸುತಿದೆ ನನಗೆ .. ಮಗ ; ನಂಗು ಹಗೆ ಅನ್ನಿಸ್ತಿದೆ ಅಪ್ಪ ನಡಿ ಹೋಗೋಣ ನನಗೆ ಅ ಮೇಷ್ಟ್ರು ಮನೆ ಗೊತ್ತು .....! ನಿಜವಾದ ಇರುವೆಗಳೇ ಅಂದು ಗುಂಡ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು.. ಗುಂಡ : ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ... ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ... ನಕ್ಕಾಗ ನನ್ನವಳು ನಕ್ಕಾಗ ನನ್ನವಳು ದು೦ಡು ಮಲ್ಲಿಗೆಯಂತೆ!! ಅತ್ತರೋ ಇವಳು ಮುದ್ದಾದ ಮಗುವಂತೆ ಮುನಿದಾಗ ಮಾತ್ರ RDX Bomb ನಂತೆ ! ಒಂದಿಷ್ಟು ಹಾಸ್ಯಗಳು ಹಾಸ್ಪಿಟಲ್ ನಿಂದ ಕಾಲ್ ಬಂದಿದೆ ಹೆಂಡತಿ ; ಅಪ್ಪನಿಗೆ ಕಾರ್ ಆಕ್ಸಿಡೆಂಟ್ ಆಗಿದೆಯಂತೆ ಹಾಸ್ಪಿಟಲ್ ನಿಂದ ಕಾಲ್ ಬಂದಿದೆ. ಗಂಡ ; ಬರೆ ಕಾಲ್ ಮಾತ್ರ ಕಲ್ಸಿದರ? ಉಳಿದ ಬಾಡಿ ಎಲ್ಲ ಏನಾಯ್ತು? ಮೈಸೂರ್ ಪಾಕ್ ನಿಂದ. ಡಾಕ್ಟರ್ ; ಒಂದೇ ಸಲ ೩ ಹಲ್ಲು ಹೇಗೆ ಹೋಯ್ತು? ಗುಂಡ ; ನಾನಾ ಹೆಂಡ್ತಿ ಮಾಡಿದ ಮೈಸೂರ್ ಪಾಕ್ ನಿಂದ. ಡಾಕ್ಟರ್; ತಿನ್ನೋದಿಲ್ಲ ಅನ್ಬೇಕಿತ್ತು. ಗುಂಡ;ತಿನ್ದಿದಕ್ಕೆ ೩ ಹೋಯ್ತು ಬೇಡ ಅಂದಿದ್ರೆ ೩೨ ಹೋಗ್ತಿತು ಶೇವ್ ಮಾಡೋದು ಹುಡುಗಿ ; ನೀನು ವಾರದಲ್ಲಿ ಎಷ್ಟು ಸರಿ ಶೇವ್ ಮಾಡ್ತೀಯ? ಹುಡುಗ ; ವಾರಕ್ಕೆ ಅಲ್ಲ ದಿನಕೆ ೩೦ ರಿಂದ ೪೦ ಸರಿ ಮಾಡ್ತೀನಿ. ಹುಡುಗಿ ; ಏನು ನೀನೇನು ಹುಚ್ಚನ ? ಹುಡುಗ ; ನನ್ ಕೆಲ್ಸನೆ ಶೇವ್ ಮಾಡೋದು . ಕ್ಯಾಲೆಂಡರ್ ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ. ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ ಮನುಷ್ಯ ಮತ್ತು ಮೊಬೈಲು ಮನುಷ್ಯನಿಗೂ ಮತ್ತು ಮೊಬೈಲಿಗೂ ಏನು ವ್ಯತ್ಯಾಸ? ಮನುಷ್ಯ ಕಾಲು ಇಲ್ಲದೇ ಬ್ಯಾಲೆನ್ಸ ಮಾಡಕ್ಕಾಗಲ್ಲ ಮೊಬೈಲ ಬ್ಯಾಲೆನ್ಸ ಇಲ್ಲದೇ ಕಾಲ್ ಮಾಡೋಕಾಗಲ್ಲ! ಮೊಟ್ಟೆ ಇಡು ನೋಡೋಣ ಹುಂಜಃ ಐ ಲವ್ ಯು ಹೇಂಟೆಃ ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ? ಹುಂಜಃ ನಿನಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ. ಹೇಂಟೆಃ ಹಾಗಿದ್ರೆ ನನ್ನ ತರಾ ಮೊಟ್ಟೆ ಇಡು ನೋಡೋಣ. ಬ್ರೆಕ್ ಡ್ಯಾನ್ಸ್ ಸರ್ದಾರ್ ಸೈಕಲ್ ಬ್ರೆಕ್ ನ ಕೈಯಲ್ಲಿ ಹಿಡ್ಕೊಂಡ್ ಡ್ಯಾನ್ಸ್ ಮಾಡ್ತಾ ಇರ್ತಾನೆ. ಗೆಳೆಯಃ ಲೋ ಏನೋ ಮಾಡ್ತಾ ಇದೀಯಾ ನೀನು? ಸರ್ದಾರ್: ಓಯೆ ಅಷ್ಟೂ ಗೊತ್ತಾಗಲ್ವ ನಿಂಗೆ. ಬ್ರೇಕ್ ಡ್ಯಾನ್ಸ್ ಸಿಐಡಿ ಸಿಐಡಿ: ಈ ಕ್ರಿಮಿನಲ್ಸ ಯಾಕೆ ತಮ್ಮ ಕೆಲಸ ಆದ ತಕ್ಷಣ ಬೆರಳಚ್ಚು ಬಿಟ್ಟು ಹೋಗುತ್ತಾರೆ? ಸರ್ದಾರಃ ನನಗನ್ನಿಸುತ್ತೆ ಅವರು ಅನಕ್ಷರಸ್ಥರಿರಬೇಕು. ಅವರಿಗೆ ಓದು ಬರಹ ಗೊತ್ತಿದ್ದರೆ ಸಹಿ ಮಾಡಿ ಹೋಗ್ತಾ ಇದ್ದರು. ಮೊಟ್ಟೆಯಿಂದ ಹೊರಗೆ.. ಟೀಚರ್ : ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಬರುತ್ತೆ? ಗುಂಡಃ ಕೋಳಿ ಮರಿ ಮೊಟ್ಟೆಯಿಂದ ಹೇಗೆ ಹೊರಗೆ ಹೇಗೆ ಬಂತು ಅಂತಾ ಮುಖ್ಯ ಅಲ್ಲ. ಅದು ಮೊಟ್ಟೆಯ ಒಳಗೆ ಹೇಗೆ ಹೋಯ್ತು ಅನ್ನೋದೇ ಮುಖ್ಯ. ಸುಮ್ಮನೆ ನಕ್ಕು ಬಿಡಿ ಮನೆ ಮಾಲಿಕಃ ರಾಮು ಹೊರಗಡೆ ಹೂ ಗಿಡಗಳಿಗೆಲ್ಲಾ ನೀರು ಹಾಕಪ್ಪಾ... ರಾಮುಃ ಹೊರಗಡೆ ಮಳೆ ಬರ್ತಾ ಇದೆ, ದಣಿ. ಮನೆ ಮಾಲಿಕಃ ನೋಡು, ಆ ಕಡೆ ರೂಮಲ್ಲಿ ಕೊಡೆ ಇದೆ, ತಗೋ. ಸ್ವಲ್ಪ ನಕ್ಕು ಬಿಡೋಣ..!! 1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ. ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ. ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ. ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ. ಹುಡುಗಿನೋ, ಹುಡುಗಾನೋ ಜವಾನ : ಸಾರ್, ನಿಮ್ಮನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ ಆಫೀಸರ್ : ಹುಡುಗಿನೋ, ಹುಡುಗಾನೋ ? ಜವಾನ : ಗೊತ್ತಿಲ್ಲ ಸಾರ್ ಕೇಳಿಕೊಂಡು ಬರುತ್ತೇನೆ . ಕಾಲೇಜು,ಮ್ಯಾರೇಜು ಮತ್ತು ಇನ್ನೆರಡು ಹಾಸ್ಯ ಉಪಾಧ್ಯಾಯರು ಎಸ್ ಎಸ್ ಎಲ್ ಸಿ .ಓದುತ್ತಿದ್ದ ಹುಡುಗಿಯನ್ನು ಉಪಾಧ್ಯಾಯರು ಕೇಳಿದರು - ನಿನ್ನ ಮುಂದಿನ ಭವಿಪ್ಯವೇನು? ಹುಡುಗಿ: ಪಾಸಾದರೆ ಕಾಲೇಜು, ಇಲ್ಲದಿದ್ದರೆ ಮ್ಯಾರೇಜು ಡಾಕ್ಟರಿಗಿಂತ ಬುದ್ದಿವಂತನಾ? ಡಾಕ್ಟರ್ : ಸಿಸ್ಟರ್ ಈ ರೋಗಿ ಸತ್ತುಹೋಗಿದ್ದಾನೆ. ರೋಗಿ : ಇಲ್ಲ ಡಾಕ್ಟರ್! ನಾನಿನ್ನೂ ಬದುಕಿದ್ದೇನೆ ಸಿಸ್ಟರ್ : ಮುಚ್ಚಯ್ಯ ಬಾಯಿ ಸಾಕು. ಏನೋ ಮಾತಾಡ್ತಾನೆ ಏನು ನೀನು ಡಾಕ್ಟರಿಗಿಂತ ಬುದ್ದಿವಂತನಾ? ಹಾಸ್ಯ ಅದೋ ನೋಡು ಚಂದ್ರಬಿಂಬ ; ಇದೋ ನೋಡು ತಂತಿ ಕಂಬ ; ತುಂಬಿತೇ ನಿತಂಬ ? ಕೈಗೆ ತಗೋ ಪ್ಲಾಷ್ಟಿಕ್ಚಂಬ !! ಗುಂಡನ ಉತ್ತರಗಳು ನಮ್ಮ ಗುಂಡ ಪರೀಕ್ಷೆಯಲ್ಲಿ ಕೊಡುವ ಉತ್ತರ ಹೇಗಿರುತ್ತೆ? ಕೆಲವು ಸ್ಯಾಂಪಲ್ ಗಳು ಹೀಗಿವೆ.... ಪ್ರಶ್ನೆಃ ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು? ಉತ್ತರಃ ಕುಳಿತುಕೊಂಡನು. ಪ್ರಶ್ನೆಃ ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು? ಉತ್ತರಃ ಸ್ನಾನದ ಕೋಣೆಗೆ ಬಾಗಿಲು ಇರಬೇಕಾದದ್ದು ಅತೀ ಅವಶ್ಯ ಪ್ರಶ್ನೆಃ ವಾಸ್ಕೋಡಿಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು? ಉತ್ತರಃ ಏರಡನೇ ಹೆಜ್ಜೆ ಇಟ್ಟನು. ' ಮುಂಗಾರು ಮಳೆ ' ಹಾಡಿನ ಹೊಸ (!?) ಆವೃತ್ತಿ ಈ ಹಾಡನ್ನು ಎಲ್ಲರೂ ಈಗಾಗಲೇ ಬೇಕಾದಷ್ಟು ಬಾರಿ ಇ-ಮೇಲ್ ಗಳಲ್ಲಿ ಓದಿರುತ್ತೀರಿ. ಆದರೂ ಮಳೆ ಬಾರದ ಮಳೆಗಾಲದಲ್ಲಿ ಇನ್ನೊಮ್ಮೆ..... ಅಂದ ಹಾಗೆ ಇದು ನಾನು ಬರೆದದ್ದಲ್ಲ.... ಇ-ಮೇಲ್ ಫಾರ್ವರ್ಡ್ ಆಧಾರಿತ... ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ, ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ, ಸುರಿವ ರಭಸದಾ ಜಡಿ ಮಳೆಗೆ ನೀರು ತುಂಬಿದೆ ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಭುವಿಯ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ ಸುಳ್ಳು ಒಮ್ಮೆ ಅಪ್ಪ ಸುಳ್ಳು ಹೇಳಿದರೆ ಕಪಾಳಕ್ಕೆ ಹೊಡೆಯುವ ಒಂದು ಬೊಂಬೆ ಯನ್ನು ತಂದ ಮಗ ಲೇಟಾಗಿ ಮನೆಗೆ ಬಂದ ಅಪ್ಪ: ಯಾಕೋ ಲೇಟು? ಮಗ:ಸ್ಪೆಷಲ್ ಕ್ಲಾಸ್ ಇತ್ತು ಬೊಂಬೆ ಫಟ್ ಅಂಥ ಮಗನ ಕೆನ್ನೆಗೆ ಹೋದೀತು ಮಗ: ಅಲ್ಲ ಸಿನಿಮಾಗೆ ಹೋಗಿದ್ದೆ ಅಪ್ಪ: ಯಾವ ಸಿನಿಮ? ಮಗ: ಯಾವ್ದೋ ಕನ್ನಡ ಸಿನಿಮ ನಾಟಕಕ್ಕೆ ಬರಲು ಕಾರಣ? ಕಲಾಕ್ಷೇತ್ರವೊಂದರಲ್ಲಿ ನಾಟಕ ನಡೆಯುತ್ತಿತ್ತು. ಪ್ರವೇಶ ಉಚಿತ. ಕಾರ್ಯಕ್ರಮ ಸಂಯೋಜಕರು ಹೊರಗೆ ಒಂದು ಪುಸ್ತಕ ಇಟ್ಟು ನೀವು ಈ ನಾಟಕಕ್ಕೆ ಬರಲು ಕಾರಣ ಏನು? ಎಂಬ ಪ್ರಶ್ನೆ ಕೇಳಿ ವೀಕ್ಷಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಮಹಿಳೆಯೊಬ್ಬರು ಆ ಪ್ರಶ್ನೆಗೆ ಹೀಗೆ ಉತ್ತರ ಬರೆದಿದ್ದರು. ಹೊರಗೆ ಜೋರು ಮಳೆ ಬರುತ್ತಿತ್ತು. ಹೀಗಾಗಿ ವಿಧಿ ಇಲ್ಲದೆ ಒಳಗೆ ಬಂದೆ. ನಗಲು ಅವಕಾಶವನ್ನೇ ಕೊಡಲ್ಲ! ಮೀನಳಿಗೆ ಮದುವೆ ಫಿಕ್ಸ್ ಆಗಿತ್ತು. ಆಕೆಯ ಗೆಳತಿ ಹೇಳಿದಳು. ಹುಡುಗ ಚೆನ್ನಾಗೇನೋ ಇದ್ದಾನೆ ಕಣೆ. ಆದರೆ, ಅವನು ನಕ್ಕರೆ ಮಾತ್ರ ಆ ಉಬ್ಬಹಲ್ಲು ಕೆಟ್ಟದಾಗಿ ಕಾಣತ್ತೆ. ಮೀನ ಹೇಳಿದ್ಲು. ಪರ್ವಾಗಿಲ್ಲ ಬಿಡು ಮದುವೆ ಆದ್ ಮೇಲೆ ನಾನು ಅವನಿಗೆ ನಗಲು ಅವಕಾಶವನ್ನೇ ನೀಡಲ್ಲ. ದೀರ್ಘ ಸೇವೆಯ ರಹಸ್ಯ ಒಂದು ದಿನ ಗುಂಡ ತನ್ನ ಅಂಗಡಿ ಮಾಲಿಕನಿಗೆ ಕೇಳಿದ. ಸಾರ್ ನಾನು ಕಳೆದ ೨೦ ವರ್ಷದಿಂದ ನಿಮ್ಮ ಅಂಗಡೀಲಿ ನಿಷ್ಠೆಯಿಂದ ಕೆಲಸ ಮಾಡ್ತಾ ಇದ್ದೀನಿ. ಎಂದಾದ್ರೂ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದೀನಾ.. ಈಗ.... ಎಂದು ತೊದಲಿದ. ಮಾಲಿಕ ಅಂದ ನೀನು ಸಂಬಳ ಜಾಸ್ತಿ ಕೇಳ್ದೇ ಇರೋದಕ್ಕೇ ಇಷ್ಟು ದಿನ ಇಲ್ಲಿ ಕೆಲಸ ಮಾಡ್ತಾ ಇರೋದು ಪೆದ್ದ ಗುಂಡನ ತರ್ಕ ಪೆದ್ದ ಗುಂಡ ಸ್ಟ್ರೀಟ್ ಲೈಟ್ ಕೆಳಗೆ ಏನೋ ಹುಡುಕುತ್ತಿದ್ದ. ಅದನ್ನು ನೋಡಿದ ಪಾದಚಾರಿಯೊಬ್ಬರು ಕೇಳಿದರು. ಏನು ಸ್ವಾಮಿ ಏನು ಹುಡುಕುತ್ತಿದ್ದೀರಿ. ಗುಂಡ ಹೇಳಿದ ಪಕ್ಕದ ಬೀದೀಲಿ ನನ್ನ ಪರ್ಸ್ ಬಿದ್ದು ಹೋಯ್ತು ಅದನ್ನು ಇಲ್ಲಿ ಹುಡುಕುತ್ತಿದ್ದೇನೆ. ಪಾದಚಾರಿ ಹೇಳಿದ್ರು. ಅಲ್ರೀ ಪಕ್ಕದ ಬೀದಿಲಿ ಪರ್ಸ್ ಬಿದ್ರೆ. ಇಲ್ಲಿ ಹುಡುಕುದ್ರೆ ಸಿಗತ್ತಾ... ಗುಂಡ ಹೇಳ್ದ ನನ್ನನ್ನೇನು ಅಷ್ಟು ದಡ್ಡ ಅಂದು ಕಂಡ್ರ. ಪಕ್ಕದ ಬೀದಿಲಿ ಕರೆಂಟೇ ಇಲ್ಲ. ಕತ್ತಲಲ್ಲಿ ಬಿದ್ದಿರೋದು ಸಿಗತ್ತಾ... ಅದಕ್ಕೆ ಲೈಟ್ ಇರೋಕಡೆ ಹುಡುಕುತ್ತಿದ್ದೇನೆ. ಮಾರಾಟ ಒಬ್ಬಾಕೆ. ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ ೧ ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು. ಇದನ್ನು ನೋಡಿದ ಹಿತೈಷಿಗಳು ಕೇಳಿದರು. ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಒಂದು ಲಕ್ಷಾಂತರ ರುಪಾಯಿ ಕೊಡ್ತಾನೆ. ಅಂತಹುದರಲ್ಲಿ ಬರಿ ೧ ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ? ಆಕೆ ಉತ್ತರಿಸಿದಳು: ಏನು ಮಾಡ್ಲೀ ಹೇಳಿ. ನನ್ನ ಗಂಡ ವಿಲ್ನಲ್ಲಿ ಈ ಕಾರನ್ನು ಮಾರಿ, ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ. ಅಭ್ಯಾಸ ಬಲ ಬಿಟಿಎಸ್ ಬಸ್ ಡ್ರೈವರ್ ಆಗಿದ್ದ ಗುಂಡ, ಕಷ್ಟ ಪಟ್ಟು ಟ್ರೈನಿಂಗ್ ಮಾಡಿ ಪೈಲಟ್ ಆಗೇ ಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸ ಬಲದಂತೆ ಗುಂಡ ಹೇಳ್ದ, ರೀ ಎಲ್ಲ ಕೆಳಗೆ ಇಳಿದು ಸ್ವಲ್ಪ ದೂರ ತಳ್ಳಿ.. ಎಂಜಿನ್ ಆಫ್ ಆಗಿದೆ 1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ. ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ. ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ. ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ. 2. ಹುಡುಗಃ ನಾವಿಬ್ರೂ ಓಡಿಹೋಗೋಣ್ವ..? ಹುಡುಗಿಃ ನಂಗೆ ಒಬ್ಬಳೇ ಬರೋಕೆ ಭಯ ಆಗುತ್ತೆ. ಹುಡುಗಃ ಹಾಗಾದ್ರೆ ಜೊತೆಗೆ ನಿನ್ನ ತಂಗೀನೂ ಕರ್ಕೋಂಡು ಬಾ. 3. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಗುವವನಿಗೆ ' ಮದುವೆ ಗಂಡು " ಎನ್ನಬಹುದು. 4. ಹೆಣ್ಣು ಗಂಡಿಗಿರುವ ವ್ಯತ್ಯಾಸ; ಹೆಣ್ಣು ಗಂಡ ಸಿಗೋವರೆಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ. ಗಂಡು ಹೆಂಡ್ತಿ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ. 5. ಮುದಿಸೊಳ್ಳೆಃ ಮಗೂ... ನಮ್ಮ ಕಾಲದಲ್ಲಿ ರಕ್ತ ಕುಡಿಬೇಕಾದ್ರೆ ಎಷ್ಟು ಕಷ್ಟ ಆಗ್ತಿತ್ತು ಗೊತ್ತಾ. ಮೊಮ್ಮಗ ಸೊಳ್ಳೆಃ ಯಾಕೆ.. ತಾತ..? ಮುದಿಸೊಳ್ಳೆಃ ಆವಾಗ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ಕೋತಾ ಇದ್ರು. 6. ಗುಂಡ ಹೋಟೆಲ್ ಮ್ಯಾನೇಜರ್ ಗೆ; ನನ್ನ ಹೆಂಡ್ತಿ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಬೇಗ ಬಾ.. ಹೋಟೇಲ್ ಮ್ಯಾನೇಜರ್ ; ಸಾರ್ ಅದಕ್ಕೆ ನಾನೇನ್ ಮಾಡ್ಲಿ..? ಗುಂಡ. ; ಅಯ್ಯೋ ಕಿಟಕಿ Open ಆಗ್ತಿಲ್ಲ, ಸ್ವಲ್ಪ ಹೆಲ್ಪ್ ಮಾಡು ಬಾರಯ್ಯ. 7. ಅಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ತನ್ನ ಮನ ಶಾಂತಿಗಾಗಿ ಇಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ಪಕ್ಕದ ಮನೆ ಶಾಂತಿಗಾಗಿ. 8. ಬಾಸ್ ; ಯಾಕೋ ನಾಣಿ ಆಫೀಸಿಗೆ ಲೇಟು. ನಾಣಿ ; ಹೆಂಡ್ತಿಗೆ ಅಡುಗೆ ಮಾಡಿಟ್ಟು ಬರೋದಕ್ಕೆ ಸ್ವಲ್ಪ ಲೇಟಾಯಿತು ಸಾರ್. ಬಾಸ್ ; ಈಡಿಯೇಟ್ ಸುಳ್ಳು ಹೇಳಬೇಡ, ನಾನು ಅಡುಗೆ ಮಾಡಿ, ಜೊತೆಗೆ ಪಾತ್ರೆ ತೊಳೆದು ಕರೆಕ್ಟ್ ಟೈಮಿಗೆ ಆಫೀಸಿಗೆ ಬರೋಲ್ವ..!! 9. ನನ್ನಲ್ಲೊಂದು ಕ್ಯಾಮೆರಾ ಇದ್ದಿದ್ರೆ ನಿನ್ನ ಪ್ರತಿಯೊಂದು ಚಲನವಲನಗಳನ್ನು ಕ್ಲಿಕ್ಕಿಸುತ್ತಿದ್ದೆ. ಆ ಮೋಹಕ ನಗೆ.. ಮುದ್ದು ಮೊಗ ಎಲ್ಲವನ್ನೂ ಕ್ಲಿಕ್ಕಿಸಿ ನನ್ನ ಕಿಚನ್ ನಲ್ಲಿ ಅಂಟಿಸಿ....... ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳನ್ನು ಭಯಪಡಿಸುತ್ತಿದ್ದೆ. 10. ಬಿಕ್ಷುಕಃ ಅಮ್ಮಾ.. ಒಂದು ರೂಪಾಯಿ ಬಿಕ್ಷೆ ಹಾಕಮ್ಮ. ಆಕೆಃ ಲೋ ಹೀಗೆ ರೋಡ್ ನಲ್ಲಿ ನಿಂತು ಬಿಕ್ಷ ಕೇಳೋಕೆ ನಾಚ್ಗೆ ಆಗೋಲ್ವ..? ಬಿಕ್ಷುಕ್ಷಃ ಹೋಗಮ್ಮ.. ನೀನು ಕೊಡೋ ಒಂದು ರೂಪಾಯಿಗೆ ನಾನು ಆಫೀಸ್ ನಲ್ಲಿ ಕೂತ್ಕೋಬೇಕಾ..? ಕಿಲಾಡಿ ಮಗು.... ಒಂದು ಮಗು ತಾಯಿಯೊಂದಿಗೆ ಅಂಗಡಿಗೆ ಹೋಯ್ತು. ಅಂಗಡಿಯವನಿಗೆ ಈ ಮುದ್ದು ಮಗುವನ್ನು ನೋಡಿ ಖುಷಿ ಆಯ್ತು. ಒಂದು ಜಾರಲ್ಲಿದ್ದ ಸಿಹಿ ತಿಂಡಿಯನ್ನು ತೋರಿಸಿ "ಮಗು ನಿಂಗೆ ಎಷ್ಟು ಬೇಕೋ ಅಷ್ಟು ತಗೋ" ಅಂದ. ಆದರೆ ಮಗು ತೆಗೆದುಕೊಳ್ಳಲಿಲ್ಲ. ಅಂಗಡಿಯವನಿಗೆ ಆಶ್ಚರ್ಯ ಆಯ್ತು. ಇಷ್ಟು ಚಿಕ್ಕ ಮಗು ಆದ್ರೂ ಸಿಹಿಯನ್ನು ತಗೊತ್ತಾ ಇಲ್ಲ!! ಮತ್ತೆ ಹೇಳಿದ ಮಗು ತಗೋ ಅಂತಾ... ತಾಯಿಗೂ ಇದು ಕೇಳಿಸಿತು. ಅವಳೂ ಸಹ ಹೇಳಿದಳು. "ತಗೋ ಪುಟ್ಟಾ"ಅಂತಾ!!! ಉಹೂಂ ಮಗು ತೆಗೆದುಕೊಳ್ಳುತ್ತಾನೇ ಇಲ್ಲ. ಅಂಗಡಿಯವವನೇ ಮಗು ತೆಗೆದು ಕೊಳ್ಳುತ್ತಾ ಇಲ್ಲ ಎಂದು ಅವನೇ ಕೈಯಲ್ಲಿ ಒಂದಿಷ್ಟು ಸಿಹಿ ಕೈಯಲ್ಲಿ ಹಿಡಿದು ಮಗುವಿಗೆ ಕೊಟ್ಟ!! ಆಗ ಮಗು ಖುಷಿಯಿಂದ ತೆಗೆದುಕೊಂಡಿತು!! ಮನೆಗೆ ಹೋಗುವಾಗ ತಾಯಿ ಕೇಳಿದಳು... "ಅವರೇ ಹೇಳಿದಾಗ ಯಾಕೆ ತಗೊಳ್ಳಲಿಲ್ಲ?" ಆಗ ಮಗು ಹೇಳಿತು ಅಮ್ಮಾ ನನ್ನ ಕೈ ನೋಡು ಎಷ್ಟು ಚಿಕ್ಕದು ಅಂತಾ. ನಾನು ತೆಗೆದುಕೊಂಡಿದ್ದರೆ ಜಾಸ್ತಿ ಬರುತ್ತಿರಲಿಲ್ಲ. ಅಂಕಲ್ ಅವರು ತಮ್ಮ ದೊಡ್ಡ ಕೈಯಲ್ಲಿ ಹೆಚ್ಚು ಕೊಟ್ಟರು!! ನೀತಿಃ ನಾವು ತೆಗೆದುಕೊಂಡಾಗ ಕಡಿಮೆ ಸಿಗಬಹುದು. ಆದರೆ ದೇವರು ನಮ್ಮ ಬಯಕೆಗಿಂತಲೂ ಹೆಚ್ಚು ಕೊಡುತ್ತಾನೆ. ನಮ್ಮ ಕೈಯಲ್ಲಿ ಹಿಡಿದಿಡಲಾರದಷ್ಟು! ಮೊದಲ ಪರಿಣಾಮ ಗಂಡನಿಗೆ ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ ಹೆಂಡತಿ ಉಣ್ಣುತ್ತಾಳೆ ಯಾಕೆ? ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ, ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ. ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಜ್ಜನನೊಬ್ಬನು ಅವನನ್ನು ತಡೆದು, ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ. ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ. ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ ತೂರಾಡಿಕೊಂಡೇ ಮುನ್ನಡೆದ. ಪ್ರೀತಿ ಕಡಿಮೆ ಆಗ್ತಾ ಇದೆ ರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ. ಉಮಾ-- ಹೇಗೆ ಹೇಳುತ್ತಿ? ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು, ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ." ಪಂಚರ್ ಆಗಿದೆ . ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ . ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ . ಒಹ್ ಅತ್ತೆ ಮಾವ ಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ. ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ..... 30 ವರ್ಷ ಅನುಭವ  ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ? ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ. ಮರ್ಯಾದೆ ಮಗು ; ಅಪ್ಪ ಇಲ್ಲಿ ಬಾ. ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯ ಬಾರದು ಮರ್ಯಾದೆ ಇಂದ ಕರಿಬೇಕು ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ ದೇವದಾಸ್ ಆಗ್ತಾರೆ ಯಾಕೆ  ಹುಡುಗರು ದೇವದಾಸ್ ಆಗ್ತಾರೆ ಯಾಕೆ ? ಹುಡುಗಿಗಾಗಿ. ಅವಳ ಅಂದಕ್ಕಾಗಿ. ಮನಸಿಗಾಗಿ. ಪ್ರೀತಿಗಾಗಿ. ಇವು ಯಾವುದಕ್ಕೂ ಅಲ್ಲ ಹುಡುಗಿ ಗೋಸ್ಕರ ಮಾಡಿದ ಸಾಲಕ್ಕಾಗಿ. ಡ್ರೈವಿಂಗ್ ಸಂಬಳ  ಬಾಸ್: ನನಗೆ ಒಬ್ಬ ಡ್ರೈವರ್ ಬೇಕು starting ಸಂಬಳ ೩೦೦೦ ಕೊಡ್ತೀನಿ ಗುಂಡ: ಏನ್ ಗ್ರೇಟ್ ಸರ್ ನೀವು starting ೩೦೦೦ ಕೊಟ್ರೆ ಡ್ರೈವಿಂಗ್ ಸಂಬಳ ಎಷ್ಟು? ಗ್ರೌಂಡ್ ಫ್ಲೋರ್ ನಲ್ಲೆ ಇರೋದು ಸರ್ದಾರ್ ಬಸ್ ಸ್ಟಾಪ್ ನಲ್ಲಿ ಕಾಯ್ತಾ ಇದ್ದ ಒಬ್ಬ ಬೈಕ್ ನಲ್ಲಿ ಬಂದ. ಮ್ಯಾನ್ : ಲಿಫ್ಟ್ ಬೇಕ? ಸರ್ದಾರ್ : ಬೇಡ ನಮ್ಮ ಮನೆ ಗ್ರೌಂಡ್ ಫ್ಲೋರ್ ನಲ್ಲೆ ಇರೋದು. 75 kg ಸರ್  ಸರ್ದಾರ್ ; ನಾನು ಒಳಗೆ ಬರಬಹುದ ಸರ್ ಇಂಟರ್ ವ್ಯೂ ಆಫೀಸರ್ ; ವೈಟ್ ಪ್ಲೀಸ್ ಸರ್ದಾರ್ ; 75 kg ಸರ್ ಮನೆಗೆ ಬರಬೇಕೆಂದು  ಗುಂಡನ ಊರಿಗೆ ಸ್ವಾಮೀಜಿಯೊಬ್ರು ಬಂದಿದ್ದರು. ಅವರು ಜನರಿಗೆ ಭೋಧಿಸತ್ತಾ "ಯಾರು ಸ್ವರ್ಗಕ್ಕೆ ಹೋಗಲು ಇಷ್ಟಪಡುತ್ತೀರಿ?" ಎಂದು ಕೇಳಿದರು . ಗುಂಡನೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಕೈ ಎತ್ತಿದರು. ಆಗ ಸ್ವಾಮೀಜಿ ಕೇಳಿದರು "ಯಾಕೆ ಗುಂಡ , ನಿಮಗೆ ಸ್ವರ್ಗಕ್ಕೆ ಹೋಗಲು ಇಷ್ಟವಿಲ್ಲವೆ? " ಗುಂಡ :ಹೇಳಿದ .ಹಾಗಲ್ಲ ಸ್ವಾಮೀಜಿ, ಕೀರ್ತನೆ ಮುಗಿದ ಕೂಡಲೇ ಮನೆಗೆ ಬರಬೇಕೆಂದು ನನ್ನ ಹೆಂಡತಿ ಹೇಳಿದ್ದಾಳೆ." ಹಾಸ್ಯಗಳು ಅಧ್ಯಾಪಕರು- ನಿನ್ನ ಮತ್ತು ನಿನ್ನ ತಂದೆಯ ಹೆಸರೇನು? ವಿದ್ಯಾರ್ಥಿ- ನನ್ನ ಹೆಸರು ಸೂರ್ಯ ಪ್ರಕಾಶ, ನನ್ನ ತಂದೆಯ ಹೆಸರು ಬಾಲ ಜೀವನ ಸಾರ್. ಅಧ್ಯಾಪಕರು- ಇದನ್ನೇ ಇಂಗ್ಲೀಷ್ನಲ್ಲಿ ಉತ್ತರಿಸು. ವಿದ್ಯಾರ್ಥಿ- ಮೈ ನೇಮ್ ಇಸ್ 'ಸನ್ ಲೈಟ್' ಆಂಡ್ ಮೈ ಪಾಧರ್ ನೇಮ್ ಇಸ್ 'ಲೈಫ್ ಬಾಯ್'..! ಎಂದ." ------------------------------------------------------------------------------------------------ ನಿದ್ದೆಯ ಗುಂಗಿನಲ್ಲಿದ್ದ ಗುಂಡನಿಗೆ ಎಬ್ಬಿಸಿದ ಗುಂಡನ ಹೆಂಡತಿ-- "ರ್ರೀ..."ಹ್ಯಾಪಿ ಬರ್ತ್*ಡೆ ಟೂ ಯೂ" ...ನಿಮ್ಮ ಬರ್ತ್*ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ.." ಗುಂಡನಿಗೆ ಆಶ್ಚರ್ಯವಾಯ್ತು..." ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ.." " ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ.."!! --------------------------------------------------------------------------------------------------- ವರನ ತಂದೆ : " ಏನು ಓದಿದೀಯಮ್ಮಾ...?" ಕನ್ಯಾ: " ಬಿ.ಎಸ್ಸಿ. ಓದಬೇಕಿತ್ತು....ಆದ್ರೆ...!" ವರನ ತಂದೆ: " ಆದ್ರೆ ಏನಾಯ್ತಮ್ಮಾ..? ಕನ್ಯಾ: " ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಡ್ಡ ಬಂದ್ಬಿಡ್ತು...!" --------------------------------------------------------------------------------------------------- ಸಂತ ; ಕತ್ರೀನಾ ಕೈಫ್ ನನ್ನನು ಮದುವೆ ಆಗೋಕೆ ಒಪ್ಪಿಕೊಂಡ ಬಿಟ್ಲು ........... ಬಂಟ ;ಅಸ್ತೆಲ್ಲ ಆಸೆ ಇಟ್ಕೋ ಬೇಡ ನಾನು ಡೈವೋರ್ಸ್ ಕೊಟ್ರೆ ತಾನೆ ಅವ್ಳು ನಿನ್ನ ಮದುವೆ ಆಗೋದು ....... --------------------------------------------------------------------------------------------------- ಹೊಸದಾಗಿ ಬಂದ ಸೊಸೆಗೆ ಅಡಿಗೆ ಗೊತ್ತಿಲ್ಲ , ಬುಕ್ ನೋಡಿ ಮಾಡ್ತಾ ಇದ್ಲು ಅತ್ತೆ : ಏನಮ್ಮ ಚಪಾತಿ ಹಿಟ್ಟಿ ನ ಮೇಲೆ ದೇವರ ಗಂಟೆ ಯಾಕ್ ಇಟ್ಟಿದಿಯ?? ಸೊಸೆ : ಬುಕ್ ನಲ್ಲಿ ಕೊಟ್ಟಿದಾರೆ ಹಿಟ್ ಕಲಸಿ ಒಂದು ಗಂಟೆ ಇಡಿ ಅಂತ ಅದಕ್ಕೆ,. --------------------------------------------------------------------------------------------------- ರಾತ್ರಿ ಮಲಗಬೇಕಾದ್ರೆ ಸೊಳ್ಳೆ ಕಡಿಯುವುದನ್ನು ತಡೆಯಬೇಕೆ ? ಹಾಗಿದ್ದಲ್ಲಿ ಒಂದು ಒಳ್ಳೆಯ ಉಪಾಯ, ಸೊಳ್ಳೆಗಳೆಲ್ಲಾ ಮಲಗಿದ ಮೇಲೆ ನೀವು ಮಲಗಿ. ಹ್ಹ ಹ್ಹ ಹ್ಹ !!! --------------------------------------------------------------------------------------------------- ಅಮ್ಮ - ಪುಟ್ಟ ಆಂಟಿಗೆ ಒಂದು ಕಿಸ್ ಕೊಡು, ಅವರು ಊರಿಗೆ ಹೋಗ್ತಾರೆ ? ಪುಟ್ಟ - ನಾನು ಕೊಡಲ್ಲ.... ಅಮ್ಮ - ಯಾಕೋ ? ಪುಟ್ಟ - ನಿನ್ನೆ ಅಪ್ಪ ಕೊಡೋಕೆ ಹೋದಾಗ ಆಂಟಿ ಕೆನ್ನೆಗೆ ಹೋಡೆದ್ರು. ಗೊತ್ತಾ ? ---------------------------------------------------------------- ೧. ಹೆಚ್ಚಿನ ಸಂಬಂಧಗಳು ಪ್ರೀತಿಯ ಕೊರತೆಯಿಂದ ಸೋಲುವದಿಲ್ಲ... ಪ್ರೀತಿ ಯಾವಾಗಲೂ ಇರುತ್ತೆ... ಆದ್ರೆ ಒಬ್ಬರು ತುಂಬಾ ಪ್ರೀತಿ ಮಾಡ್ತಾರೆ, ಮತ್ತು ಇನ್ನೊಬ್ಬರು ತುಂಬಾ ಮಂದಿನಾ ಪ್ರೀತಿ ಮಾಡ್ತಾರೆ. ------------------------------------------------------------------------------------------------------- ೨. ಬಹಳ ಹಿಂದೆ, ತನ್ನ ನಿದ್ದೆಯನ್ನು ತ್ಯಾಗ ಮಾಡಿದವರಿಗೆ, ಕುಟುಂಬವನ್ನು ಮರೆತವರಿಗೆ, ಊಟ-ತಿಂಡಿ ಮರೆತವರಿಗೆ, ನಗುವದನ್ನು ಮರೆತವರಿಗೆ ಸನ್ಯಾಸಿಗಳೆಂದು ಕರೆಯುತ್ತಿದ್ದರು. ಆದರೆ ಅವರಿಗೆ ಈಗ ಸಾಫ್ಟ್ವೇರ್ ಇಂಜನಿಯರು ಎಂದು ಕರೆಯುತ್ತಾರೆ. ------------------------------------------------------------------------------------------------------- ೩. ಒಬ್ಬ ಬೈಕ್ ಚಾಲಕನ ಟಿ-ಶರ್ಟ್ ಹಿಂದೆ ಬರೆದ ಬರಹ "ನಿಮಗೆ ಇದನ್ನು ಓದಲು ಸಾಧ್ಯವಾಗಿದ್ದರೆ, ದಯವಿಟ್ಟು ನನ್ನ ಗರ್ಲ್ ಫ್ರೆಂಡ್ ಕೆಳಗೆ ಬಿದ್ದಿದ್ದಾಳೆಂದು ನಂಗೆ ತಿಳಿಸಿ." ------------------------------------------------------------------------------------------------------ ೪. ಕೆಲಸಗಾರ: ಬಾಸ್ ನಾನು ಮದ್ವೆ ಆಗಿದೀನಿ ಸಾರ್...! ನನ್ನ ಸಂಬಳ ಜಾಸ್ತಿ ಮಾಡಿ ಪ್ಲೀಸ್..! ಬಾಸ್: ನಮ್ಮ ಕಂಪನಿ ಹೊರಗೆ ಆಗಿರೋ ಆಕ್ಸಿಡೆಂಟ್ ಗಳಿಗೆ ಜವಾಬ್ದಾರರಲ್ಲ..! ------------------------------------------------------------------------------------------------------- ೫. ಒಂದು ಸಾಫ್ಟ್ವೇರ್ ಕಂಪನಿಯ ಮುಂದೆ ಇದ್ದ ಸೈನ್ ಬೋರ್ಡ್... ನಿದಾನವಾಗಿ ಡ್ರೈವ್ ಮಾಡಿ, ನಮ್ಮ ನೌಕರರನ್ನು ಕೊಲ್ಲ ಬೇಡಿ.... ......ಅವರನ್ನು ನಮಗೆ ಬಿಡಿ ------------------------------------------------------------------------------------------------------ ೬. ಹುಡುಗ: ನಿಮ್ಮ ಹತ್ರ ಸೆಂಟಿಮೆಂಟಲ್ ಲವ್ ಥೀಮ್ ಇರೋ ಕಾರ್ಡ್ಸ್ ಇದ್ಯಾ? ಶಾಪ್ ಕೀಪರ್: ಒಹ್ ಖಂಡಿತ...! "ಜೀವನದಲ್ಲಿ ನಾನು ಪ್ರೀತಿಸಿದ ಒಂದೇ ಒಂದು ಹುಡುಗಿಗೆ..!" ಈ ಕಾರ್ಡ್ ಹೇಗಿರುತ್ತೆ? ಹುಡುಗ: ವಾವ್ ಸುಪರ್ ಆಗಿದೆ..., ನಂಗೆ ಹತ್ತು ಕಾರ್ಡ್ ಕೊಡಿ.. ಕ್ಯಾಲೆಂಡರ್ಸರ್ದಾರ್ ಕ್ಯಾಲೆಂಡರ್ ಶಾಪ್ ಗೆ ಹೋದ. ಸರ್ದಾರ್ : ಒಂದು ಕ್ಯಾಲೆಂಡರ್ ಕೊಡಪ್ಪ ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡ್ಲಿ ಸರ್ದಾರ್ : ಏನಪ್ಪಾ ಅಷ್ಟೂ ಗೊತ್ತಾಗಲ್ವ? ಜಾಸ್ತಿ ರಜಾ ಇರೋದು ಕೊಡಪ್ಪ ದೇವರ ಮೇಲೆ ಭಾರಅಪ್ಪ : ಲೇ ಯಾಕೋ ದೇವರ ಮೇಲೆ ಕಲ್ಲು ಎತ್ತಿ ಇಟ್ಟಿದ್ದೀಯಾ? ಮಗ : ದೇವರ ಮೇಲೆ ಭಾರ ಹಾಕಿ ಎಕ್ಸಾಮ್ ಗೆ ಹೋಗು ಅಂತ ಅಮ್ಮ ಹೇಳಿದ್ದಾರೆ ಇರುವೆಗೆ ಹಾಕೋ ಪೌಡರ್ಸೇಲ್ಸ್ ಮ್ಯಾನ್ : ಸರ್ ಇದು ಇರುವೆಗೆ ಹಾಕೋ ಪೌಡರ್ ದಯವಿಟ್ಟು ತಗೋಳಿ ಸರ್ದಾರ್ : ಬೇಡಪ್ಪ ಇವತ್ತು ಪೌಡರ್ ಹಾಕಿದ್ರೆ ನಾಳೆಯಿಂದ ಲಿಪ್ ಸ್ಟಿಕ್ ಕೇಳ್ತವೆ ಫ್ಯಾಮಿಲಿ ಕಳ್ಳಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ? ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ. ಕರೆಂಟ್ ಹೋದ್ರೂನು ಉರಿಯುವ ದೀಪಸರ್ದಾರ್ : ಕರೆಂಟ್ ಆಪ್ ಆದ್ರೂನು ಸ್ವಲ್ಪ ಹೊತ್ತು ಉರಿಯೋತರ ಒಂದು ಬಲ್ಪ್ ಕೊಡಿ. ಸೇಲ್ಸ್ ಮ್ಯಾನ್ : ಅದು ಹೇಗೆ ? ಸರ್ದಾರ್ : ಫ್ಯಾನ್ ಆಪ್ ಅದ್ರು ಸ್ವಲ್ಪ ಹೊತ್ತು ಸುತ್ತುತ್ತಲ್ಲ ಹಾಗೇನೆ  ಬಸ್ಸಿನಲ್ಲಿ ಯುವಕನೊಬ್ಬನ ಮುಂದೆ ಹರೆಯದ ಹುಡುಗಿ ನಿಂತಿದ್ದಳು. ಬ್ರೇಕ್ ಹಾಕಿದಾಗೆಲ್ಲ ಅವಳ ಮೊಲೆಗಳು ಅವಳು ಒತ್ತಿ ಹಿಡಿದಿದ್ದ ಕಂಬಿಗೆ ಒತ್ತುತ್ತಿದ್ದವು. ಯುವಕ ಹೇಳಿದ, “ಮೇಡಮ್, ನಿಮ್ಮ ಮೂಸಂಬಿಗಳು ಹುಷಾರು, ಬ್ರೇಕ್ ಹಾಕಿದಾಗೆಲ್ಲ ಹಾಳಾಗ್ತಿದಾವೆ ಪಾಪ” ಹುಡುಗಿ ಹೇಳಿದಳು, “ನನ್ನ ಮೂಸಂಬಿಗಳು ತಾನೆ, ನಿಮಗೇನಾಗ್ಬೇಕು ಅದರಿಂದ ?” ಯುವಕ ಹೇಳಿದ, “ಮೂಸಂಬಿ ನಿಮ್ಮವಿರಬಹುದು ಮೇಡಮ್, ಆದ್ರೆ ಸೋರಿಹೋಗ್ತಿರೋದು ನನ್ನ ರಸ, ಅದ್ಕೇ ಕೇಳಿದೆ” ಕಚಗುಳಿ ಇಡುವ ಹಾಸ್ಯಗಳು ಮೊದಲ ಪರಿಣಾಮ ಗಂಡನಿಗೆ ವಿದೇಶಿ-- ನಿಮ್ಮ ದೇಶದಲ್ಲಿ ಮೊದಲು ಗಂಡನಿಗೆ ಉಣಬಡಿಸಿ ನಂತರ ಹೆಂಡತಿ ಉಣ್ಣುತ್ತಾಳೆ ಯಾಕೆ? ಭಾರತೀಯ-- ಒಂದು ವೇಳೆ ಅಡುಗೆಯಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ, ಅದರ ಮೊದಲ ಪರಿಣಾಮ ಗಂಡನಿಗೆ ಆಗಲೆಂದು ಅದಕ್ಕೆ. ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಜ್ಜನನೊಬ್ಬನು ಅವನನ್ನು ತಡೆದು, ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ. ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಕುಡುಕನು ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ. ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ ತೂರಾಡಿಕೊಂಡೇ ಮುನ್ನಡೆದ. ಪ್ರೀತಿ ಕಡಿಮೆ ಆಗ್ತಾ ಇದೆ ರಮಾ-- ಬರ್ತಾ ಬರ್ತಾ ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ಕಡಿಮೆ ಆಗ್ತಾ ಇದೆ. ಉಮಾ-- ಹೇಗೆ ಹೇಳುತ್ತಿ? ರಮಾ-- ಮೊದಲೆಲ್ಲ ಕಾಫಿ ತಗೊಂಡು ಬಂದು ನನ್ನನ್ನು ಎಬ್ಬಿಸ್ತಿದ್ರು, ಈಗೇನಪ್ಪ ಅಂದರೆ ಎಬ್ಬಿಸಿ ಕಾಫಿ ಮಾಡು ಅಂತಾರೆ." ಪಂಚರ್ ಆಗಿದೆ . ಡ್ರೈವರ್ ; ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ . ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ . ಒಹ್ ಅತ್ತೆ ಮಾವ ಹೆಂಡತಿ ; (ಮನೆ ಹೊರಗೆ ೨ ಮಂಗ ಇರೋದನ್ನು ನೋಡಿ ) ರೀ ನಿಮ್ ನೆಂಟರು ಬಂದಿದಾರೆ ಹೋಗಿ ಮಾತನಾಡಿಸಿ. ಗಂಡ ; ಬಾಗಿಲು ತೆರೆದು) ಒಹ್ ಅತ್ತೆ ಮಾವ ಯಾವಾಗ ಬಂದ್ರಿ?ಒಳಗೆ ಬನ್ನಿ..... ಕಂಪನಿಯ ಗೇಟಿನಲ್ಲಿ ತಗುಲಿಹಾಗಿದ ಬೋರ್ಡ್ ಹೀಗಿತ್ತು . Wanted Helpers ( Not Allowed Recomed Person Put Derict Application ) ಇದನ್ನು ಓದ್ದಿದ ಓಬ್ಬ ತರುಣ ತನ್ನ Application formನ್ನು ಒಂದು ಕಲ್ಲಿನಲ್ಲಿ ಸುತ್ತಿ ಎದುರಿಗೆ ಕಾಣುತಿದ್ದ ಗಾಜಿನ ಆಫೀಸಿಗೆ  ತುರಿದ ಆಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಓಡಿ ಬಂದು ಆ ತರುಣನ್ನು  ವಿಚಾರಿಸಿದಾಗ ತರುಣನೆಂದ ಬೋರ್ಡನ್ನು ಸರಿಯಾಗಿ ಓದಯ್ಯ ........................... ಸರ್ ಕಾರ್ ಮುಂದಕ್ಕೆ ಹೋಗಲ್ಲ ಪಂಚರ್ ಆಗಿದೆ . ಸರ್ದಾರ್ಜಿ : ಸರಿ ಹಿಂದಕ್ಕೆ ತಗೋ ಮನೆಗೆ ಹೋಗೋಣ karnatakkadakkkkkkkkkkkkkkkarnatakkada manthri helida ellaru kannadavanne mathadabeku makkalige kannada madyamadalle vidyabyasa kodabeku. basana mugida mele thank you manthri helida ellaru kannadavanne mathadabeku makkalige kannada madyamadalle vidyabyasa kodabeku. basana mugida mele thank you karnatakkada manthri helida ellaru kannadavanne mathadabeku makkalige kannada madyamadalle vidyabyasa kodabeku. basana mugida mele thank you ನಾಗು ಫೋನ್ ಮಾಡಿದ್ದ... ಈ ಕೆಲಸಗಳ ಒತ್ತಡ.. ಪುಸ್ತಕ ಬಿಡುಗಡೆಯ ಓಡಾಟ.. ನನಗೂ ಸಾಕು ಸಾಕಾಗಿತ್ತು..ಮೈತುಂಬಾ ಕೆಲಸವಿದ್ದರೂ ಸೀದಾ ನಾಗುವಿನ ಮನೆಗೆ ನಡೆದೆ... ನಾಗು ನೋಡಿ ನನಗೂ ಖುಷಿಯಾಯಿತು..ಈಗ ಎದ್ದು ಓಡಾಡುತ್ತಿದ್ದ... ಮುಖದಲ್ಲಿ ಅಶಕ್ತತೆ ಇದ್ದರೂ ನಗುವಿತ್ತು.. "ಏನಪ್ಪಾ ನಾಗು ಚೆನ್ನಾಗಿದ್ದೀಯಾ..? ಹೇಗಿದ್ದೀಯಾ ಈಗ..?" "ಈಗ ಚೆನ್ನಾಗಿದ್ದೀನಿ..ಯಾಕೋ ಗೊತ್ತಿಲ್ಲ ನನ್ನ ಜೀವ, ಜೀವನ, ಪ್ರಾಣ ಎಲ್ಲ ಭಾರ ಆಗಿದೆ ಕಣೋ..." ನನಗೆ ಗಾಭರಿ, ಆತಂಕ ಆಯಿತು... "ಯಾಕೊ ಹಾಗಂತೀಯಾ..? ತೊಂದ್ರೆ ಇದ್ರೆ ಹೇಳೊ.. ನಾನಿದ್ದೀನಿ.." "ಅಯ್ಯೊ.. ಆ ಭಾರ ಎಲ್ಲ ನಾನೇ ಹೊರಬೇಕಪ್ಪಾ... ಆದ್ರೂ ಜೀವನ ಭಾರ ಜಾಸ್ತಿ ಆಯ್ತು ಕಣೊ.." ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ ಕೇಳಿಸಿತು...ಸ್ವಲ್ಪ ಜೋರಾಗಿಯೇ ಇತ್ತು... ನಾಗು ನೋಡಿದೆ.. ಸೊರಗಿ ಹೋಗಿದ್ದ... ಆಘಾತದಿಂದ ಇನ್ನೂ ಪೂರ್ತಿ ಚೇತರಿಸಿ ಕೊಂಡಿಲ್ಲ ಅನಿಸಿತು... "ನಾಗು.. ಹೀಗೆಲ್ಲ ಹೇಳಬೇಡ್ವೊ... ಯಾಕೊ ಏನಾಯ್ತು..? " ಅಷ್ಟರಲ್ಲಿ ನಾಗುವಿನ ಹೆಂಡತಿ ಧುಮು.. ಧುಮು ಅನ್ನುತ್ತ..ನಮ್ಮ ಬಳಿ ಬಂದಳು... "ಪ್ರಕಾಶಾ... ಇದು ನನ್ನ ಬಗ್ಗೆ ಹೇಳಿದ್ದು ಕಣೊ... ಇವರು ನನ್ನ ಬಳಿ ಯಾವಗಲೂ .... "ನೀನೇ ನನ್ನ ಪ್ರಾಣ... ನೀನೇ ನನ್ನ ಜೀವಾ... ನೀನೇ ನನ್ನ ಜೀವನಾ.. ಬದುಕು... ಅಂತಿದ್ದರು...!! ಈಗ ನನ್ನ ತೂಕ ಜಾಸ್ತಿ ಆಯ್ತು ಅಂತ ಹೀಗೆ ಹೇಳ್ತಿದ್ದಾರೆ.." ನಾಗು ನಗುತ್ತಿದ್ದ.. ದೇಹಕ್ಕೆ.. ಮನಸ್ಸಿಗೆ ನೋವಿದ್ದರೂ ನಗುತ್ತಿದ್ದಾನಲ್ಲ...! ಸಾವಿನ ದವಡೆಯವರೆಗೆ ಹೋಗಿ ಬಂದಿದ್ದಾನೆ...! ಸಾಯುವ ಯಮಯಾತನೆ ಅನುಭವಿಸಿದ ನೋವು ಮುಖದಲ್ಲಿ ಕಾಣುತ್ತಿಲ್ಲ...! ನಾಗು ನಗುತ್ತಿದ್ದಾನೆ....!! ನಗುವ ಮನಸ್ಸಿದ್ದರೆ ಹೇಗಿದ್ದರೂ...ನಗಬಹುದು...! ನಿಜ ಅವನ ಜೀವನ ಭಾರವಾಗಿದ್ದು ಕಾಣುತ್ತಿತ್ತು.... "ಪ್ರಕಾಶು... ನನಗೆ ವೀಕ್‍ನೆಸ್ಸು ಕಣೊ.. ಹೇಗೆ ಹೊರಲೊ ಈ ಜೀವನ ಭಾರಾನಾ...? ನನ್ನ ಜೀವನಾ.. ಪ್ರಾಣಾ.. ಎಲ್ಲಾ ಭಾರ ಆಗಿದೆ... ನಿನ್ನ ಪುಸ್ತಕ ಬಿಡುಗಡೆಗೆ ಬರ್ಲಿಕ್ಕೆ ಟ್ಯಾಕ್ಸಿಗೆ ಹೇಳಿದ್ದೀನಿ ಕಣೊ.. ಮೊದಲಿನ ಹಾಗೆ ಬೈಕಲ್ಲಿ ಆಗಲ್ಲ.." ನನಗೆ ನನ್ನಾಕೆಯ ನೆನಪಾಯಿತು..ತಕ್ಷಣ ಫೋನಾಯಿಸಿದೆ... "ಹಲ್ಲೋ..." "ಏನ್ರಿ...?" "ಏನಿಲ್ಲ ಕಣೆ... ನಿನ್ನ ಜೀವನ ಹೇಗಿದೆಯೆ..? ಭಾರ ಆಯ್ತು ಅಂತ ಅನಿಸ್ತಾ ಇದೆಯಾ...?" "ಏನ್ರಿ.. ಹೀಗಂತೀರಾ...? ರಾಯರು ಒಳ್ಳೆ ಮೂಡಲ್ಲಿರೊ ಹಾಗಿದೆ..?" "ಇಲ್ಲಾ ಚಿನ್ನಾ.. ಹೇಳು ನಿನ್ನ ಜೀವನ ಭಾರ ಆಯ್ತು ಅಂತ ಅನಿಸ್ತಾ ಇದೆಯಾ..?" "ಇಲ್ರೀ... ನೀವಿರುವಾಗ ಎಂಥಾ ಭಾರ ..? ಎಲ್ಲಾ ಹಗುರ ರೀ.... ನೀವು ಜೊತೆಯಲ್ಲಿರುವಾಗ ಏನು ಭಾರ ಮಾರಾಯ್ರೆ...? ಎಲ್ಲಾ ಭಾರ ನೀವೇ ಹೊರ್ತಾ ಇದ್ದೀರಲ್ಲಾ..! ನಂಗೇನು...ನಾನು ಆರಾಮಾಗಿದ್ದೀನ್ರಿ..." ಹೌದಲ್ವಾ...? ನಾನು ಫೋನ್ ಕಟ್ ಮಾಡಿದೆ... ನಿಜ ಅವಳಿಗೇನು? ಜಿಂಕೆ ಹಾಗೆ ಕುಣಿತಾ ಇದ್ದಾಳೆ...! ಭಾರ ಹೊರ್ತಿರೋದು ನಾನು...! ಈ ಜೀವನದ ಭಾರ ಕಡಿಮೆ ಮಾಡ್ಕೋ ಬೇಕು ಅನ್ನಿಸ್ತಾ ಇದೆ....! .................................................................................................................. ಹುಟ್ಟಿದಾಗ ನನ್ನ ತಲೆ ದೊಡ್ಡದಾಗಿತ್ತಂತೆ... ಡೆಲಿವರಿ ಸಮಯದಲ್ಲಿ ಅಮ್ಮನಿಗೆ ಬಹಳ ಕಷ್ಟವಾಯಿತಂತೆ... ಹೆರಿಗೆಯ ನೋವು ಊಹೆಗೂ ಮೀರಿದ್ದು...! ಗಂಡಸರ ಕಲ್ಪನೆಗೆ ಮೀರಿದ್ದು ಅದು... ಪ್ರತಿ ಹೆರಿಗೆಯಲ್ಲೂ ಮಗುವಿನ ಸಂಗಡ ತಾಯಿಯೊಬ್ಬಳು ಹುಟ್ಟುತ್ತಾಳೆ.. ಮರು ಜನ್ಮ ಪಡೆಯುತ್ತಾಳೆ... ನೋವಿನಲ್ಲೂ ಸುಖ ಕಾಣುವ ತಾಯಿಯ ಬಗೆಗೆ, ಹೆಣ್ಣಿನ ಆ ಸ್ವಭಾವದ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ... ಅದು ಹೇಗೆ ಸಾಧ್ಯ ಎನ್ನುವ ಕುತೂಹಲವೂ ಇದೆ... ನಾನು ಹುಟ್ಟಿದ ಮೂರು ತಿಂಗಳಲ್ಲಿ ನನಗೆ ರಿಕೆಟ್ಸ್ ರೋಗ ಆಯಿತು... ಹುಬ್ಬಳ್ಳಿಯಲ್ಲಿ , ... ಸಿರ್ಸಿಯ ವಿನಾಯಕ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದ್ದರಂತೆ... ಬಡಕಲು ಶರೀರ...ಎಲುಬು ಚರ್ಮ... ತಲೆಯೊಂದು ಮಾತ್ರ ದೊಡ್ಡದು... ಯಾವಾಗಲೂ ಅಳುತ್ತಿದ್ದನಂತೆ... ನನ್ನ ಮೈಗೆ "ಕಾಡ್ಳಿವರ್ ಆಯಲ್" (ಮೀನಿನ ಎಣ್ಣೆ) ಹಚ್ಚಿ ಬೆಳಗಿನ ಬಿಸಿಲಲ್ಲಿ ಮಲಗಿಸುತ್ತಿದ್ದರಂತೆ... ಸುಮಾರು ಏಳು ವರ್ಷ ಕಾಡಿತ್ತು ಈ ರೋಗ....! ಅಶಕ್ತತೆಯ ಮಗು, ಕುರೂಪ... ಎಲುಬು ಚರ್ಮ, ರಕ್ತವಿರದ ... ಯಾವಾಗಲೂ ರೋಗಿಷ್ಟವಾದ ..... ನಕ್ಕರೂ ಚಂದ ಕಾಣದ ನನ್ನನ್ನು ನನ್ನಮ್ಮ ಎಂದೂ ಅಲಕ್ಷಿಸಲಿಲ್ಲ.. ಪ್ರೀತಿಗೆ ಕೊರತೆ ಮಾಡಲಿಲ್ಲ... ಯಾವಾಗಲೂ ಮುದ್ದಿಸುತ್ತಿದ್ದರು.... ಎದೆಗೆ ಅವಚಿಕೊಳ್ಳುತ್ತಿದ್ದರು... "ಚಿನ್ನಾ... ನೀನು ಕೃಷ್ಣನ ಹಾಗಿದ್ದಿಯಾ.." ಅಂತಿದ್ದರು... ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ದೊಡ್ಡವನ್ನನ್ನಾಗಿಸಿದರು... ನನ್ನ ತಂದೆ ತೀರಿದ ಒಂದು ತಿಂಗಳ ನಂತರ ನಾನು ಹುಟ್ಟಿದ್ದು... ಪತಿಯ ಅಗಲಿಕೆಯ ನೋವು... ಹೆರಿಗೆಯ ನೋವು... ನನ್ನ ಅನಾರೋಗ್ಯ, ಅಶಕ್ತತೆ..., ಕುರೂಪ... ಭವಿಷ್ಯದ ಕತ್ತಲು....! ಇದ್ಯಾವದೂ ಪ್ರೀತಿಗೆ, ಮಮತೆಗೆ ಅಡ್ಡಿ ಬರಲಿಲ್ಲ... ಯಾವ ತಾಯಿಗೂ ಇವೆಲ್ಲ ಕಾಣಿಸೋದೂ ಇಲ್ಲ....!! ನೋವಿನಲ್ಲೂ ಸುಖ ಕಾಣುವ .. ತಾಯಿಯ ಬಗೆಗೆ, ಹೆಣ್ಣಿನ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ... ಅಳುವಿನಲ್ಲೂ ನಗ ಬಲ್ಲರು.. ಅವರು ದುಃಖದಲ್ಲೂ ಸುಖ ಕಾಣ ಬಲ್ಲರು..... ಕುರೂಪದಲ್ಲೂ ರೂಪ ಕಾಣ ಬಲ್ಲರು...ಮಮತೆ ಕೊಡ ಬಲ್ಲರು...! ಅಂಥಹ ತಾಯಿಗೆ... ಸಮಸ್ತ ಹೆಣ್ಣುಕುಲಕ್ಕೆ ಹೆಣ್ಣು ಹೃದಯಗಳಿಗೆ ನನ್ನ ನುಡಿ ನಮನಗಳು... ............................................................................................................. ಕಳೆದ ಒಂದು ವರ್ಷದಿಂದ ನಾನು ಬ್ಲಾಗ್ ಬರೆಯುತ್ತಿದ್ದೇನೆ... ನೀವೆಲ್ಲ ಇಲ್ಲಿ ಬಂದಿದ್ದೀರಿ... ಓದಿದ್ದೀರಿ... ಕೆಲವೊಮ್ಮೆ ನಕ್ಕಿದ್ದೀರಿ... ದುಃಖವೂ ಆಗಿರ ಬಹುದು... ಖುಷಿ ಪಟ್ಟಿದ್ದೀರಿ... ನನ್ನ ಲೇಖನ ಬೋರ್ ಆಗಿ ಬೇಸರ ಪಟ್ಟಿರ ಬಹುದು ಕೆಲವು ಶಬ್ಧಗಳ ಪ್ರಯೋಗದ ಬಗ್ಗೆ ಬಯ್ದಿರಲೂ ಬಹುದು... ! ಆದರೂ .... ನನ್ನ ಬೆನ್ನು ತಟ್ಟಿದ್ದೀರಿ... ಸಂತಸ ಪಟ್ಟಿದ್ದೀರಿ... ! ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ... ! ಈ "ಹೇಸರೇ.. ಬೇಡ" ಪುಸ್ತಕ ನನ್ನ ಮಗು.. ಗುಣ ದೋಷ ನನಗೆ ಕಾಣುತ್ತಿಲ್ಲ... ಬರಿ ಚಂದ ಮಾತ್ರ ಕಾಣುತ್ತಿದೆ... ಸೊಗಸು ಮಾತ್ರ ನೋಡುತ್ತಿದ್ದೇನೆ... ತಾಯಿ ಹೃದಯದ ಭಾವ ಅರ್ಥ ಆಗುತ್ತಿದೆ... ಗುಣ ದೋಷ ಕಂಡರೂ ಕಾಣದಂತಿದ್ದೇನೆ.... ! ಇದೇ ಭಾನುವಾರ ನನ್ನ ಮಗುವನ್ನು ನಿಮ್ಮ ಕೈಗೆ ಇಡುತ್ತಿದ್ದೇನೆ... ದಯವಿಟ್ಟು ಬನ್ನಿ... ನನ್ನ ಸಂತಸದ ಕ್ಷಣಗಳವು.... ನಿಮಗಾಗಿ ಕಾಯುತ್ತೇನೆ.... ಬನ್ನಿ... ಪ್ರೋತ್ಸಾಹಿಸಿ... ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ... ಬೆಳಿಗ್ಗೆ ಹತ್ತು ಗಂಟೆಗೆ... ಅಂದು ಏನೇನಿರುತ್ತದೆ...? ವಾರದ ರಜಾದಿನದದಲ್ಲಿ ಬೆಚ್ಚನೆಯ ಕಾಫೀ...ತಿಂಡಿ... ಪುಸ್ತಕ ಪ್ರೇಮಿಗಳಿಗೆ ಪುಸ್ತಕದ ಮಳಿಗೆಗಳು.. ಅವಧಿಯ ಎಲ್ಲಾ...ಪುಸ್ತಕಗಳು... !! ಜಿ. ಎನ್. ಮೋಹನ್ ರವರ ಸೊಗಸಾದ ಮಾತುಗಳು... ನಗೆಯುಕ್ಕಿಸುವ ಅವರ ಶೈಲಿಯ ಜೋಕುಗಳು... ನಿಮ್ಮನ್ನು ನಿರಾಸೆ ಗೋಳಿಸಲಾರದು... ನಾಗೇಶ ಹೆಗಡೆಯರ ಭಾಷಣ... ಅವರ ಜ್ಞಾನದ, ತಿಳುವಳಿಕೆಯ ಮಾತುಗಳು... ಅವರೊಂದು ಸಮುದ್ರ.... ಅಂಥಹ ಪರಿಸರ ತಜ್ಞರು ನಮ್ಮೊಂದಿಗೆ ಇರುವದೇ ನಮ್ಮ ಭಾಗ್ಯ... ಡಾ. ಬಿ. ವಿ. ರಾಜಾರಾಮರ ಮಾತುಗಳು.. ಅವರು ಸೊಗಸಾದ ವಾಗ್ಮಿಗಳು.... ನಗೆ ನಾಟಕಗಳ ಸರದಾರ.. ಯಶವಂತ ಸರದೇಶಪಾಂಡೆಯವ ನಗೆ ಚಟಾಕಿಗಳು... ಹೊಟ್ಟೆ ಹುಣ್ಣು ತರಿಸುವ ಹಾಸ್ಯಗಳು... ಜೋಕುಗಳು... ಅಲ್ಲಿಗೆ ಬರುವ ಸಾಹಿತಿಗಳು... ಅನೇಕ ಗಣ್ಯರು.... ! ನಮ್ಮ ಬ್ಲಾಗ್ ಮಿತ್ರರು... ಅದೊಂದು ಬ್ಲಾಗ್ ಗೆಳೆಯರ ಸಮಾರಂಭ...ಹಲವಾರು ಮಿತ್ರರ ಮುಖ ಪರಿಚಯ ಆಗುತ್ತದೆ... ಸುಮಾರು ನೂರು ಬ್ಲಾಗ್ ಮಿತ್ರರು ಬರುತ್ತಿದ್ದಾರೆ...! ನನ್ನ ಕಥನಗಳಲ್ಲಿ ಬರುವ ಪಾತ್ರಗಳು.... ನನ್ನ ಕೆಲಸದ ಒತ್ತಡದಿಂದಾಗಿ ಪ್ರತ್ಯೇಕವಾಗಿ ಕರೆಯಲು ಸಾಧ್ಯವಾಗದಿದ್ದುದಕ್ಕೆ ಕ್ಷಮೆ ಇರಲಿ... ಬನ್ನಿ ನನ್ನ ಭಾವ ತೋಟಕ್ಕೆ.. ನಿಮಗಾಗಿ ಅಂದು ನಾನು ಕಾಯುತ್ತೇನೆ... ನಿಮ್ಮೆಲ್ಲರ .. ಪ್ರತಿಯೊಬ್ಬರ ನಗುವಿಗಾಗಿ .. ನಾನು, ನನ್ನ ಗೆಳೆಯರು... ನನ್ನ ಕಥನದ ಪಾತ್ರಧಾರಿಗಳು.... ಬಾಗಿಲಲ್ಲಿ ಕಾಯುತ್ತೇವೆ..... ... ಬರುತ್ತೀರಲ್ಲ...??!! ಒಂದು ರಜಾದಿನ ... ಬೋರಾಗಿ... ಎಂದಿನಂತೆ ಮಾಮೂಲಿಯಂತೆ.... ಕಳೆದು ಹೋಗುವ ಮುನ್ನ...ದಯವಿಟ್ಟು ಬನ್ನಿ.. ನಾನು ಸಣ್ಣವನಿದ್ದಾಗಬಹಳ ವೀಕ್ ಆಗಿದ್ದೆ.. ಬಡಕಲು ಕಾಲು, ಕೈಗಳು.. ದೊಡ್ಡದಾದ ತಲೆ... "ದೊಡ್ಡತಲೆ ಪ್ರಕಾಶ" ಅನ್ನುವ ಅಡ್ಡ ಹೆಸರು ಕೂಡ ನನಗಿತ್ತು... ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ರೋಗ ಆಗಿತ್ತು... ಬಹಳ ವೀಕ್ ಆಗಿದ್ದರಿಂದ ಉಳಿದ ಮಕ್ಕಳ ಹಾಗೆ ಆಡಲು ಕಷ್ಟ ಆಗುತ್ತಿತ್ತು... ನನ್ನ ಪಾದಗಳು ಎಲ್ಲರಂತೆ ಉದ್ದವಾಗಿರದೆ... ಅಡ್ಡವಾಗಿ ತಿರುಗಿಕೊಂಡಿದ್ದವು... ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ... ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ... ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ... ಆ ನನ್ನ ಕಾಲುಗಳಿಗೊಂದು ಬೆಳ್ಳಿಯ ಬಳೆ... ನನ್ನಜ್ಜ ಧರ್ಮಸ್ಥಳಕ್ಕೆ ಹರಕೆ ಹೊತ್ತುಕೊಂಡಿದ್ದನಂತೆ.. ಆ ಬಳೆಗಾಗಿ ಉಳಿದ ಮಕ್ಕಳೆಲ್ಲ ಹಾಸ್ಯ ಮಾಡುತ್ತಿದ್ದರು... "ಇದು ಸೇರುಗಾರನ ಬಳೆ.." ಅಂತ.. ಬೇಸರವಾಗುತ್ತಿತ್ತು...ನೋವಾಗುತ್ತಿತ್ತು... ದುಃಖವೂ ಆಗುತ್ತಿತ್ತು... ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು.. ನನ್ನನ್ನು ಚಾಳಿಸುವ ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು... ಯಾರ ಬಳಿ ಹೇಳಿಕೊಳ್ಳ ಬೇಕು...? ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ... ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು... ಆಡಲು ಬರದ ಮಕ್ಕಳಿಗೆ ಯಾರೂ ಸ್ನೇಹಿತರು ಬರುವದಿಲ್ಲ... ನಾನಾಗ ನಾಲ್ಕನೆ ತರಗತಿ.. ಒಂದುದಿನ ನನ್ನ ಚಿಕ್ಕಪ್ಪ ಒಂದು ಮಕ್ಕಳ ಪತ್ರಿಕೆ ತಂದುಕೊಟ್ಟರು... ಈಗಿನ ಪ್ರಖ್ಯಾತ ನಟಿ, ನಿರೂಪಕಿ ಸುಂದರಿ "ಅಪರ್ಣಾ"ರವರ ಮುಖಪುಟದ ಪತ್ರಿಕೆ....! ಅದು "ಪಾಪಚ್ಚಿ"...! ಅದು ಮಕ್ಕಳ ಪತ್ರಿಕೆ...! ಅದರಲ್ಲಿರೋ... ಕಥೆಗಳನ್ನು ಓದಿದೆ... ತುಂಬಾ ಚೆನ್ನಾಗಿತ್ತು... ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು... ಓದುತ್ತ... ಓದುತ್ತ ಜಗತ್ತನ್ನೇ.. ಮರೆತು ಬಿಟ್ಟೆ... ಓದುವದು ನನಗೆ ಬಹಳ ಇಷ್ಟವಾಯಿತು... ಯಾರೂ ನನ್ನೊಂದಿಗೆ ಆಡಲು ಬಾರದ ಸಮಯದಲ್ಲಿ ಪುಸ್ತಕಗಳು ನನಗೆ ಗೆಳೆಯನಾಗಿಬಿಟ್ಟಿತು... ನನ್ನ ಜೀವನದ ಒಂಟೀತನದಲ್ಲಲ್ಲೆಲ್ಲ ಈ ಗೆಳೆಯ ನನ್ನೊಂದಿಗಿದ್ದಾನೆ.. ಯಾರೂ ಕೊಡದ ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ... ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ.. ಅಳಿಸಿದ್ದಾನೆ.. ಭಾವದ ಅಲೆಯಲ್ಲಿ ತೇಲಿಸಿದ್ದಾನೆ...! ನನ್ನಲ್ಲಿದ ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...! ಎಲ್ಲಿಲ್ಲದ ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...! ಇಂಥಹ ಸ್ನೇಹಿತನನ್ನು ನನಗೆ ಕೊಟ್ಟ ನನ್ನ ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ಹೇಳಲಿ...? ಶಬ್ಧಗಳಿಗೆ ಶಕ್ತಿಯಿಲ್ಲ... ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು.... ನನ್ನ ಪುಸ್ತಕ ನನ್ನ ಚಿಕ್ಕಪ್ಪನಿಗೆ ಅರ್ಪಣೆ.... ನನ್ನ... ಇಂದಿನ ಸಂತಸ.. ಯಶಸ್ಸೆಲ್ಲ.. ನನ್ನದಲ್ಲ... ಹಾಗಂತ...ನಿನ್ನದೂ ಅಲ್ಲ..!! ದಾರಿಗೊತ್ತಿರದ ಬಾಳಲ್ಲಿ.. ಸರಿಯಾಗಿ ನಿಲ್ಲಲೂ ಬಾರದ ನನ್ನ ಬಾಲ್ಯದಲ್ಲಿ.. ದಿಕ್ಕನ್ನು ತೋರಿದ.. ನಿನ್ನ...ತೋರು ಬೆರಳಿನದು...! ಚಿಕ್ಕಪ್ಪಾ... ನನ್ನ ಪುಟ್ಟ ಕೈಗೆ.. ನೀ.... ಕೊಟ್ಟ... ತೋರು ಬೆರಳಿನದು...!! ( ಪ್ರಿಯ ಓದುಗರೆ... ನನಗಂತೂ ಮೊದಲ ಪ್ರೇಮದ ಸಂಭ್ರಮ... ಸಡಗರ...! ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. .. ಇದೇ ಬರುವ ನವೆಂಬರ್ ಹದಿನೈದಕ್ಕೆ.. ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ.... ಬಿಡುಗಡೆಯಾಗಲಿದೆ... ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು... ಸಹಾಯ ಮಾಡಿ... ಪ್ರೀತಿಯಿಂದ ಮುನ್ನುಡಿ ಬರೆದು ಕೊಟ್ಟವರು ನಮ್ಮ ಮೆಚ್ಚಿನ ಜಿ. ಎನ್. ಮೋಹನ್ ರವರು ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ... ನಮ್ಮೆಲ್ಲರ ಮೆಚ್ಚಿನ ಸುನಾಥ ಸರ್... ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ... ನನ್ನ ವ್ಯವಹಾರದ ಕೆಲಸದ ಜೊತೆಗೆ... ಪುಸ್ತಕ ಸಂಭ್ರಮದ ಖುಷಿ... ಒತ್ತಡ.. ಹೇಗೆ ನಿಭಾಯಿಸುತ್ತೇನೋ.. ಗೊತ್ತಿಲ್ಲ... ನಿಮಗೆಲ್ಲ ಪ್ರತ್ಯೇಕವಾಗಿ ಕರೆಯುತ್ತೇನೆ... ಬರುತ್ತೀರಲ್ಲ..! ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...? ನೀವು ಅಲ್ಲಿ ಬಂದಾಗ ನಗಿಸಲು ಸ್ಪೆಷಲ್ ಗೆಸ್ಟ್ ಬರಲಿದ್ದಾರೆ...! ಸ್ನೇಹಿತ ಶಿವುರವರ "ವೆಂಡರ್ ಕಣ್ಣು".. ಗೆಳೆಯ ದಿವಾಕರನ ನಾಟಕಗಳು "ಉದ್ಧಾರ ಮತ್ತು ಸಂತೆ" ನನ್ನ ಪುಸ್ತಕದ ಹೆಸರು... " ಹೆಸರೇ.. ಬೇಡ..!!..." ಈ ಹೆಸರು ಕೊಟ್ಟವರು ಯಾರು...? ಹೇಗೆ ಬಂತು ಈ ಹೆಸರು..? ನಿಮ್ಮನ್ನು ನಗಿಸಲು ಬರುವ ಸ್ಪೆಷಲ್ ಗೆಸ್ಟ್ ಯಾರು...? ಇನ್ನು ನಾಲ್ಕಾರು ದಿನಗಳಲ್ಲಿ ಹೇಳುವೆ.... ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...) ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದೆ... ಸಿರ್ಸಿಯಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗ ಬೇಕಿತ್ತು... "ಅಣ್ಣಾ... ಸಿರ್ಸಿಗೆ ಹೋಗಿ ಬರ್ತೇನೆ... ಏನಾದ್ರೂ ಸಾಮಾನು ತರುವದು ಇದೆಯಾ..?" ಪೇಟೆಗೆ ಹೋಗುವ ಮುನ್ನ ಹೀಗೆ ಕೇಳುವದು.. ವಾಡಿಕೆ... "ತರಕಾರಿ ತರಬೇಕಿತ್ತು.. ಮಾರಾಯ .. ನಿನ್ನ ನೋಡಿದರೆ.... ಸಾಮಾನಿನ ಬೆಲೆ ಜಾಸ್ತಿ ಹೇಳಿ ಹೆರೆದು ಬಿಡ್ತಾರೆ.. ಕಾನಸೂರಿನಲ್ಲಿ ಹೆಗಡೇರ ಅಂಗಡಿಯಲ್ಲಿ ಹೇಳಿಟ್ಟಿದ್ದೇನೆ... ಆ ಸಾಮಾನು ತಗೊಂಡು ಬಾ..." ನಾನು ಸರಿ ಎಂದೆ... "ಹೋಗುವಾಗ ಕುಷ್ಟನೂ... ಬರ್ತಾನೆ.. ಅವನಿಗೆ ಆರೋಗ್ಯ ಸರಿ ಇಲ್ಲಂತೆ ಕರೆದು ಕೊಂಡು ಹೋಗು.." ಕುಷ್ಟನಿಗೂ ಖುಷಿಯಾಗಿತ್ತು..!! "ಸಣ್ಣ ಹೆಗಡೇರೆ.. ನಿಮ್ಮ ಸಂಗಡ ಕಾರಲ್ಲಿ ಹೋಗಬೇಕು ಅಂತ ಆಸೆ ಇತ್ರ.. ಇವತ್ತು ಪೂರ್ತಿ ಆಯ್ತು ನೋಡಿ... ." ನಾನೂ ಕುಷ್ಟನೂ ಲೋಕಾಭಿರಾಮವಾಗಿ ಮಾತನಾಡುತ್ತ.. ಸಿರ್ಸಿ ಹತ್ತಿರ ಬಂದೆವು... "ಕುಷ್ಟ ನಿನಗೆ ಯಾವ ಡಾಕ್ಟರ್ ಹತ್ತಿರ ಹೋಗಬೇಕು..? ಏನಾಗಿದೆ..?" ಕುಷ್ಟ ಸ್ವಲ್ಪ ನಾಚಿಕೊಂಡ... "ಪಕಾಸ್ ಹೆಗ್ಡೇರೆ... ನಂಗೆ ಸಾಮಾನು ಡಾಕ್ಟರ್ ಹತ್ರ ಹೋಗಬೇಕ್ರಾ..!" ನನಗೆ ಅಶ್ಚರ್ಯವಾಯಿತು...!! " ಸಾಮಾನಿನ ಡಾಕ್ಟರ್ರಾ.??.? ಯಾರು ಅದು..?" " ಅದೇರ್ರಾ... ನಿನ್ನೆ ಬೆಟ್ಟದಿಂದ ಇಳಿಯುವಾಗ ಬಿದ್ದು.. ನನ್ನ ಸಾಮಾನಿಗೆ ಪೆಟ್ ಆಗಿದೆರ್ರಾ.. ನಟರಾಜ್ ರೋಡಿನಲ್ಲಿ ಇದ್ದರಲ್ರಾ.." ನಾಯಕ್ ಡಾಕ್ಟ್ರು."... ಅವ್ರು ಸಾಮಾನು ಡಾಕ್ಟ್ರಂತೆ.. ಅವರ ಬಳಿ ಹೋಗುವಾ ಅಂತ.. ಒಳ್ಳೆ ಔಷಧ ಕೊಡ್ತಾರಂತೆ.." ನನಗೆ ಈಗ ಅರ್ಥವಾಯಿತು... ನಾನು ಅವನನ್ನು ಆಲ್ಲೇ ಬಿಟ್ಟು... ನನ್ನ ಸ್ನೇಹಿತ ಮೂರ್ತಿಯನ್ನು ನೋಡಲು ಹೊರಟೆ.. ಸಿರ್ಸಿ ಬಸ್ಟಾಂಡಿನ ಹತ್ತಿರ ಅವನ ಅಂಗಡಿ ಇದೆ... ಕಾಲೇಜು ದಿನಗಳಲ್ಲಿ ಅವನ ಅಂಗಡಿ ನಮ್ಮ ಅಡ್ಡವಾಗಿತ್ತು.... ಮೂರ್ತಿಗೆ ತುಂಬಾ ಖುಷಿ ಆಯ್ತು... ತುಂಬಾ ದಿನಗಳಾಗಿತ್ತು ಭೇಟಿಯಾಗದೆ.. "ಮೂರ್ತಿ.. ಚೆನ್ನಾಗಿದ್ದೀಯಾ...? ಹೇಗಿದೆ ಬಿಸಿನೆಸ್...? ಹಬ್ಬ ಜೋರಾ..?" "ಏನಿಲ್ಲ .. ಪ್ರಕಾಶು...... . ನಾಳೆ ದೀಪಾವಳಿ.. ಆಯುಧ ಪೂಜೆ.. ಕೆಲಸಗಾರರು ಎಲ್ಲಾ ಸಾಮಾನು ತೊಳೆದು ಇಡ್ತಾ ಇದ್ದಾರೆ.. ನಾಳೆ ಎಲ್ಲಾ ಸಾಮಾನಿಗೂ ಪೂಜೆ ಮಾಡ್ಬೇಕಲ್ಲಾ.. ಅಲ್ಲಾ ಬೆಂಗಳೂರಲ್ಲಿ ಪೂಜೆ ಯಾವಾಗಾ..? ಅಲ್ಲಿ ಸಾಮಾನುಗಳ ಪೂಜೆ ಎಲ್ಲಾ ಇದೆಯಾ..?" ನಂಗೆ ನಗು ಬಂತಾದರೂ ತಡೇದು ಕೊಂಡೆ... "ಬೆಂಗಳೂರಲ್ಲಿ ಆಯುಧ ಪೂಜೆ ನವರಾತ್ರಿಯಲ್ಲಿ ಮಾಡ್ತಾರೆ" ಮೂರ್ತಿ ನಕ್ಕ...ನಂಗೂ ತಡೆದು ಕೊಳ್ಳಲಾಗಲಿಲ್ಲ.. ಇದೇ ಸಂದರ್ಭ ಅಂತ ಜೋರಾಗಿ ನಕ್ಕು ಬಿಟ್ಟೆ... ಅಷ್ಟರಲ್ಲಿ ಮೂರ್ತಿ ಗೆಳೆಯ ಗುರು ಬಂದ... ಅವರದು ಹಾರ್ಡ್‍ವೇರ್ ಅಂಗಡಿ ಇದೆ... "ಮಾರಾಯಾ.. ನಾಳೆ ಪೂಜೆಗೆ ಅಂತ ಸಾಮಾನು ತೊಳಿತಾ ಇದ್ದೆ.. ಎಲ್ಲ ಸಾಮಾನು ಯಾಕೆ ತೊಳಿಬೇಕು..? ಶಾಸ್ತ್ರಕ್ಕೆ ಅಂತ ಒಂದೆರಡು ತೊಳೆದು ಪೂಜೆ ಮಾಡಿದ್ರೆ ಆಗಲ್ವಾ..? ಹೀಗೆಲ್ಲ ತೊಳೆದರೆ ಕೆಲವು ಹಳೆ ಸಾಮಾನಿಗೆ ಜಂಗ್ ಹಿಡಿದು ಬಿಡ್ತದೆ.. ಹಳೆ ಸಾಮಾನಿಗೆಲ್ಲಾ ಯಾಕಪ್ಪಾ ಪೂಜೆ...? ನನ್ನಪ್ಪನಿಗೆ ಹೇಳಿದ್ರೆ ಕೇಳ್ತಾಇಲ್ಲ.. ಮಾರಾಯಾ... ವರ್ಷಕ್ಕೊಮ್ಮೆ ಆದ್ರೂ ಸಾಮಾನಿಗೆ ನೀರು ಹಾಕಿ ತೊಳಿಬೇಕು ಅಂತ ಹಠ ... ಅವರ ಹತ್ರ ಎಂತಾ ಜಗಳ ಅಂತ ಈ ಕಡೆ ಬಂದೆ.." ನನಗೆ ಅಲ್ಲಿ ನಿಲ್ಲಲಾಗಲಿಲ್ಲ... ಕೆಲಸ ಎಲ್ಲ ಮುಗಿಸಿ ಕುಷ್ಟನನ್ನು ಕರೆದು ಕೊಂಡು ಕಾನಸೂರಿಗೆ ಹೊರಟೆ.. "ಏನಾಯ್ತು ಕುಷ್ಟ..? ಡಾಕ್ಟ್ರು ಏನು ಹೇಳಿದ್ರು..?" "ಪಕಾಸ್ ಹೆಗ್ಡೇರೆ.. ಈ ಡಾಕ್ಟ್ರು ಸರಿ ಇಲ್ರ.. ಎಂತಾ .... ಮರ್ಯಾದಿ ಇಲ್ಲದ ಜನ ಮಾರಾಯ್ರೆ...? ರಾಮ...ರಾಮಾ...!... ನಂಗೆ ನಾಚಿಕೆ .. ಮರ್ವಾದಿ, ಎಲ್ಲಾ ತೆಗೆದು ಬಿಟ್ರು... ಅದೆಲ್ಲ ...ಹೇಳೂಕೆ ನಾಚ್ಕೇರ್ರಾ....! ಡಾಕ್ಟ್ರ ಹತ್ರೆ ಮರ್ಯಾದಿ ಇಟ್ಕೋ ಬಾರ್ದು ಅಂತ ಉಪದೇಸ ಬೇರೆ ಕೊಟ್ರು.. ಈ ಔಷಧ ತಗೊ.., ಎರಡು ದಿನ ಬಿಟ್ಟು ಮತ್ತೆ ಬಾ ಅಂತ ಹೇಳಿದ್ರು.." "ಹಾಗೆ ಮಾಡು ಎರಡು ದಿನ ಬಿಟ್ಟು ಮತ್ತೆ ಹೋಗಿ ಬಾ.." " ಇಷ್ಟು .. ಮರ್ಯಾದಿ ಹೋಗಿದ್ದು ಸಾಕ್ರ... ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..? ಲಂಚ ಕೇಳೋ.. ಆಫಿಸರ್ನಾ...? ಕೈಲಿ ಆಗೂದಿಲ್ರ...! ನನ್ನ ಮಗನ್ನ ಕಳಸ್ತೆ.. ಔಷಧಿ ತರ್ಲಿಕ್ಕೆ.." "ಅವರು "ತಪಾಸಣೆ" ಮಾಡಿ ಔಷಧ ಕೊಡ ಬೇಕಾಗ್ತದೆ... ಪೆಟ್ಟಾಗಿದ್ದು ನಿಂಗೆ.. ನೀನೇ ಹೋಗಬೇಕು ಮಾರಾಯಾ.." "ನನ್ನ ಮಗ ಸಣ್ಣವ...ಸರಿ.. ನಮ್ ಪಕ್ಕದ ಮನೆ ನಾಣಿ ಕಳಸ್ತೆ... ನಂಗೆ ಹೀಗ್ ಹೀಂಗೆ ಆಗ್ತದೆ ಅಂತ ಅವ ಡಾಕ್ಟ್ರ ಹತ್ರ ಹೇಳ್ತಾನೆ.. ಅಲ್ರಾ... ಕಾಮತ್ರು ನಂಗೆ ಮಂತ್ರಿಸಿ ಕೊಡ್ಬೇಕಾದ್ರೆ... ನನ್ನ ಮಗನ್ನ ಕಳಸ್ತಿದ್ದೆ.. ಕಾಮತ್ರ್‍ ಗೆ ಆಯ್ತದೆ... ಡಾಕ್ಟ್ರಿಗೆ ಆಗೋದಿಲ್ವ..? ಕಾಮತ್ರು ಎಷ್ಟು ದೊಡ್ಡ ಜನಾ...? ಏನು ಕಥೆ..? ಕಾಮತ್ರ ಯೋಗ್ಯತೆ ಇದೆಯಾ ಇವರಿಗೆ...? ಮಂತ್ರ ಹೇಳಿ ಗಂಡು ಮಗನ್ನ ಕೊಡ್ಸಿದವ್ರು..!!! ಅವ್ರಿಗಿಂತ ದೊಡ್ಡವ್ನ... ಈ ಡಾಕ್ಟರ್ರು...?? " " ಇಲ್ಲಪ್ಪಾ ನೀನೇ ಹೋಗ್ಬೇಕು..." "ಉಪದೇಸ ... ಮಾಡಿದಂಗೆ ಅಲ್ಲ ಮರ್ವಾದಿ ಕಳ್ಕೊಳ್ಳದು.. ಮರ್ವಾದಿ ಕಳೊಂಡವ್ನಿಗೆ ಗೊತ್ತು..ಅದು ಏನು ಅಂತ... ನಿಮಗೇನು ಗೊತ್ತು ನನ್ ಕಷ್ಟ...? ಈ... ಡಾಕ್ಟ್ರು ಸ್ವಲ್ಪ ಮಳ್ಳು..ಮಾರಾಯ್ರೆ.... ನೆಗಿ ಆಡ್ತಾರ್ರೇ ಮಾರಾಯ್ರೆ.. ನನ್ನ ನೋಡಿ ಕಿಸಿ ಕಿಸಿ ನಗ್ತಾರೆ..." "ನೋಡು... ಕುಷ್ಟ .. ಕಡಿಮೆ ಆಗದೇ ಇದ್ರೆ ನೀನೇ... ಹೋಗಬೇಕು.. ಕೆಲವೊಂದು ನಿನಗೆ ಗೊತ್ತಾಗುದಿಲ್ಲ.. ನಾನು ಹೇಳಿದ್ದು ಕೇಳು.. ನಿನ್ನ ಪಕ್ಕದ ಮನೆ ಯಂಕನಿಗೆ ಏನಾಯ್ತು...? ಅದೇ ನೋವಲ್ಲಿ ಕೊನೆಗೆ..ಸತ್ತು ಹೋದ.. ನಾಚ್ಕೆ ಮಾಡ್ಕೊಂಡು..! ಬದುಕಿ ಉಳಿದರೆ ನಾಚ್ಕೆ, ಮರ್ಯಾದಿ...ಎಲ್ಲಾ ..! ಇದಕ್ಕೆಲ್ಲ ಇದಕ್ಕೆಲ್ಲ ನಾಚಿಕೆ ಇಟ್ಗೋಬೇಡ....." "ಆಯ್‍ತ್ರ.. ಹಾಂಗೇ ಮಾಡ್ತೆ.." ಕಾನಸೂರು ಹೆಗಡೇರ ಅಂಗಡಿಗೆ ಬಂದೆವು... ಅದು ಸುತ್ತ ಮುತ್ತಲಿನ ಹಳ್ಳಿಗರ ಅಡ್ಡ... ಅಲ್ಲಿ ಕಲ್ಕಟ್ಟೆ ಗೋವಿಂದಣ್ಣ ಸಿಕ್ಕಿದ... ಅವ ಹಳೆ ದೋಸ್ತ... "ಅರೇ... ಪ್ರಕಾಶಾ... ಆರಾಮಾ..? ಸಿರ್ಸಿಗೆ ಬಂದಿದ್ದಾ?" " ಹೌದು ಮಾರಾಯಾ... ಏನು ವಿಶೇಷ..?" "ಏನೂ ಇಲ್ಲ ಮಾರಾಯಾ..! ನಿನ್ನೆ ಸಿರ್ಸಿಯಲ್ಲಿ ಒಂದು ಭಾನಗಡಿ ಘಟನೆ.. ಆಯ್ತು.." "ಏನಾಯ್ತು...!!.?" " ಬಸ್ಟಾಂಡಲ್ಲಿ ಎಲ್ಲಕಡೆ ಬರೆಸಿ ಇಟ್ಟಿದ್ದಾರೆ... " ನಿಮ್ಮ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು.." " ಸಾಮಾನು ಕಳ್ಳರಿಂದ ಎಚ್ಚರಿಕೆಯಿಂದ ಇರಬೇಕು ಅಂತ..." "ಅದು.. ನಿಜ ಏನಾಯ್ತು.!!.?" " ಅಮ್ಮಚ್ಚಿ ಮಂಜಣ್ಣ ತನ್ನ ಸಾಮಾನು ... ಅಲ್ಲೇ ಕಲ್ಲು ಬೇಂಚಿನ ಮೇಲಿಟ್ಟು ಒಳಗಡೆ ಹೋಟ್ಲಿಗೆ ಹೋಗಿದ್ನಂತೆ.. ಚಹ ಕುಡಿದು ಬರುವಷ್ಟರಲ್ಲಿ ಮಂಜಣ್ಣನ ಸಾಮಾನು ಮಾಯಾ..!! ಕಳ್ಳರು ಅವನ ಸಾಮಾನು ಎತ್ತಿಕೊಂಡು ಹೋಗಿ ಬಿಟ್ಟಿದ್ರು..!!!." ಗೋವಿಂದಣ್ಣ ಬಹಳ ಬೇಸರ ಪಟ್ಟುಕೊಂಡ... " ಕಾಲ ಕೆಟ್ಟು ಹೋಯ್ತು ಪ್ರಕಾಶ...!! ಈ ಕಳ್ಳ ಜನ ಎಂತಹ ಸಾಮಾನ್ನೂ ಬಿಡೋದಿಲ್ಲ.. ಮಾರಾಯಾ..." ಅಷ್ಟರಲ್ಲಿ ಕುಷ್ಟ ಬಾಯಿ ಹಾಕಿದ... " ಸಾಮಾನು ಕಳ್ರು ಎಲ್ಲ ಕಡೆ ಇರ್ತಾರ್ರ... ನಮ್ಮ ಸಾಮಾನು ಬಗ್ಗೆ ನಾವು ಎಚ್ಚರಿಕೆಯಲ್ಲಿ ಇರಬೇಕ್ರ... ನಂಗೆ ....ಇದು ಮಾತ್ರ ಅರ್ಥ ಆಗೂದಿಲ್ರಾ...! ಅಲ್ಲಾ.. ಈ.. ಮಂಜಣ್ಣ...!! ತಮ್ಮ ಸಾಮಾನು...ಯಾಕೆ.. ...ಹೊರಗೆ ಇಟ್ಟು ಹೋದ್ರು..?? !!...?" (ಕುಷ್ಟನ ಕಥೆಯನ್ನು ಕಿರು ಚಿತ್ರ ಮಾಡಿದರೆ ಹೇಗೆ..? ನಮ್ಮ ಪ್ರತಿಭಾನ್ವಿತ ಸ್ನೇಹಿತರಾದ ಹೇಮಂತ್ ಕೇಳುತ್ತಿದ್ದಾರೆ.. ಖುಷಿಯಾಗುತ್ತಿದೆ.... ಹಾಸ್ಯ ಸನ್ನಿ­ವೇ­ಶ­ಗಳು ಎಲ್ಲಿ ಹ್ಯಾಗೆ ಹುಟ್ಟು­ತ್ತವೆ ಎನ್ನಲು ಸಾಧ್ಯ­ವಿಲ್ಲ. ಪ್ರತಿ­ಕ್ಷ­ಣ­ದಲ್ಲೂ ಹಾಸ್ಯ­ವಿ­ರು­ತ್ತದೆ. ದ್ವಿಅರ್ಥ ಮಾತು­ಗಳು ಹಾಗೇ ಬೇಗನೆ ನಗೆ ಬರು­ತ್ತದೆ. ಹಳ್ಳಿ­ಯಲ್ಲಿ ಗೊತ್ತಿ­ಲ್ಲದೇ ಬಹ­ಳಷ್ಟು ಹಾಸ್ಯ ಘಟ­ನೆ­ಗಳು ನಡೆ­ಯು­ತ್ತದೆ. ಘಟನೆ ಒಂದು... ಸನ್ನಿ­ವೇಶ ಶ್ರಾದ್ಧದ ಮನೆ.. ಶ್ರಾದ್ಧದ ಮನೆ­ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ­ಗೆಯ ಹತ್ತಿರ ಬಂದ ನೆಂಟ `ಅ­ತ್ತಿಗೆ ಒಳ್ಳೆಯ ಬೋಳ­ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ. ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು. ಆದ್ರೆ ಈ ಬಾವ ಕಷಾಯ ಕುಡಿ­ದ­ವನೇ ಇಸ್ಪೀಟ್‌ ಆಡ­ಲಿಕ್ಕೆ ಮಾಳಿ­ಗೆ­ಯನ್ನು ಎರಿದ. ಅತ್ತಿಗೆ ಮಲ­ಗುವ ಮೊದಲು ಇಸ್ಪೀಟ್‌ ಆಡು­ತ್ತಿ­ರುವ ಕ್ರೀಡಾ­ಪ­ಟ್ಟು­ಗ­ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು­ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು­ತ್ತಿ­ದ್ದಾನೆ. ಆಶ್ಚ­ರ್ಯ­ವಾ­ಯಿತು.. ಸಹ­ಜ­ವಾ­ಗಿಯೇ ಅವಳು ಕೇಳಿ­ದಳು `ಅರೇ ಬಾವ ಎನ್ನ ಹತ್ತಿರ ಮಲ­ಗಿ­ಕೊ­ಳ್ಳತಿ ಹೇಳಿ­ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?' ಘಟನೆ ಎರಡು.... ಮದು­ವೆಯ ಮನೆ ರಾತ್ರಿ ಸಮಯ... ನಾಳೇ ಬೆಳ­ಗಾ­ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು­ಗುವ ಗಡ­ಬಿ­ಡಿ­ಯ­ಲ್ಲಿ­ದ್ದಾರೆ. ನಾಲ್ಕೈದು ಮಂದಿ ಹೆಂಗ­ಸ­ರಿಗೆ ಮಲು­ಗಲು ಜಾಗ ಸಿಕ್ಕುತ್ತಾ ಇಲ್ಲ. ಸಿಟ್ಟಿ­ನಿಂದ ಗೊಣ­ಗು­ತ್ತಿ­ದ್ದಾರೆ `ಎಲ್ಲಿ ನೋಡಿ­ದರು ಮಲ­ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ­ನಿಗೆ ಇವರ ಮಾತು ಕೇಳಿ­ಸಿತು. `ಅ­ವ­ನೆಂದ ಮಲ­ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು. ಘಟನೆ ಮೂರು.. ಚಲಿ­ಸು­ತ್ತಿ­ರುವ ಬಸ್‌... ತಾಯಿ, ಮಗು, ಅಪ್ಪ ಮೂರು ಜನ ತಿರು­ಗಾ­ಟಕ್ಕೆ ಹೊರ­ಟಿ­ದ್ದರು. ಮಗು­ವಿಗೆ ಮೂತ್ರ­ಶಂಕೆ ಬಂಧು ತಾಯಿ ಮಗು­ವಿನ ಆರೈ­ಕೆ­ಯ­ಲ್ಲಿ­ದ್ದಳು. ಅದೆ ಸಮ­ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ­ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ­ಲಲ್ಲಿ ಹತ್ತಿ­ದರು. ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು­ವ­ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ­ಪಾಗಿ ದೊಡ್ಡ­ದಾಗಿ ಕೂಗಿದ `ಏ ಚೆಡ್ಡಿ ಹಾಕಿ­ಯೇನೆ' ಎಂದು ಹೆಂಡ್ತಿ ತಡ ಮಾಡ­ಲಿಲ್ಲ ನಿಮ್ಮ ಎದು­ರಿಗೆ ಹಾಕಿ­ನಲ್ರೋ' ಎಂದಳು ಬಸ್‌­ನ­ಲ್ಲಿ­ದ್ದ­ವ­ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ­ರ­ವನ್ನು ಹೀಗೆ ಮಾತಾ­ಡು­ತ್ತಾ­ರಲ್ಲ ಎಂದು ಕೊನೆಗೆ ನೋಡಿ­ದರೆ, ಮೂತ್ರ ಮಾಡಿ­ಸಲು ಮಗು­ವನ್ನು ಕರೆದು ಕೊಂಡು ಹೋಗಿ­ದ್ದ­ರಲ್ಲ ಮಗು­ವಿಗೆ ಚೆಡ್ಡಿ ಹಾಕಿ­ದಿಯಾ? ಎಂಬುದು ಅವರ ಮಾತಿನ ಹಿಂದಿ­ರುವ ಭಾವ. ನಮ್ಮ ಪತ್ರಿಕಾ ವೃತ್ತಿ­ಯಲ್ಲಿ ಇಂತಹ ಹಾಸ್ಯ­ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ­ಯಲ್ಲಿ ಕಂಡ ಕೆಲವು ಜೋಕು­ಗ­ಳನ್ನು ಇಲ್ಲಿ ಬರೆ­ಯು­ತ್ತೇನೆ. ಘಟನೆ ನಾಲ್ಕು...... ನಾನು ನೋಡಿ­ಕೊ­ಳ್ಳುವ ಜಿಲ್ಲೆಯ ಒಂದು ವರ­ದಿ­ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ­ದಿದ್ದ` ಈ ಊರಿನ ರೈತರ ದ್ರಾಕ್ಷಿ­ಬಿದ್ದು ಕೊಳೆ­ತು­ಹೋ­ಗಿವೆ. ಘಟನೆ ಐದು.... ಒಂದು ಪತ್ರಿ­ಕೆ­ಯಲ್ಲಿ ಉಪ­ಸಂ­ಪಾ­ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ­ತಿ­ಯನ್ನು ಕೊಂದ­ವ­ಳಗೆ ಒಂಬತ್ತು ತಿಂಗಳು ಸಜೆ' ಪೇಜ್‌ ಮಾಡು­ವ­ವ­ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ­ಗಿತ್ತು ಅದ­ಕ್ಕಾಗಿ ಅವನು ಹೀಗೆ ಮಾಡಿದ `ಪ­ತಿ­ಯನ್ನು ಕೊಂದ­ವ­ಳಿಗೆ ಒಂಬತ್ತು ತಿಂಗಳು' ಇಂತಹ ಹಲ­ವಾರು ಬಾಣ­ಗಳ ಸಂಗ್ರಹ ಬತ್ತ­ಳಿ­ಕೆ­ಯ­ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು­ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ. - ಸಂಗ್ರಹಗಳು

Kidney Diseases

Kidney Diseases What are Kidney Diseases? The kidneys are two bean-shaped organs, about 5 inches long and 3 inches wide. They are dark red in color, and located on either side of your spine in the middle of your back, just below your rib cage. The right kidney lies a little lower than the left kidney. The kidneys together with the bladder, two ureters and single urethra constitute the urinary system. Each kidney is covered with a transparent, fibrous membrane called a renal capsule which protects it against infection and trauma. Each kidney contains millions of microscopically thin structures called nephrons which filters the blood and causes waste to be eliminated in the form of urine. The kidneys do not weigh much - approximately 0.5 percent of your body weight. Too many waste products that build up in the bloodstream can cause a wide range of kidney disorders may develop. Diabetes and high blood pressure are the major causes of kidney disease. By managing your sugar levels, checking your blood pressure regularly, having regular blood and urine tests to monitor kidney health and function will help to ward off kidney disease. In addition, eat healthy, balanced meals, exercise regularly and stop smoking are a few small changes that can make a huge difference to your kidney function. Function of the Kidneys The kidneys have several important functions and they include: Separates urea, mineral salts, toxins and other waste products from the blood Conserves water, salts and electrolytes Filters metabolic wastes from the blood plasma and excretes it from the body Removes and breaks down toxins in the body by getting rid of it in the urine Balances the volume of body fluid and mineral content Responsible for ensuring that blood pressure remains steady over the long term Balances the volume of body fluid and mineral content Responsible for ensuring that blood pressure remains steady over the long term Excretes extra acid that the body produces Excretes water and electrolytes to match water intake and endogenous production Secretes hormones Erythropoietin (EPO) to make more red blood cells Activates Vitamin D to maintain healthy bones Diagnosing Kidney Disease ? Polycystic kidney disease (PKD) is an inherited disease in which numerous cysts filled with fluid form in the kidneys, causing them to become enlarged. Nephrotic syndrome is a kidney disease characterized by a massive leak of protein (albumin) into the urine (proteinuria), a low blood level of albumin due to the large amounts lost in the urine, an increased level of cholesterol in the blood and retention of fluid in the body (edema) causing swelling. Lupus nephritis is an inflammation of the kidney caused by a disease of the immune system, systemic lupus erythematosus (SLE). Diabetic nephropathy is a kidney condition that occurs as a result of diabetes. Glomerulonephritis is a type of kidney disease caused by inflammation of the internal kidney structures. Pyelonephritis is an infection of the kidney and the ureters. Rhabdomyolysis is a disorder involving injury to the kidney. Kidney stone is a hard, stone-like mass developed from crystals that forms in the kidneys or urinary tract Renal tubular acidosis (RTA) occurs when the kidneys fail to excrete acids into the urine, and as a result a person's blood remains too acidic. Acute renal failure occurs when your kidneys stop working Chronic renal failure is a condition in which kidney function gradually declines Help for Kidney Diseases Treating kidney disease and conditions generally depends on the type of condition that the individual may have. Medications include several prescription drugs such as antibiotics and steroids. People suffering from high blood pressure and diabetes should monitor and control these conditions to prevent further damage to their kidneys. If kidney failure occurs, dialysis which involves the blood being filtered by an artificial kidney machine is required. In cases where kidney failure is severe and irreversible, a kidney transplant may be necessary.

Female Infertility Help to get pregnant + Increase your chances of getting pregnant

Female Infertility Help to get pregnant + Increase your chances of getting pregnant What is Female Infertility? Infertility is a condition defined as not being able to become pregnant after at least one year of unprotected, regular, well-timed intercourse. Women who suffer from multiple miscarriages may also be diagnosed as infertile. Infertility may be classified into two groups, primary and secondary infertility. Primary infertility means that you and partner have never had a child. Secondary infertility means that the infertile person has had one or more children in the past, but a medical, emotional or physical condition is now hampering fertility. Many women may be infertile during their reproductive years but be completely unaware of this. Factors such as age, lifestyle and physical condition contribute considerably to fertility problems. Your chance of getting pregnant is only, on average, one percent, on any given occasion! However, this varies from woman to woman with some falling pregnant more easily than others. It also varies according to when sex takes place in the woman’s menstrual cycle. Some times of the month are more favorable to conception than others. Statistically speaking, it has been estimated that approximately one in seven couples in the United States are infertile. Conception can be quite confusing to understand. In order to become pregnant, a woman must release an egg from one of her ovaries. This egg must enter the fallopian tube and head towards the uterus. The sperm must then penetrate and fertilize the egg along the way. The fertilized egg must attach to the inside of the uterus so that implantation can occur. Any interference that occurs during this fertilization process may bring about infertility. The first step to detect whether you may be infertile is to track your ovulation. This may be done by recording changes in your morning body temperature (basal body temperature) for several months, recording the texture of your cervical mucus and making use of a home ovulation test kit. Experiencing infertility is emotionally painful for women. Feelings of frustration, guilt, anger, anxiety, depression and confusion may dominate your daily life. For this reason, it is important that you together with your partner find ways to cope with the ups and downs of infertility. Diagnosing Female Infertility The diagnosis of infertility in women is based on the physical symptoms as well as sexual history. It is also very important that a woman tracks her ovulation at home by recording her basal body temperature for several months, checking the texture of cervical mucus and using a home ovulation test kit. *Additional tests to determine infertility *Blood tests *Ultrasound of the ovaries *Hysterosalpingography to check for physical problems of the uterus and fallopian tubes *Laparoscopy to check the ovaries, fallopian tubes, and uterus for disease and physical problems What Causes Female Infertility? Health problems that cause hormonal changes: There are some health issues that may also increase the risk of infertility. Women who suffer from irregular periods or no menstrual periods, painful periods, polycystic ovarian syndrome (PCOS), endometriosis, pelvic inflammatory disease, uterine fibroids or more than one miscarriage should consult their gynecologist or obstetrician. Hypothyroidism: Many women that are diagnosed with hypothyroidism find it very hard to get pregnant due to irregular menstruations and the lack of ovulation. Hyperthyroidism: Just like hypothyroidism, the lack of releasing an egg while suffering with hyperthyroidism may make it impossible for a women to get pregnant. Alcohol: Regular drinking of alcohol can affect fertility. Drinking large amounts of alcohol regularly may cause menstrual cycles to be irregular, increase the risk of miscarriage and birth defects in the baby. Anemia: Anemia is a condition in which the blood doesn’t have enough healthy red blood cells, which provide oxygen to body tissues. The most common form of anemia is iron deficient anemia, which has been linked to infertility. Iron deficiency is twice as likely to create ovulatory dysfunction in women of child-bearing years. Blocked Fallopian Tubes: A blocked fallopian tube rarely causes any symptoms besides infertility. When a fallopian tube is blocked, the egg cannot reach the uterus and therefore cannot reach the sperm, preventing pregnancy. Candida: Candida albicans is a natural fungus in the body; it is the cause for yeast infections in the mouth and genital areas. Though this fungus doesn’t cause any problems normally, sometimes when the fungus becomes imbalanced it can cause diseases in the vaginal tract, thus causing infertility. Ovulation problems: are the primary cause of female infertility. If ovulation does not occur, no eggs may be fertilized. However, there are also many contributing factors that can affect a woman’s ability to have a baby. Age: Fertility peaks for both men and women in their mid-twenties. Most healthy women under the age of 30 generally do not have to be concerned about infertility unless they have been trying to get pregnant for at least a year. If much time has passed, women should consult their obstetrician or gynecologist for a fertility evaluation. Infertility increases with age. Women in their 30's who have been trying to get pregnant for six months should consult with their doctor. For a woman over the age of 35, conceiving may become a problem. Weight: Maintaining a healthy body weight is vital for fertility. Being overweight or obese combined with a lack of exercise leads to excessive fat deposition which may cause ovulation problems, resulting in infertility. A low body weight and chronic dieting are also associated with amenorrhea or loss of menstrual cycles, making it difficult for ovulation to occur. Stress: High stress levels may interfere with ovulation and the body’s ability to conceive. When planning to fall pregnant, women should learn to manage their stress through relaxation techniques. Smoking: Smoking may affect your ability to fall pregnant. Women run the risk of developing cervical and tube problems, abnormal menstrual cycles, hormonal imbalances and when they do eventually become pregnant, an ectopic pregnancy may result. Generally, smokers take longer to conceive than non-smoking women. Poor diet: Eating properly plays an important role in your body’s fertility. A balanced diet of low-fat foods packed with healthy nutrients helps to regulate hormones and nourish your reproductive system. Avoid large quantities of sugary foods and caffeine as they have been associated with infertility. Athletic training: Female athletes are often predisposed to conditions such as amenorrhea, eating disorders and osteoporosis. The female reproductive function is affected by the negative energy balance that results from disordered eating coupled with high training loads. Psychological stress and low body fat content can also be contributing factors that lead to an absence of menstruation and ovulation, resulting in infertility. Sexually transmitted diseases (STDs): Infertility can sometimes be the result of sexually transmitted diseases (STDs) or infection. If you are planning on becoming pregnant, get tested for sexually transmitted diseases to prevent further fertility problems or spread of the disease. Help for Female Infertility Once infertility has been diagnosed, there are a number of treatment options available depending on the root cause of the problem. These treatments are costly and generally based on the preference of both partners Conventional Medicine Infertility in women may be treated with fertility drugs, surgery, artificial insemination or assisted reproductive technology – however many of these treatment options may have negative side effects like premenstrual symptoms such as nausea, headaches and weight gain. In addition, fertility treatments have also been known to increase a woman’s chance of having twins, triplets or other multiples. The most common fertility drugs are Clomiphene citrate (Clomid) and Gonadotropin-releasing hormone products which trigger the ovaries to release eggs. Your doctor may recommend surgery if your fallopian tubes are blocked or there are any anatomical defects. Surgery is also helpful if endometriosis, fibroids or ovarian cysts need to be removed. Artificial insemination refers to a range of techniques in which the man's sperm is placed into the woman's genital tract artificially. Placing the sperm in the neck of the cervix is known as intra-cervical insemination. When sperm is introduced directly into the uterus itself, this is known as intrauterine insemination, IUI. Assisted reproductive technology, ART refers to the various methods used to help infertile couples. It entails the removal of eggs from a woman’s body, then combining them with sperm in the laboratory and placing the embryos back into the body. The different types of assisted reproductive technology include In vitrofertilization, IVF, zygote intra-fallopian transfer, ZIFT or tubal-embryo transfer, gamete intra-fallopian transfer, GIFT and intracytoplasmic sperm injection, ICSI. Other methods of ART also include donor eggs and embryos or gestational carriers more commonly known as surrogate mothers. In vitro fertilization is the most popular and effective ART, with fertilization occurring outside the body. It is often used when a womanexperiences ovulation problems or when her fallopian tubes are blocked. Foods to Increase the Chances of Fertility Research has shown that saying "goodbye" to some foods while saying "hello" to others may increase your chances of getting pregnant. Eating a well- balanced diet is important for increasing fertility; this includes eating protein packed vegetables like beans. Beans are a great source of protein, especially white, kidney, navy, black and lima beans. Other protein filled veggies are spinach, chickpeas, peas and lentils. Another must in the fertility food-chain is carbohydrates, but not just any carbohydrate. Fertility increasing carbs consist of those that are low on the glycemic index. Low glycemic foods such as brown rice and wheat bread are substitutes for "white" carbs, (white bread, and white rice) which contain sugar and triggers PCOS- a major cause of infertility in women. Women who are trying to become pregnant should be eating iron-rich foods. Iron-rich foods and supplements can prevent ovulation problems and fortify your diet. On top on beans, add lean meats and leafy green vegetables to get the iron your body needs. In addition, dried fruits like prunes, apricots, raisins and dates are great sources of iron. NOTE: It is important to speak to your doctor before starting a new diet regimen. How to Increase the Chances of Conception If you have been struggling to fall pregnant, there are some useful tips that may help to increase your chances of conceiving and prevent miscarriages. Follow a healthy, balanced diet by eating plenty of fresh fruit and vegetables as well as foods that are rich in iron, calcium and folate, essential for reproductive health Maintain a healthy weight as being overweight or underweight can affect the body’s hormone levels which in turn makes conception difficult Healthy weight loss can increase chances of getting pregnant; however, too much weight loss can affect a healthy pregnancy Regular exercise such as walking, swimming or cycling will help keep you fit and active before and during your pregnancy. It will also help get you back into shape after the pregnancy Avoid drinking alcohol and caffeine as this can make you less fertile Stop smoking to increase your chance of falling pregnant and your partner’s sperm quality and try to naturally detox and cleanse your system Increase your intake of folic acid, iron and calcium by taking supplements Monitor your basal body temperature to determine the most likely time of ovulation and plan sexual activity Reduce stress by practicing relaxation techniques such as acupuncture, visualization or meditation, or listen to calming music with guided imagery Manage negative emotions during the pre-conception process by gaining support from your partner, family and friends Join a support group or attend counseling services to help you to deal with depression, anger or guilt Natural Home Remedy for Female Infertility Psychological factors like emotional stress, tension, mental depression, anxiety, and fear may also result in psychosomatic sterility. This condition is generally temporary and can be corrected by psychotherapy. Female infertility may be due to physical defects, physical debility, and functional faults. Sterility due to physical debility can result from poor health as a consequence of certain acute or chronic diseases. Complaints like gonorrhoea, syphilis, and inflammation of the fallopian tubes also come under this category. Chronic anemia, constipation, and leucorrhoea aggravate these conditions. Sterility may also be caused by loss of essential glands or organs of reproduction, or a decrease in their functions. Obesity or emaciation due either to dietetic errors or faulty metabolism are other factors which call contribute to female infertility. Female infertility treatment using Banyan Roots The tender roots of the banyan tree are one of the valuable remedies found beneficial in the treatment of female sterility where there are no organic defect or congenital deformities. These roots should be dried in the shade and finely powdered. About twenty grams of this powder should be mixed with milk, which should be five times the weight of this powder, and taken at night for three consecutive nights after the monthly periods are over. When this remedy is administered, no other food should be eaten for a short while thereafter. This remedy should be repeated after the completion of the menstrual cycle every month till conception takes place. Female sterility treatment using Jambul Leaves(ಜಂಬು ನೇರಳೆ ಎಲೆ) An infusion of the fresh tender leaves (ಹುಣಸೆ ಚಿಗುರು )of black berry fruit(ಹಿಪ್ಪನೇರಳೆ ಹಣ್ಣು) is an excellent remedy for sterility or miscarriage due to an ovarian or endometrium functional disorder. The infusion can be prepared by pouring 250 ml of boiling water over 20 gm of fresh black berry leaves, and allowing it to steep for two hours. The infusion may be taken with either two teaspoons of honey or 200 ml of buttermilk. Female infertility treatment using Winter Cherry The herb winter cherry is another valuable remedy found helpful in sterility. The herb should be powdered and six grams of this powder should be taken with one cup of milk for five to six nights after menstruation. Female sterility treatment using Nutrients Certain nutrients, especially vitamins C and E, and zinc, have been found helpful in some cases of sterility. A woman who is unable to conceive should take 1000 mg of vitamin C, 100 I.U. of vitamin E and 30 mg of zinc daily. Seeds, nuts, curd and cottage cheese. Physical debility and functional faults of organic nature can be cured by simple and effective methods of natural treatment, of which optimum nutrition is an essential part. Fasting: Fasting is the best remedy for the treatment of disorders resulting from toxins in the system. A fast of two or three days should be undertaken at regular intervals by women who are unable to bear children. You need to pray whole-heartedly. I saw some woman ,who are unable to bear children, fast regularly twice a week,pray to God and within couple of years they got blessed with children, even though they have been trying for 3 to 5 years. Diet is an important factor in the treatment of infertility. It should contain seeds, nuts, grains, vegetables, and fruits. These foods should be supplemented with milk, vegetable oils, and honey. Curd and cottage cheese are also recommended. About seventy to eighty per cent of the diet should consist of foods in their natural uncooked state, because cooking destroys much of the nutritional value of most foods. Sprouting is an excellent way of consuming seeds, beans, and grains in their raw form, as in the process of sprouting, the nutritional value is multiplied, new vitamins are created and the protein quality is improved. Eggs are very helpful in promoting conception in both men and women. Dates and raisins are very effective in curing sterility.Take 6 to 7 dates everyday.This enhances libido,strength and make the reproductive organs strong. Rice is better than wheat for sterile couples. Ghee is the only acceptable fat for sterile couple. After every meal, the sterile woman must take an areca nut(Supari).This is beneficial in increasing fertility. Food to be avoided: Excessive fat, spicy foods, strong tea, coffee, white sugar, white flour, refined cereals, flesh foods, greasy or fried foods should all be avoided. One Fact about Dates: Dates is one of the most ancient fruits.It is used in curing many diseases.Pregnant women are supposed to take dates for curing constipation and also it is used to cure infertility. Dates are rich in vitamin A,E,B,minerals and irons which an infertile woman needs a lot to get pregnant. ಭ್ಲಾಕ್ ಬೆರಿ ಹಣ್ಣು But there are different forms and types of dates. Not all types of dates are packed with vitamins,minerals and iron.Some types of dates are packed with only carbohydrate and fats. If you take those types of dates loaded with only carb and fat without any vitamins or minerals thinking that you will get pregnant some day then you will be wrong. So, choose the right type of dates and check its nutrition value before you take it . I heard that there is one type of dates available in Saudi Arabia. That type of dates looks small,dark in color and very sweet.They are very much rich in vitamins,minerals and iron. If an infertile woman takes those of dates for 30 days around 7 pieces per day then surely she will get pregnant.I don't know the truth ,I just heard from a source. Amazing Health Benefits and Uses of Jamun Fruit (Black Plum) Surprising benefits of jamun Jamun or Black plum is an important summer fruit, associated with many health and medicinal benefits. The black plum is known to relieve stomach pain, carminative, anti-scorbutic and diuretic. Jamun vinegar is good to reduce enlargement of spleen, diarrhea, and who has urine retention problems. Jamum’s ployphenolic compounds are effective against cancer, heart diseases, diabetes, asthma and arthritis. Various digestive disorders i.e. flatulence, bowel spasm, stomach disorders, dysentery are cured by jamun. It is also eaten as tonic to increase sexual activity. Jamun is known by different names such as jambul, jambas, jamun, jambolan, rajaman, kala jamun, neredu, naval, nerale, jamali, java plum, black plum and black berry.Benefits of Jamun - Black Plum Jamun for diabetes treatment The jamun fruit and jamun leaves are good for diabetes patient. The black plum has anti-diabetic features. Jamun helps to convert starch into energy and keep your blood sugar levels in check. In the summer season, the sugar patient should eat jamun regularly because of its low glycemic index. Jamun reduces the symptoms of diabetes like frequent urination and thrusting. The extract of bark, seeds, and leaves are too beneficial in the treatment of diabetes. In a recent study in CDRI, Lucknow, India, it has been found that the dried alcoholic extract of the seeds are good to reduce the level of blood sugar. The decoction of the bark and powdered seed is good in the treatment of diabetes. The extract of the bark, seeds and leaves are good in decreased of sugar in urine (glycouria). Jamum and jamun seeds are hypoglycemic effects. Jamun seeds powder contains jamboline, a type of glucose, which helps to control the conversion of starch into sugar. Jamun for beauty and fair skin Jamun seeds are used as an effective agent to treat acne. First of all crush the jamun sees and mix cow milk to it. Apply the paste before going to bed and wash it in the morning. Regular application of these ingredients is helpful in curing and treating of acne. The problem of oily skin is controlled with the mix of jamun pulp, barley flour, amla juice and rose water. Use this mix as face mask and wash when it gets dry. To control dark spots from your face, the paste of jamun seed powder, lemon powder, gram flour, few drops of almond oil and rose water, is prepared. Apply it on your face and wash it when it dries off. Jamun cures leucoderma after stimulating the melanin. Jamun nutrition facts The black plum has many vital nutrients. The nutrition values and nutritional properties of jamun are as follow: The jamun fruit is loaded with sugars like glucose and fructose along with lesser calories. The 100 grams of the fruit contain nutrients: calcium (15 mg), iron (1.41 mg), magnesium (35 mg), phosphorous (15 mg), sodium (26.2 mg), vitamin C (18 mg), thiamine (0.019 mg), riboflavin (0.009 mg), niacin (0.245 mg), vitamin B6 (0.038 mg), calories (62 k cal), carbohydrate (14 gm), carotene (48 ug), folic acid (3 mg), fiber (0.6 gm), fat (0.23 gm), protein (0.995 gm), water (84.75 gm). Medicinal uses of Jamun One of the best medicinal benefits of jamun is its anti-diabetic properties. The black plum works against diabetes and convert sugar into energy. The Jamun fruit is good for digestive system because of its coolant features. Jambul is being having astringent properties, helps to prevents acne, blemishes, wrinkles and pimples. It is also good for blood due to more amount of iron. The presence of vitamin C is beneficial for fair skin complexion. Jamun is having many bio-chemical compounds, which includes flavonoids, essential oils, gallic acid, oxalic acid, malic acid, betulic acid, etc., which are beneficial in managing and treating of many diseases. Commercial uses of Jamun Colored jelly is made with black plum flash by adding a commercial jelly agent. The black plum squash is prepared with jamun juice. For making squash, other ingredients such as sugar, water, citric acid and sodium benzoate are used. Sodium benzoate is used for the purpose of preservation. Besides squash, jams and candies are also made from jamun. Vinegar is made from the unripe fruit while as excellent quality of wine is prepared from ripe jamun. Jamun to increase haemoglobin Jamun has adequate amount of iron and vitamin C. The presence of iron in the black plum is good to increase the haemoglobin count. Jamum iron content acts as blood purifying agent. Since, it is the medium of purifying your blood; therefore, it is good for skin and beauty. Iron content is beneficial in menses where the lady faces blood loss. People suffering from anemia and jaundice should take jamun because of its high iron content. Jamun for healthy heart Jamun is extremely beneficial to keep heart disease at bay. The black plum is laden with potassium. 100 gram of jamun contains about 55 mg of potassium. This sufficient amount of jamun is beneficial to diseases like heart, high blood pressure, and stroke. Regular eating of jamun helps to prevent hardening of arteries. Jamun leaves treat ulcers The eating of jamun leaves is good in treating of digestive related disorders. Chewing and eating of jamun leaves are good in treating of diarrhea and ulcers. Jamun leaves have great significance in ayurvedic medicine. Jamum is good in prevention of liver diseases such as necrosis and fibrosis. Due to presence of bio-chemical and phytochemical substance like polyphenol, the black plum acts like as anti-cancer substance. Jamun solves acidity when it is taken along with roasted cumin powder and black salt. Jamun for oral health The black plum leaves are antibacterial properties and are used for strengthening teeth and gum. The leaves are astringent, considered good for throat problems. The decoction of the bark is used to wash mouth and beneficial for mouth ulceration due to its astringent effect. It is good for mouth as well as for teeth due to its acidity. Gargling of its bark helps in prevention of gums bleeding (gingivitis). Jamun leaves powder, which is obtained after drying and burning it, used as teeth powder and helpful in checking gum infection and bleeding. Jamun juice benefits Jamun juice has many health and medicinal benefits. Being it a seasonal fruits, one should try to have more and more amount of Jamun juice during the month of June, July and August. Some of the amazing and surprising health benefits of jamun juice are given below. Drinking of Jamun juice is used to treat digestive disorders such as diarrhea, dysentery and dyspepsia. In case of diarrhea, jamun juice is beneficial after mixing little amount of sat in it. Jamun juice along with curd is good against digestive problems. Teeth related problems can be solved by applying jamun juice or by drinking it. Jamun juice is beneficial in treating of piles and hemorrhoids. Drinking of the fresh fruit juice helps in cough and asthma. Jamun juice enhances your immune system. It protects you from cold and acts as anti-aging agent. The juice of the fruits is given in spleen enlargement and urine retention. Jamun juice should be taken to overcome the problem of female sterility. Jamun precautions and side effects Road side jamun should be avoided as it may be contaminated from lead and heavy metals. Pregnant as well as breast feeding mother should avoid jamun. Since, jamun lowers blood sugar; therefore, one should not eat jamum before and after two weeks of surgery. Eating of jamun empty stomach should be avoided. Milk shouldn’t be taken after eating jamun. Eating of excess jamun leads to body ache and fever. Excessive eating of it is also not good for throat and chest. Heavy dose of jamun may cause cough and accumulation of sputum in the lungs. Jamun enhances vatta dosha, so people with high vatta should avoid it. -SANGRAHA

*ಗ್ರಹಗಳು ಜಾತಕನ ಕುಂಡಲಿಯಲ್ಲಿ ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು ಇವುಗಳ ಪರಿಹಾರಗಳು*

ಗ್ರಹಗಳು:- ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ ೫)೫,೮,೯,೪,೧೨ನೇ ಸ್ಥಾನಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* ತೊಂದರೆಗಳು:- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಲತನ ಅಥವ ಸರ್ಕಾರದಿಂದ ಶಿಕ್ಷೆ,ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನದ್ಸಿಕನೋವು,ಉತ್ಸಾಹಹೀನತೆ,ಅಶಕ್ತತೆ,ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ,ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. ಪರಿಹಾರಗಳು:- *ಶಿವಮತ್ತು ರವಿಯನ್ನು ಆರಾಧಿಸಿ,೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ,ರವಿಗೆ ಸಂಬಂದಿಸಿದ ಇತರರೌ ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ *ದಾನಮಾಡಿ,ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ,ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. *ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. *ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. *ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. *ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. *ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. *ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ *ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. *ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. *ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. *ಸುಳ್ಳು ಸಾಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. *ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. *ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. *ದೇವಾಲಯಕ್ಕೆ ದಾನಮಾಡಿ. *ತಾಮ್ರದ ಪಾತ್ರೆಯಲ್ಲಿ ಬಾದಾಮಿ ಅಥವ ನೀರನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡು ಅದನ್ನು ಬೆಳಗ್ಗೆ ದೇವಸ್ಥಾನಕ್ಕೆ ಕೊಡಿ. ಚಂದ್ರ:- ಜನನ ಕುಂಡಲಿಯಲ್ಲಿ ಚಂದ್ರನು ರಾಹು ಮತ್ತು ಶನಿಗಳ ಸಂಪರ್ಕದಲ್ಲಿ ಮತ್ತು ಕ್ಷೀಣನಾಗಿದ್ದರೆ,ಬಾವನಾತ್ಮಕತೆಯಲ್ಲಿ ಅಸಮತೋಲನ,ಇತರರಬಗ್ಗೆ ಆತ್ಮೀಯತೆಯಿಂದಿರಲು ಹೆದರಿಕೆ,ಜೀವನದಲ್ಲಿ ತುಮುಲಗಳನ್ನು ಸಹಿಸಲಾರರು ಸಂತೃಪ್ತಿ ಇರುವುದಿಲ್ಲ ರಹಸ್ಯಗಳನ್ನು ಕಾಪಾಡಲಾರರು,ಋಣಾತ್ಮಕತೆ,ಮಂಕು ಮುಚ್ಚಿದ ಮನಸ್ಸು,ತಾಯಿಯು ಸಹ ಜೀವನದಲ್ಲಿ ಹಲವಾರು ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿರುವರು,ಅಶಕ್ತತೆ,ದೇಹದಲ್ಲಿ ದ್ರವಗಳ ಕೊರತೆ,ತೂಕನಷ್ಟ,ಒಣಗಿದ ಚರ್ಮ,ಮಲಬದ್ದತೆ,ನರಗಳ ಊತ,ಮೂತ್ರಕೋಶದ ತೊಂದರೆ,ಶ್ವಾಸಕೋಶಗಳ ನಿರ್ಬಲತೆ,ತಾಪವನ್ನು ತಾಳಲಾರರು,ಔಷದಿಗಳು ಉಪಯೋಗವಾಗುವುದಿಲ್ಲ ಹೃದಯ ಅಥವ ಸ್ತನಗಳಲ್ಲಿ ತೊಂದರೆ,ಮದ್ಯವ್ಯಸನಿಗಳಾಗುವರು,ಸೊಸೆಯೊಂದಿಗೆ ವಿನಾಕಾರಣ ಕಲಹಗಳು,ಮಗಳು ಅತ್ತೆಮನೆಯಲ್ಲಿ ಅಸುಖಿ,ಮಕ್ಕಳವಿದ್ಯಾಬ್ಯಾಸದಲ್ಲಿ ತೊಂದರೆಗಳು,ಹಾಲುಕೊಡುವ ಹಸುಗಳು ಸಾಯುತ್ತವೆ,ಕೊಳವೆಬಾವಿ ಒಣಗುತ್ತದೆ,ಸಂಸಾರದಲ್ಲಿ ಒಡಕು ಹೆಚ್ಚಾಗುತ್ತದೆ,ಪರಸ್ತ್ರೀಯರ ಮೇಲೆ ಹಣವನ್ನು ವ್ಯೆಚ್ಚಮಾಡುವಿರಿ,ಅನಿರೀಕ್ಷಿತ ಅನಾರೋಗ್ಯ,ಹಣಕಾಸು ತೊಂದರೆ ಒಳ್ಳೆಕೆಲಸ ಮಾಡಿದರು ಕೆಟ್ಟಹೆಸರು ತಪ್ಪುವುದಿಲ್ಲ,ಗತವನ್ನು ಚಿಂತಿಸಿ ಅತಿಯಾಗಿ ಮರುಗುವಿರಿ,ಸ್ತ್ರೀಯರಲ್ಲಿ ಬಂಜೆತನ ಮತ್ತು ಮುಟ್ಟಿನತೊಂದರೆಗಳು. ಪರಿಹಾರಗಳು:- *ದುರ್ಗೆ ಅಥವ ಚಾಮುಂಡಿಯನ್ನು ಆರಾಧಿಸಿ,ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ(ಚಂದ್ರನು ಮೇಷ ಅಥವ ವೃಶ್ಚಿಕಗಳಿಇದ್ದರೆ) *ಹಾಲು ಮತ್ತು ನೀರನ್ನು ಕುಡಿಯಲು ಬೆಳ್ಳಿಯ ಲೋಟವನ್ನು ಉಪಯೋಗಿಸಿ. *ನಿಮ್ಮ ತಾಯಿಯ ಕೈಯಿಂದ ಹಳೆಯ ಅಕ್ಕಿ ಮತ್ತು ಬೆಳ್ಳಿಯ ನಾಣ್ಯವನ್ನು ತಗೆದುಕೊಂಡು ಒಂದು ಬಿಳಿಯ ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿಟ್ಟಿರಿ. *ಬಿಳಿಯ ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ ಸೋಮವಾರಗಳಂದು ಹರಿಯುವ ನೀರಲ್ಲಿ ಹಾಕಿ. *೪೦ದಿನಗಳಕಾಲ ಮಲಗುವಾಗ ತಲೆಯ ಬಳಿ ಒಂದುಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಅಶ್ವತ್ತ ಮರದ ಬುಡಕ್ಕೆ ಹಾಕಿ. *ರಾತ್ರಿಯ ಹೊತ್ತು ಹಾಲನ್ನು ಕುಡಿಯಬೇಡಿ. *ಮಗನ ಜೊತೆ ಪ್ರಯಾಣಿಸುವಾಗ ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹಾಕಿ. *ರುದ್ರಭೂಮಿಯಲ್ಲಿನ ಬಾವಿಯ ನೀರನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಿ. *ಎರಡು ಜೊತೆ ಬೆಳ್ಳಿ ಮತ್ತು ಮುತ್ತಿನ ಚೂರುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಜೊತೆಯನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ತಾಯಿಯನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳಿ. *ಮಗ ಮತ್ತು ಮೊಮ್ಮೊಗನೊಡನೆ ದೇವಸ್ಥಾನಕ್ಕೆ ಹೋಗಿ ಪಿತೃಕಾರ್ಯವನ್ನು ಮಾಡಿ *ಸರಿಯಾಗಿ ನಿದ್ರೆ ಬರದಿದ್ದರೆ ಮಂಚದ ನಾಲ್ಕು ಕಾಲುಗಳಿಗು ತಾಮ್ರದ ಮೊಳೆಯನ್ನು ಹೊಡೆಯಿರಿ. *೨೪ನೇ ವಯಸ್ಸಿಗೆ ಮುಂಚೆ ವಿವಾಹವಾಗಬಾರದು. *ಮೊದಲಬಾರಿಗೆ ಪತ್ನಿಯನ್ನು ಅವರ ಮನೆಯಿಂದ ಕರೆತರುವಾಗ ಸ್ವಲ್ಪ ಬೆಳ್ಳಿಯನ್ನು ಸಹ ಜೊತೆಯಲ್ಲಿ ತಗೆದುಕೊಂಡು ಬನ್ನಿ. *ಆಸ್ಪತ್ರೆ ಅಥವ ರುದ್ರಭೂಮಿಯಲ್ಲಿ ಬಾವಿಯನ್ನು ತೆಗೆಯಿಸಿ. *ಹಾಲು ತುಂಬಿದ ಪಾತ್ರೆ ಅಥವ ಬಾಟಲನ್ನು ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಅನಾಥ ಮಕ್ಕಳೀಗೆ ಹಾಲನ್ನು ಕೊಡಿ. *ಸ್ವಲ್ಪ ಬೆಳ್ಳಿಯನ್ನು ಮನೆಯ ತಳಪಾಯದಲ್ಲಿ ಹುದುಗಿಸಿ ಅದರಲ್ಲಿನ ಸ್ವಲ್ಪಬಾಗವನ್ನು ಮನೆಯಲ್ಲಿ ಇರಿಸಿ. *ಚಂದ್ರಗ್ರಹಣದಲ್ಲಿ ಸ್ವಲ್ಪ ಇದ್ದಿಲು,ಬಾರ್ಲಿ,ಬಿಳಿಸಾಸಿವೆಕಾಳುಗಳನ್ನು ಹರಿಯುವ ನೀರಲ್ಲಿ ಹಾಕಿ. *ಹಸಿರು ವಸ್ತ್ರವನ್ನು ಕನ್ಯೆಗೆ ದಾನಮಾಡಿ. *ಬಿಳಿಯ ಮೊಲವನ್ನು ಸಾಕಿ. *ಕೆಲಸಕ್ಕೆ ಮೊದಲು ಹಾಲು ಅಥವ ನೀರು ಕುಡಿಯಿರಿ. *ಬೆಳ್ಳಿಯ ಉಂಗುರದಲ್ಲಿ ಮುತ್ತನ್ನು ಹಾಕಿ ಉಂಗುರದ ಬೆರಳಿಗೆ ಹಾಕಿಕೊಳ್ಳಿ ಮತ್ತು ಸೋಮವಾರಗಳಂದು ಉಪವಾಸ ಮಾಡಿ. *ನಿರ್ವೀರ್ಯತೆಗೆ ಬಂಗಾರದ ಕಡ್ಡಿಯನ್ನು ಕೆಂಪಗೆ ಕಾಯಿಸಿ ೧೧ ಸಲ ನೀರಲ್ಲಿ ಹದ್ದಿನಂತರ ಆ ನೀರನ್ನು ಕುಡಿಯಿರಿ. ಕುಜ:- ಉತ್ಸಾಹ ರಹಿತರು,ಯಾವುದೇ ಕೆಲಸವನ್ನು ಮಾಡಲು ಅನರ್ಹತೆ,ನಿರ್ಬೀತಿಯಿಂದ ಇರಲಾರರು,ಹಾಗು ತಮ್ಮ ಸ್ವಂತ ಬಲದ ಮೇಲೆ ನಿಲ್ಲರಾರರು,ಇತರರ ಅಧಿಕಾರಕ್ಕೆ ದಬ್ಬಾಳಿಕೆಗೆ ಸುಲಬವಾಗಿ ಒಳಗಾಗುವವರು,ಕೋರ್ಟು ವ್ಯವಹಾರಗಳಲ್ಲಿ ಸಿಲುಕುವವರು,ಇದರಿಂದ ನಷ್ಟಗಳನ್ನು ಅನುಭವಿಸಿವವರು. ಅನಿರೀಕ್ಷಿತವಾಗಿ ಸ್ಥಿರಾಸ್ಥಿಯು ಮಾರಾಟಕ್ಕೆ ಬರುತ್ತದೆ,ಅಥವ ಇತರರ ಅನುಬೋಗಕ್ಕೆ ಒಳಗಾಗುತ್ತದೆ,ಅಗ್ನಿ,ಕಳ್ಳರು ಮತ್ತು ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಾರೆ,ರೋಗ ನಿರೋದಕಶಕ್ತಿ ಇರುವುದಿಲ್ಲ.ಹಸಿವಿಲ್ಲದಿರುವಿಕೆ,ದೇಹ ತೂಕವನ್ನು ಕಳೆದುಕೊಳ್ಳುತ್ತದೆ,ಬಲಹೀನ ಜಠರ-ಕರುಳಿನ ತೊಂದರೆಗಳು,ರಕ್ತಸೋರುವ ಗಾಯಗಳು,ರಕ್ತಹೀನತೆಯಿಂದ ಗಾಯಗಳು ವಾಸಿಯಾಗುವುದು ನಿದಾನವಾಗುತ್ತದೆ. ಪುರುಷರಲ್ಲಿ ನಿರ್ವೀರ್ಯತೆ ಕಿವಿ,ಕೀಲು,ಮಂಡಿ,ಕಾಲುಗಳು ನೋವಿರುತ್ತದೆ,ಪತ್ನಿಗೆ ಅನಾರೋಗ್ಯವಿರುತ್ತದೆ,ದಾಂಪತ್ಯ ಸುಖವಿರುವುದಿಲ್ಲ,ಗರ್ಭಪಾತ ಅಥವ ಹುಟ್ಟಿದ ಮಕ್ಕಳೆಲ್ಲಾ ಸಾಯುವುದು,ಕುಟುಂಬದಲ್ಲಿ ಹೆಚ್ಚಿನ ಸಾವು*ದಾಂಪತ್ಯದ ಹೊರಗೂ ಸಂಬಂದಗಳು* ಮಗನ ತಪ್ಪಿನಿಂದ ಬಾಧೆ,ಸುಖವಿರುವುದಿಲ್ಲ ಹಿರಿಯ ಸೋದರ ಅಥವ ಭಾವನಿಂದ ಸಮಸ್ಯೆಗಳು,ಇವರ ತಾಯಿ ಅಥವ ಸೋದರಿಯೊಡನೆ ಸೋದರರ ಬಂದುಗಳು ಅಥವ ಸ್ನೇಹಿತರ ಸಂಬಂದಗಳು ಹಿತವಾಗಿರುವುದಿಲ್ಲ ಶತೃಗಳು ಹೆಚ್ಚಾಗುವಿಕೆ. ಪರಿಹಾರಗಳು:- *ಸುಬ್ರಮಣ್ಯ,ಹನುಮಂತರನ್ನು ಬೆಸ ರಾಶಿಯವರು/ಚಾಮುಂಡಿಅಥವ ಭದ್ರಕಾಳಿಯನ್ನು ಸಮರಾಶಿಯವರು ಆರಾಧಿಸಿ. *ಮಂಗಳವಾರಗಳಂದು ಉಪವಾಸವನ್ನು ಮಾಡಿ ಸಿಹಿಯನ್ನು ಹಂಚಿ *ಕರ್ಪೂರ,ಮೊಸರು,ಸುಗಂಧ,ದ್ರವ್ಯಗಳನ್ನು ಕೆಂಪು ವಸ್ತ್ರದಲ್ಲಿ ಇರಿಸಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿ. *ಹಾಲನ್ನು ಆಲದ ಮರದ ಬುಡಕ್ಕೆ ಹಾಕಿ ಹಸಿಯ ಮಣ್ಣನ್ನು ತಿಲಕದಂತೆ ಹಚ್ಚಿಕೊಳ್ಳಿ,ಬೇವಿನ ಮರವನ್ನು ನೆಟ್ಟು ನೀರನ್ನು ಹಾಕುತ್ತಿರಿ. *ಸೋದರ ಮತ್ತು ಸೋದರ ಮಾವನನ್ನು ಆರಾಧಿಸಿ. *ನಾಯಿಗಳಿಗೆ ತಂದೂರಿ ಸಿಹಿರೊಟ್ಟಿಯನ್ನು ೪೫ ದಿನಗಳ ಕಾಲ ಕೊಡಿ. *ಸದಾ ಗಾಯತ್ರಿ ಮಂತ್ರ ಅಥವ ಹನುಮಾನ್ ಚಾಲೀಸವನ್ನು ಪಠಿಸುತ್ತಿರಿ. *ರಕ್ತ ದಾನ ಮಾಡಿ. *ಮಂಗಳವಾರ ಮದ್ಯಾಹ್ನಗಳಂದು ಹರಿಯುವ ನೀರಲ್ಲಿ ಬತ್ತಾಸು ಹಾಕಿ *ಚಪಾತಿಯನ್ನು ಸುಡುವ ಮುಂಚೆ ಕಾದ ಹೆಂಚಿನ ಮೇಲೆ ನೀರನ್ನು ಚುಮುಕಿಸಿ. *ಬಂಗಾರ, ಬೆಳ್ಳಿ, ತಾಮ್ರದ ಉಂಗುರವನ್ನು ಧರಿಸಿ. *ತುಕ್ಕು ಹಿಡಿದ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. *ಕೆಂಪು ವಸ್ತ್ರಗಳನ್ನು ಸೋದರತ್ತೆ,ಸೋದರಿ,ತಾಯಿಗೆ ಹಾಗು ಹೆಂಡತಿಗೆ ಕೊಡಿ. *ಪಕ್ಷಿಗಳಿಗೆ ಸಿಹಿಯನ್ನು ತಿನ್ನಿಸಿ. *ರೋಗಗಳಿಂದ ಮುಕ್ತರಾಗಲು ಜಿಂಕೆ ಚರ್ಮದ ಮೇಲೆ ಮಲಗಿ. *ಅಗ್ನಿ ಅಪಘಾತಗಳ ತಡೇಗಟ್ಟಲು ಸಕ್ಕರೆಯ ಖಾಲಿ ಚೀಲಗಳನ್ನು ಸಜ್ಜೆಯ ಮೇಲೆ ಇಡಿ.ಬಾವ,ಬಾಮೈದುನ ನೊಂದಿಗೆ ಬಾಗಸ್ಥವ್ಯವಹಾರ ಮಾಡದಿರಿ. *ಪತ್ನಿ ಅಥವ ಮಕ್ಕಳಿಗೆ ತೊಂದರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪವನ್ನು ಇಟ್ಟು ರುದ್ರಭೂಮಿಯಲ್ಲಿ ಹುದುಗಿಸಿ. *೮ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ಆನೆಗೆ ಸಂಬಂದಿಸಿದ ದಂತದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು. *೬ನೇ ಸ್ಥಾನದಲ್ಲಿ ಕುಜನು ಅಶುಭನಾಗಿದ್ದರೆ ೬ ಮಂದಿ ಕನ್ಯಾ ಮುತ್ತೈದೆಯರ ಅಶೀರ್ವಾದವನ್ನು ೬ ದಿನಗಳ ಕಾಲ ಪಡೆಯಿರಿ. ಬುಧ:- ಬುದ್ದಿಮಾಂದ್ಯತೆ,ವಿಚಾರಗಳನ್ನು ತಿಳಿಸುವಲ್ಲಿ ಅಸಹಾಯಕತೆ,ಮೂರ್ಖತನ,ಅಪ್ರಬುದ್ದತೆ,ವಾಕ್ ತೊಂದರೆ,ನೆನಪಿನ ಶಕ್ತಿ ಕೊರತೆ,ತಮ್ಮ ಮೇಲೆಯೇ ಹತೋಟಿಯಿಲ್ಲದಿರುವಿಕೆ,ಹಗಲು ಗನಸು ಗಾರರು, ತಾರ್ಕಿಕತೆಯ ಕೊರತೆ,ಸಂಸಾರದಲ್ಲಿ ಹುಡುಗಿಯರಿಗೆ ಸಮಸ್ಯೆಗಳು,ನರದೌರ್ಬಲ್ಯತೆ,ಕ್ಷಯ,ನಿದ್ರಾಹೀನತೆ,ತಲೆಸುತ್ತುವಿಕೆ,ಚರ್ಮದ ತುರಿಕೆ,ಅಲರ್ಜಿ,ಹೃದಯ ಮತ್ತು ಶ್ವಾಸಕೋಶಗಳ ದುರ್ಬಲತೆ,ವ್ಯಾಪಾರ ವ್ಯವಹಾರ,ಷೇರು ಪೇಟೆವ್ಯವಹಾರಗಳಲ್ಲಿ ನಷ್ಟ,ಹಲ್ಲಿನ ತೊಂದರೆ*ವಿದ್ಯಾಬ್ಯಾಸದಲ್ಲಿ ಅಡಚಣೆ* ಏಕಾಂತತೆ,ಮಾನಸಿಕ ತೊಳಲಾಟ,ಮದುವೆಯ ನಂತರವೂ ಹೆಣ್ಣಿನ ತಾಯಿಯ ಮನೆಯವರಿಗೆ ತೊಂದರೆಗಳು,ನಾದಿನಿಯಿಂದ ಕೆಟ್ಟ ಹೆಸರು,ಕಛೇರಿಯಲ್ಲಿ ಸ್ವಾರ್ಥತೆ,ಜಾತಕರು ಸುಳ್ಳುಗಾರರು,ಮೋಸಗಾರರು,ಮದ್ಯವ್ಯಸನಿ,ಬಂದುಗಳ ಅಥವ ದಾಂಪತ್ಯದ ಹೊರಗಿನ ಸಂಬಂದದಿಂದ ಕೆಟ್ತ ಹೆಸರು ಪರಿಹಾರಗಳು:- *ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ. *ಹಲ್ಲುಗಳನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ. *ಹೆಣ್ಣು ಮಕ್ಕಳು ಮೂಗನ್ನು ಚುಚ್ಚಿಕೊಂಡು ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಗಂಡಸರು ಎಡಕೈಗೆ ಬೆಳ್ಳಿಯ ಕಡಗವನ್ನು ಧರಿಸಿ. *ಸರಸ್ವತಿ ಅಥವ ಗಾಯತ್ರಿಯನ್ನು ಆರಾಧಿಸಿ,ಗಾಯತ್ರಿ ಜಪವನ್ನು ಸದಾ ಮಾಡುತ್ತಿರಿ. *ಬಡವಿದ್ಯಾರ್ಥಿಗಳಿಗೆ ಸಹಾಯ ಮಾಡಿ ಹಸಿಹುಲ್ಲನ್ನು ಹಸುಗಳಿಗೆ ತಿನ್ನಿಸಿ. *ಮದ್ಯ,ಮಾಂಸ,ಮೊಟ್ಟೆಗಳನ್ನು ಸೇವಿಸಬೇಡಿ. *ಊಟಕ್ಕೆ ಮುಂಚೆ ಸ್ವಲ್ಪ ಆಹಾರವನ್ನು ಹಸು,ನಾಯಿ,ಕಾಗೆಗಳಿಗೆ ಹಾಕಿರಿ. *ರಾತ್ರಿ ಉಪ್ಪುನೀರಲ್ಲಿ ನೆನೆಸಿದ ಹೆಸರುಬೇಳೆಯನ್ನು ಮಾರನೆ ದಿನ ಬೆಳಗ್ಗೆ ಪಕ್ಷಿಗಳಿಗೆ ನೀಡಿರಿ. *ಹಸಿ ಮಣ್ಣಿನ ಕಲಶವನ್ನು ಹರಿಯುವ ನೀರಲ್ಲಿ ಹಾಕಿ. *ಯಾರಿಂದಲೂ ಯಂತ್ರಗಳನ್ನು(ತಾಯಿತ,ಕುಡಿಕೆ.ಇತರೆ)ತಗೆದುಕೊಳ್ಳಬೇಡಿ. *ಸ್ವಲ್ಪ ಶುದ್ದವಾದ ತುಪ್ಪ ಸಕ್ಕರೆ,ಕರ್ಪೂರಗಳನ್ನು ಹಿತ್ತಾಳೆ ಬಕೇಟಿನ ನೀರಲ್ಲಿ ಹಾಕಿ. *ಬುಧವಾರದಿಂದ ೮ದಿನಗಳ ಕಾಲ ತೂತಿರುವ ತಾಮ್ರದ ಸಣ್ಣ ಬಿಲ್ಲೆಗಳನ್ನು ಹರಿಯುವ ನೀರಲ್ಲಿಹಾಕಿ. *ಮಣ್ಣಿನ ಪಾತ್ರೆಯಲ್ಲಿ ಜೇನು ತುಪ್ಪ ಕಲ್ಲುಸಕ್ಕರೆಯನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿರಿ. ಗುರು:- ನಿರುತ್ಸಾಹ,ಚಂಚಲತೆ,ನಾಸ್ತಿಕತೆ,ನಿರಾಸೆ,ದುಗುಡ,ದುಖಃ,ಆರ್ಥಿಕ ತೊಂದರೆಗಳು,ಅನುಕಂಪ ರಹಿತವರ್ತನೆ,ದಬ್ಬಾಳಿಕೆ,ಸಂತಾನ ಇಲ್ಲದಿರುವಿಕೆ,ಇದ್ದರೂ ಅವರಿಗೆ ಕಷ್ಟಗಳು,ನಿರ್ವೀರ್ಯತೆ,ದೇಹವು ಕೃಷಗೊಳ್ಳುವುದು,ನರಗಳು ಮತ್ತು ಕೋಶಗಳು ಅಸಮರ್ಪಕವಾಗಿ ಕೆಲಸಮಾಡುವಿಕೆ,ಸದಾರೋಗಿ,ಮನೆಯಲ್ಲಿಟ್ಟ ಬಂಗಾರವು ಕಳವಾಗುವುದು ಅಥವ ಆಭರಣಗಳನ್ನು ಮಾರುವುದು,*ಅನಿರೀಕ್ಷಿತವಾಗಿ ವಿದ್ಯಾಬ್ಯಾಸವು ನಿಂತುಹೋಗುವುದು,*ಧರ್ಮದಲ್ಲಿ ಅನಾಸಕ್ತಿ,ಪತ್ನಿ ಅಥವ ಮಕ್ಕಳಿಗೆ ಅನಾರೋಗ್ಯ,ಸಂಪತ್ತು ಬರುವುದರಲ್ಲಿ ಅಡಚಣೆ,ಸಂತಾನದಿಂದ ಸುಖವಿಲ್ಲದಿರುವಿಕೆ,ಮದುವೆಯು ತಡವಾಗುವಿಕೆ,ಶೀಘ್ರ ಸ್ಖಲನ,ವಿಧವೆ ಅಥವ ಕೀಳು ಹೆಂಗಸಿನ ಸಂಪರ್ಕ,ಜಾತಕರ ತಂದೆಗೆ ಉಸಿರಾಟದ ತೊಂದರೆ ಅಥವ ಮಾನಸಿಕ ತೊಳಲಾಟ.ಕಿವಿನೋವು,ಮಧುಮೇಹತೊಂದರೆ,ಕಾಮಾಲೆ ಅಥವ ಮೂತ್ರ ಪಿಂಡತೊಂದರೆ, ಮಗಳ ಮದುವೆಗೆ ಅಡಚಣೆಗಳು.ವ್ಯಾಪಾರದಲ್ಲಿ ನಷ್ಟವಾಗುವಿಕೆ. ಪರಿಹಾರಗಳು:- *ಇಂದ್ರನನ್ನು ಆರಾಧಿಸಿ. *ಸಂತರನ್ನು,ಹಿರಿಯರನ್ನು,ಹೆಂಗಸರನ್ನು,ಹೆಣ್ಣುಮಕ್ಕಳನ್ನು ಆದರಿಸಿ, *ಬಂಗಾರದ ಸರವನ್ನು ಕೊರಳಲ್ಲಿ ಹಾಕಿಕೊಳ್ಳಿರಿ. *ದೇವಾಲಯಗಳಿಗೆ ನಿತ್ಯವೂ ಹೋಗಿಬನ್ನಿ. *ಸಿಧೂರವನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ. *ಕೊಟ್ಟ ಮಾತನ್ನು ಉಳಿಸಿಕೊಳ್ಳೀ. *ಗುರುವಾರಗಳಂದು ಪತ್ನಿಯು ಉಪವಾಸವನ್ನು ಮಾಡಾಬೇಕು. *ಮಕ್ಕಳಿಂದ ತೊಂದರೆ ಇದ್ದಲ್ಲಿ ವಿಷ್ಣುವನ್ನು ಪೂಜಿಸಿ. *ತಂದೆಗೆ ಅನಾರೋಗ್ಯ ಇದ್ದರೆ ಹರಿಯುವ ನೀರಲ್ಲಿ ೪೫ ದಿನಗಳ ಕಾಲ ತಾಮ್ರದ ನಾಣ್ಯವನ್ನು ಹಾಕಿರಿ. *ದಾಂಪತ್ಯದಿಂದ ಹೊರಗೆ ಸಂಬಂದಗಳನ್ನು ಇಟ್ಟುಕೊಳ್ಳಬೇಡಿ. *ಅಶ್ವತ್ತ ವೃಕ್ಷಕ್ಕೆ ೮ ಗುರುವಾರಗಳು ಅರಿಸಿನದ ದಾರವನ್ನು ೮ ಸುತ್ತು ಕಟ್ಟಿ. *ಗುರುವು ೭ರಲ್ಲಿ ಅಶುಭನಾಗಿದ್ದರೆ ಹಳದಿ ವಸ್ತ್ರವನ್ನು ಅರ್ಚಕರಿಗೆ ದಾನಮಾಡಿ *ಸೂರ್ಯ ಗ್ರಹಣದಲ್ಲಿ,ಬಾದಾಮಿ,ಸಿಪ್ಪೆ ಸಹಿತ ತೆಂಗಿನಕಾಯಿ ಮತ್ತು ಕಪ್ಪು ಉದ್ದಿನಕಾಳು ದಾನ ಮಾಡಿ. *ಮಗಳ ಮದುವೆಯಲ್ಲಿ ೨ ಒಂದೇ ಸಮನಾದ ಬಂಗಾರದ ನಾಣ್ಯಗಳನ್ನು ಮಾಡಿಸಿ ಒಂದನ್ನು ಹರಿಯುವ ನೀರಲ್ಲಿ ಹಾಕಿ,ಮತ್ತೊಂದನ್ನು ಮಗಳಿಗೆ ನೀಡಿ ಸದಾ ಕಾಲ ಜೋಪಾನವಾಗಿ ಅದನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ಮಾಡಿರಿ. *ಗುರುವು ಅಸ್ತನಾಗಿದ್ದರೆ ೪೦೦ಗ್ರಾಂ ಬೆಲ್ಲ ಅಥವ ಗೋಧಿಯನ್ನು ಭಾನುವಾರ ಹರಿಯುವ ನೀರಲ್ಲಿ ಹಾಕಿ. *ಬುಧನೊಡನೆ ಗುರುವಿದ್ದರೆ ಬುಧನಿಗೆ ಸಂಬಂದಿಸಿದ ವಸ್ತುಗಳನ್ನು ದಾನಮಾಡಿ. *ಗುರುಗಳ ಸೇವೆಯನ್ನು ಮಾಡಿರಿ. *ಓದುವ ಮಕ್ಕಳಿಗೆ ಉಚಿತ ಪಠ್ಯ,ಪಾಠಪ್ರವಚನಗಳನ್ನು ಮಾಡಿ. *ಗುರುಕುಲ,ಮಠಗಳಲ್ಲಿ ಪುಸ್ತಕ,ಪೆನ್ನು,ವಿದ್ಯಾರ್ಥಿಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ. ಶುಕ್ರ:- ಕುರೂಪಿ,ಕಳಾಹೀನತೆ,ಪ್ರೀತಿವಾತ್ಸಲ್ಯಗಳಿರುವುದಿಲ್ಲ,ಒರಟುತನ,ನೀಚತ್ವ,ವೈವಾಹಿಕ ಅಥವ ದಾಂಪತ್ಯ ಸಮಸ್ಯೆಗಳು,ಪುರುಷರಿಗೆ ಸ್ತ್ರೀಯೊಡನೆ ವಿರಸ,ಸಂಬಂದಗಳು,ಸ್ತ್ರೀಯರಲ್ಲಿ ಕೋಮಲತೆಯ ಗುಣಗಳು ಇಲ್ಲದಿರುವುದು,ದೈಹಿಕ,ಮೂತ್ರಪಿಂಡ ತೊಂದರೆಗಳು,ಅತಿಯಾದ ಲೈಂಗಿಕತೆ,ಮಿತಿಮೀರಿದ ತಿನ್ನುವಿಕೆ,ಕುಡಿತ,ವಯಸ್ಸಾದ ನಂತರವೂ ಇತರ ಹೆಂಗಸ ರೊಡನೆ ಸಂಬಂದಗಳು,ಪತ್ನಿ ಅಥವ ಪರಸ್ತ್ರೀಯರಿಂದ ಸಂಪತ್ತಿನ ಹಾನಿ,ಜಾತಕರಿಗೆ ಹೆಚ್ಚಾಗಿ ಹೆಣ್ಣು ಸಂತಾನ,ಮಾದಕ ದ್ರವ್ಯ ವ್ಯಸನಿ,ತಕ್ಕ ಮಟ್ಟಿಗೆ ಸಂಪಾದನೆ ಇದ್ದರೂ ಸದಾ ಸಾಲಗಾರರು,ಲೈಂಗಿಕ ವ್ಯಾಧಿಗಳು,ತಮ್ಮ ಸ್ಥಾನ ಮಾನಗಳು,ಅಧಿಕಾರಿಗಳಿಂದ ಎಂದೂ ತೃಪ್ತರಲ್ಲ,ಶುಭಸಮಾರಂಭಗಳಲ್ಲಿ ಅನಿರೀಕ್ಷಿತ ಅಪಘಾತಗಳು,ಕಲೆಗಳಲ್ಲಿ ಅಡಚಣೇಗಳು,ಅಶುಭರಿಂದ ೬ ಅಥವ ೮ರಲ್ಲಿ ಶುಕ್ರನು ಬಲಹೀನನಾಗಿರುವುದು. ಪರಿಹಾರಗಳು:- *ಶಚಿದೇವಿ ಅಥವ ಲಕ್ಷ್ಮಿಯನ್ನು ಪೂಜಿಸಿರಿ. *ಸದಾ ಶುಭ್ರರಾಗಿರಿ. *ಪತ್ನಿಯನ್ನು ಸಂತೋಷದಿಂದ ಇರಿಸಿಕೊಳ್ಳಿ. *೮ಕಿಲೋ ಮೂಲಂಗಿಯನ್ನು ದೇವಾಲಯಕ್ಕೆ ದಾನ ಮಾಡಿ. *೨೫ ನೇ ವಯಸ್ಸಿನ ನಂತರ ವಿವಾಹ ಮಾಡಿಕೊಳ್ಳಿ. *ಹಸುವಿನ ತುಪ್ಪ,ಮೊಸರು,ಕರ್ಪೂರ,ಮುತ್ತು,ಬಿಳಿಯ ಬಟ್ಟೆ ಅಥವ ಸೌಂದರ್ಯ ಸಾಧನಗಳನ್ನು ದಾನಮಾಡಿ. *ಕರಿ ಹಸುವಿಗೆ ಜೋಳ,ಹಸಿಹುಲ್ಲು,೨ಕಿಲೋ ಆಲೂಗಡ್ಡೆ ಅಥವ ಅರಿಸಿನ ಮಿಶ್ರಿತ ಹಿಟ್ಟನ್ನು ತಿನ್ನಿಸಿ. *ಚಿಕ್ಕ ಬೆಳ್ಳಿಯ ಗುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಿ. *ಮನೆಗೆ ಪಶ್ಚಿಮ ದಿಕ್ಕಿನಲ್ಲಿ ಕಸಕ್ಕಾಗಿ ಒಂದು ಬುಟ್ಟಿಯನ್ನು ಇಡಿ. *ಮಗುವನ್ನು ದತ್ತು ತೆಗೆದುಕೊಳ್ಳಬೇಡಿ. *ಪತ್ನಿಗೆ ಅನಾರೋಗ್ಯವಾಗಿದ್ದರೆ ಆಕೆಯ ತೂಕದಷ್ಟು ಬೆಲ್ಲವನ್ನು ದೇವಾಲಯಕ್ಕೆ ದಾನ ಮಾಡಿ. *೬ದಿನಗಳ ಕಾಲ ಕನ್ಯಾಮುತೈದೆಯರಿಗೆ ಹಾಲು ಮತ್ತು ಜೇನು ನೀಡಿರಿ. *ಯಾವುದೇ ಕೆಲಸದ ಪ್ರಾರಂಭದಲ್ಲಿಯೂ ಸ್ವಲ್ಪ ಸಿಹಿ ಮತ್ತು ನೀರನ್ನು ಸೇವಿಸಿರಿ. *ಬೆಳ್ಳಿಯ ಚಿಕ್ಕ ಫಲಕವನ್ನು ಬೇವಿನ ಮರದಡಿ ಹುದುಗಿಸಿ. *ಬೆಳ್ಳಿಯ ಚೂರನ್ನು ಜೇನಿನೊಂದಿಗೆ ನೆಲದಲ್ಲಿ ಹುದುಗಿಸಿ,ಮಗಳ ಮದುವೆಯಕಾಲದಲ್ಲಿ ಅಳಿಯನಿಗೆ ೨ಬಂಗಾರದ ಚೂರುಗಳನ್ನು ಸಂಕಲ್ಪಿಸಿಕೊಡಬೇಕು. ಶನಿ:- ಕಳವಳ,ಆಂದೋಲನೆ,ಒತ್ತಡಗಳನ್ನು ನಿಬಾಯಿಸುವಲ್ಲಿ ಅನರ್ಹತೆ,ಸಬಲರಿಗೆ ಸುಲಬವಾಗಿ ಒಳಗಾಗುವರು,ಸರ್ಕಾರ ಅಥವ ಇತರೆ ಸಂಸ್ಥೆಗಳಿಂದ ಆರ್ಥಿಕ ತೊಂದರೆಗಳಿಗೆ ಸಿಲುಕುವುದು,ಆಲಸಿಕೆ,ನಿದಾನ,ನಿರಾಸೆ,ನಿರುತ್ಸಾಹ,ನರ ಮತ್ತು ಮೂಳೆಗಳ ದುರ್ಬಲತೆ,ಸಾಂಕ್ರಾಮುಕ ರೋಗಗಳಿಗೆ ತುತ್ತಾಗುವಿಕೆ,ಜ್ವರ,ಕುಷ್ಟ,ಕಾಮಾಲೆ,ಕಿವುಡುತನ,ದಡಾರ,ಮೂರ್ಛೆ,ಕ್ಯಾನ್ಸರ್(ಅರ್ಬುದ)ಪೆರಾಲಿಸೀಸ್.ಇತ್ಯಾದಿಗಳಿಂದ ಬಾದಿತರು,ವಿದ್ಯಾಭಂಗ,ಕುಟುಂಬದಿಂದ ದೂರ ಹೋಗುವಿಕೆ,ನರಗಳದೌರ್ಬಲ್ಯತೆ,ಕೀಲುಗಳನೋವು,ಹೊಟ್ಟೆಯ ತೊಂದರೆಗಳು,ದೀರ್ಘಕಾಲಿಕ ಕಾಯಿಲೆಗಳಾದ ಪೆರಾಲಿಸಿಸ್,ಮೂತ್ರಕೋಶದ ವೈಪಲ್ಯತೆ,ಇತ್ಯಾದಿಗಳಿಂದ ಬಾಧಿತರು,ಅಗ್ನಿ ಮತ್ತು ಇತರ ಅಪಘಾತಗಳಿಂದ ಮನೆಗೆ ಅಪಾಯ,ರಾತ್ರಿ ಕುರುಡು,ಕಾಲುಗಳಲ್ಲಿ ನೋವು,ಕೂದಲು ಉದರುವಿಕೆ,ಸರ್ಕಾರದಿಂದ,ಅಧಿಕಾರಿಗಳಿಂದ ಅಥವ ನ್ಯಾಯಾಲಯಗಳಿಂದ ಅನಿರೀಕ್ಷಿತ ತೊಂದರೆಗಳು,ಮದ್ಯ ವ್ಯಸನಿ ಮತ್ತು ಪತ್ನಿಗೆ ತೀರಾ ಅನಾರೋಗ್ಯ,ಹಳೆಯ ಮನೆಯನ್ನು ಅಥವ ಯಂತ್ರಗಳನ್ನು ಕೊಳ್ಳುವಿಕೆ.ಪಶುಗಳ ನಷ್ಟ,ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಡಕುಗಳು ತೀವ್ರಪ್ರತೀಕಾರದ ಮನೋಭಾವ,ಶನಿಯು ೫ ಮತ್ತು ೮ನೇ ಸ್ಥಾನಗಳಲ್ಲಿ ಕಲುಶಿತನಾಗಿದ್ದರೆ ಮಕ್ಕಳು ಹೇಳಿದ ಮಾತು ಕೇಳದೆ ತಮ್ಮ ದಾರಿಯಲ್ಲಿ ಸಾಗುತ್ತಾರೆ,ಶನಿಯು ೨ ಅಥವ ೭ರಲ್ಲಿ ಕಲುಶಿತನಾಗಿದ್ದರೆ ಪತ್ನಿ/ಪತಿಯರಲ್ಲಿ ಸಾಮರಸ್ಯದ ಕೊರತೆ ಉಂಟಾಗುತ್ತದೆ.ಶನಿಯು ೨,೫,೭,೮ರಲ್ಲಿ ಬಲಹೀನನಾಗುತ್ತಾನೆ. ಪರಿಹಾರ:- *ಹನುಮಂತನನ್ನು ಆರಾಧಿಸಿರಿ. *ಆಹಾರ ಸೇವನೆ ಮುಂಚೆ ಸ್ವಲ್ಪ ಆಹಾರವನ್ನು ನಾಯಿ ಅಥವ ಕಾಗೆಗಳಿಗೆ ನೀಡಿ *ಉದ್ದು,ಎಳ್ಳಿನ ಎಣ್ಣೆ,ಚರ್ಮ,ಬಾದಾಮಿ ಇವುಗಳನ್ನು ನಿರ್ಗತಿಕರಿಗೆ ನೀಡಿ. *ಎಮ್ಮೆಗೆ ಮೇವನ್ನು ನೀಡಿ,ಸೂರ್ಯಾಸ್ತದ ನಂತರ ಕಪ್ಪು ಇರುವೆಗಳಿಗೆ ದನ್ಯನೀಡಿ *ನಡುವಿನ ಬೆರಳಿಗೆ ಕಬ್ಬಿಣದ ಸ್ಟೀಲ್ ಕುದುರೆ ಲಾಳದ ಉಂಗುರವನ್ನು ಧರಿಸಿರಿ. *ಹರಿಯುವ ನೀರಲ್ಲಿ ೬ ಬಾದಾಮಿ ೬ ಸಿಪ್ಪೆ ಸಹಿತ ತೆಂಗಿನಕಾಯಿ೬ಶನಿವಾರದ ದಿನಗಳ ಕಾಲ ಹಾಕಿರಿ. *ಮನೆಯ ಕತ್ತಲೆಯ ಕೋಣೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ೧೨ ಬಾದಾಮಿಗಳನ್ನು ಅಥವ ಜೇನುತುಪ್ಪ ಅಥವ ತಾಮ್ರವನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನೆಲದಲ್ಲಿ ಹುದುಗಿಸಿರಿ. *ಮಾಂಸ,ಮೀನು ಅಥವ ಮದ್ಯವನ್ನು ದೂರವಿಡಿ. *ಶನಿವಾರಗಳಂದು ಉಪವಾಸವನ್ನು ಮಾಡಿ ಆಲದಮರದ ಬುಡಕ್ಕೆ ಹಾಲನ್ನು ಹಾಕಿ ಆ ಹಸಿಯ ಮಣ್ಣನ್ನು ತಿಲಕದಂತೆ ಹಣೆಗೆ ಹಚ್ಚಿಕೊಳ್ಳಿ. *ಮಕ್ಕಳಿಗೆ ತೊಂದರೆಯ ನಿವಾರಣೆಗೆ ಕಪ್ಪು ನಾಯಿಯನ್ನು ಸಾಕಿರಿ. *ಮಣ್ಣಿನ ಕುಡಿಕೆಯಲ್ಲಿ ಎಳ್ಳಿನ ಎಣ್ಣೆಯನ್ನು ಹಾಕಿ ನದಿಯ ಅಥವ ಕೊಳದ ದಡದ ಬಳಿ ನೀರಲ್ಲಿ ಮುಳುಗುವಂತೆ ಹುದುಗಿಸಿರಿ. *ಮುಖ್ಯವಾದ ಕೆಲಸಗಳನ್ನು ರಾತ್ರಿಗಳಲ್ಲಿ ಅಥವ ಕೃಷ್ಣಪಕ್ಷದಲ್ಲಿ ಮಾಡಿರಿ. *ಬೆಳ್ಳಿಯ ಚೌಕಾಕಾರದ ತುಂಡನ್ನು ನಿಮ್ಮ ಬಳಿಯಲ್ಲಿ ಇಟ್ಟುಕೊಂಡಿರಿ ಮತ್ತು ೮೦೦ಗ್ರಾಂ ಉದ್ದು ಶನಿವಾರದಿಂದ ಆರಂಭಿಸಿ ೮ ದಿನಗಳ ಕಾಲ ಹರಿಯುವ ನೀರಿಗೆ ಹಾಕಿರಿ. *ಸ್ವಲ್ಪ ಎಣ್ಣೆಯನ್ನು ೪೩ ದಿನಗಲ ಕಾಲ ನೆಲದ ಮೇಲೆ ಹಾಕುತ್ತಿರಿ.ಮದ್ಯ ಮತ್ತು ಸಾರವನ್ನು ಸಹ ಹಾಕಬುದು. *೨ನೇ ಸ್ಥಾನದಲ್ಲಿ ಅಶುಭಗ್ರಹಗಳಿದ್ದರೆ ೧೦ ಬಾದಾಮಿಗಳನ್ನು ದೇವಾಲಯಕ್ಕೆ ಕೊಟ್ಟು ಅದರಲ್ಲಿ ೫ಅನ್ನು ಮನೆಗೆ ಹಿಂದಕ್ಕೆ ತಂದು ಮನೆಯಲ್ಲಿಟ್ಟಿರಿ ಆದರೆ ಅವುಗಳನ್ನು ನೀವು ತಿನ್ನಬಾರದು. *ಒಳ್ಳೆಯ ದಾಂಪತ್ಯ ಜೀವನಕ್ಕೆ ಕಪ್ಪು ಕೊಳಲಿನಲ್ಲಿ ಜೇನನ್ನು ಹಾಕಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹುದುಗಿಸಿಬಿಡಿ. *ಸಂಪತ್ತಿಗಾಗಿ,ಗಂಗಾಜಲವನ್ನು ಹಿತ್ತಾಳೆಯ ಪಾತ್ರೆಯಲ್ಲಿ ಇಡಿರಿ. *ಮಾನಸಿಕ ಶಾಂತಿಗಾಗಿ ತಾಯಿಯ ಆರೋಗ್ಯಕಾಗಿ ಹಳೆಯ ಅಕ್ಕಿ ಅಥವ ಬೆಳ್ಳಿಯನ್ನು ಹರಿಯುವ ನೀರಲ್ಲಿ ಹಾಕಿರಿ. *೨ನೇ ಸ್ಥಾನದಲ್ಲಿ ಶನಿಯು ಕಲುಶಿತನಾಗಿದ್ದರೆ ಬರಿಗಾಲಲ್ಲಿ ದೇವಾಲಯಕ್ಕೆ ಹೋಗಿ ಸರ್ಪಗಳಿಗೆ ಹಾಲನ್ನು ನೀಡಿರಿ. *ಏಳರಾಟದ ಶನಿಕಾಟಕ್ಕೆ ನಿವಾರಣೆಗಾಗಿ ಶನಿವಾರದ ಸಂಜೆ ಮಣ್ಣಿನ ಕುಂಡದಲ್ಲಿ ತಾಮ್ರದಲ್ಲಿ ಕೆತ್ತಿದ ಒಂದು ಜೊತೆ ಸರ್ಪ ಮತ್ತು ಕಪ್ಪು ಉದ್ದನ್ನು ಅಶ್ವತ್ತ ಮರದ ಬೇರಿನ ಬುಡದಲ್ಲಿ ಹುದುಗಿಸಿರಿ. ರಾಹು:- ಅತಿಯಾದ ಸೂಕ್ಷ್ಮತೆ,ತೊಳಲಾಟ,ಆತಂಕ,ಭಯ,ಭ್ರಮೆಗಳು,ಮಾದಕವಸ್ತುಗಳಸೇವನೆ,ಮೂರ್ಖತನ,ನೀರಲ್ಲಿ ಮುಳುಗುವ ಅಥವ ಎತ್ತರದಿಂದ ಬೀಳುವ ಸಂಬವ ವಿವೇಚನಾರಹಿತ ನಿರ್ದಾರಗಳು,ಎಲ್ಲರೊಡನೆಯೂ ವಿರಸ,ಸ್ನೇಹಿತರು ತೊರೆಯುವರು,ವಿದವೆಯರೊಡನೆ ಕೀಳು ಮಟ್ಟದ ಸ್ತ್ರೀಯರೊಡನೆ ಅನೈತಿಕ ಸಂಬಂದಗಳು,ವಿದೇಶಿಯರು ಮತ್ತು ಕೀಳು ಜನರ ಸಂಪರ್ಕಗಳು,ಇದರಿಂದ ತೊಂದರೆಗಳು,ಇರುತ್ತವೆ ಕೀಳು ಕೆಲಸಗಳಲ್ಲಿ ನಿರತರಾಗಿರುತ್ತಾರೆ,ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ್ವರು,ರೋಗ ನಿರೋಧಕ ಶಕ್ತಿ ಇಲ್ಲದಿರುವುದು.ಮಾನಸಿಕ ಅಸಮತೋಲನೆ,ವಿಷ,ಸರ್ಪಗಳ ಭೀತಿ,ಸಕಾಲ ಕಲಹಗಳು,ಅಪಘಾತ,ವಾದ-ವಿವಾದಗಳಲ್ಲಿ ನಿರತರು,ಕಾಮಾಲೆ,ಕಾಲರ,ಪ್ಲೇಗ್ ಇತ್ಯಾದಿ.ಉಗುರುಗಳು ದುರ್ಬಲವಾಗುತ್ತವೆ,ಗುರುತಿಸಲಾಗದ ವ್ಯಾಧಿಗಳು,ಕಳ್ಳತನದಿಂದ ಸಂಪತ್ತಿನ ನಷ್ಟ,೮ರಲ್ಲಿ ಅಶುಭ ರಾಹುವಿನಿಂದ ಗಮನೀಯ ಏಳು ಬೀಳುಗಳು ಉಂಟಾಗುತ್ತವೆ. *ಗಮನಕ್ಕೆ*:_ಪ್ರತಿನಿಧಿ ಗ್ರಹವು ಬಲಹೀನವಾಗಿದ್ದರೆ ೫,೮.೧೨,ನೆಯ ಸ್ಥಾನಗಳಲ್ಲಿ ಕ್ರೂರವಾಗಿದ್ದರೆ ರಾಹುವು ಬಲಹೀನನೆಂದು ಪರಿಗಣಿಸಲಾಗಿದೆ. ಪರಿಹಾರೋಪಾಯಗಳು:- *ದುರ್ಗೆ ಮತ್ತು ನಾಗಪೂಜೆಯನ್ನು ನೀಲಿ ಪುಷ್ಪಗಳಿಂದ ಮಾಡುವುದು. *ಒಟ್ಟು ಕುಟುಂಬದೊಂದಿಗೆ ಜೀವಿಸುವುದು. *ಆನೆಯು ತುಳಿದ ಮಣ್ಣನ್ನು ಒಂದು ಬಾವಿಯಲ್ಲಿ ಹಾಕುವುದು. *ದೇವಾಲಯ ಅಥವ ದಾರ್ಮಿಕ ಸ್ಥಳದಲ್ಲಿ ಪಾಪ ಕೆಲಸಗಲನ್ನು ಮಾಡದಿರುವುದು. *ಬೆಳ್ಳಿಯಲ್ಲಿ ಮಾಡಿದ ಒಂದು ಆನೆಯನ್ನು ಅಥವ ಒಂದು ಸಣ್ಣ ಕೆಂಪು ಬಣ್ಣದ ಲೋಹದ ಗುಂಡನ್ನು ಮನೆಯಲ್ಲಿ ಇಡಿರಿ. *ಅಡುಗೆ ಮನೆಯಲ್ಲಿ ಕುಳಿತು ಊಟಮಾಡಿ. *ನಿಮ್ಮ ಸಂಪಾದನೆಯ ಸ್ವಲ್ಪಬಾಗವನ್ನು ನಾದಿನಿ,ಮಗಳು,ಅಥವ ಸೋದರಿಗಾಗಿ ಖರ್ಚುಮಾಡಿ,ಹರಿಯುವ ನೀರಲ್ಲಿ ಹಾಲಿನಲ್ಲಿ ತೊಳೆದ ಬಾರ್ಲಿಅಥವ ನಿಮ್ಮ ತೂಕದಷ್ಟು ಇದ್ದಿಲು ಅಥವ ೮ ನೀಲಿ ಹೂವುಗಳನ್ನು ಹಾಕುವುದು. *ಮಾನಸಿಕ ಶಾಂತಿಗೆ ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲವನ್ನು ಹಾಕಿ ಅದರಲ್ಲಿ ಒಂದು ಚೌಕಾಕಾರದ ಬೆಳ್ಳಿಯ ತಗಡನ್ನು ಹಾಕಿ ದೇವರ ಬಳೀ ಇಡಿ ಅಥವ ಬೇಳ್ಳಿಯ ಸರವನ್ನು ಕೊರಳಿಗೆ ಹಾಕಿಕೊಳ್ಳಿ. *ಸಾಸಿವೆ,ಹೊಗೆಸೊಪ್ಪು,ಕಪ್ಪುಬಂಬಳಿ,ಸೀಸ ಅಥವ ಕಸ್ತೂರಿಯನ್ನು ಅಂತ್ಯಜರಿಗೆ ದಾನ ಮಾಡಿ,ಮುಸ್ಲಿಂಬಾಂದವರಿಗೂ ಮಸೀದಿಯಲ್ಲಿ ಕೊಡಬಹುದು. *ಸ್ಥಿರವಾಗಿ ಜ್ವರವಿದ್ದರೆ ಅಥವ ಕ್ಷಯವಿದ್ದರೆ ೮೦೦ಗ್ರಾಂ ಬಾರ್ಲಿಯನ್ನು ಗೋಮೂತ್ರದಲ್ಲಿ ತೊಳೆದು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಲ್ಲಿ ಹಾಕಿರಿ.(ರವಿಯು ಜನನ ಕುಂಡಲಿಯಲ್ಲಿ ೪ನೇಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿರಿ.) *ರಾಹು ನಿಮ್ಮ ಜಾತಕದಲ್ಲಿ ಗೋಚಾರದಲ್ಲಿ ೧೨ನೇ ಸ್ಥಾನದಲ್ಲಿ ಸಂಚರಿಸುವಾಗ ಯಾವ ಹೊಸ ಕೆಲಸವನ್ನು ಮಾಡಬೇಡಿ. *ಕಪ್ಪು ವಸ್ತ್ರ ಅಥವ ಕನ್ನಡಕವನ್ನು ಧರಿಸಿರಿ. *ತಾಮ್ರದಲ್ಲಿ ಮಾಡಿದ ಒಂದು ಜೊತೆ ಸರ್ಪಗಳನ್ನು ಮನೆಯಿಂದ ನೈರುತ್ಯದಿಕ್ಕಿನಲ್ಲಿ ನಿರ್ಜನ ಪ್ರದೇಶದಲ್ಲಿ ಹುದುಗಿಸಿರಿ. *ಸೂರ್ಯೋದಯ ಅಥವ ಅಸ್ತಗಳಲ್ಲಿ ಯಾವ ಮುಖ್ಯ ನಿರ್ದಾರಗಳನ್ನು ತಗೆದುಕೊಳ್ಳಬೇಡಿ. *ರಾಹುವಿನ ದುಷ್ಪರಿಣಾಮಗಳನ್ನು ನಿವಾರಿಸಲು ಮಗಳ ಮದುವೆಯಲ್ಲಿ ಕಬ್ಬಿಣದ ಅಥವ ಸ್ಟೀಲಿನ ಒಂದು ಜೊತೆ ಒಂದೇ ತರದ ಚೂರುಗಳನ್ನು ಕೊಟ್ಟು ಒಂದನ್ನು ಹರಿಯುವ ನೀರಿನಲ್ಲಿ ಹಾಕಿ ಮತ್ತೊಂದನ್ನು ಸದಾಕಾಲ ಅವಳ ಬಳಿಯಲ್ಲೇ ಇಟ್ಟುಕೊಳ್ಳುವಂತೆ ಹೇಳಿರಿ. *ಭಾನುವಾರ ಸಂಜೆ ಒಂದು ತೆಂಗಿನಕಾಯಿ ಮತ್ತು ತಾಮ್ರದ ತಗಡಿನಲ್ಲಿ ಕೆತ್ತಿದ ಜೋಡಿ ಸರ್ಪಗಳನ್ನು ನೀಲಿವಸ್ತ್ರದಲ್ಲಿ ಕಟ್ಟಿ ನದಿಯಲ್ಲಿ ಹಾಕಿ *ರೋಗ ನಿವಾರಣೆಗೆ ರೋಗಿಯ ತೂಕದಷ್ಟು ಬಾರ್ಲಿಯನ್ನು ರಾತ್ರಿ ತಲೆಯ ಬಳಿ ಇಟ್ಟುಕೊಂಡಿದ್ದು ಮಾರನೆಯ ದಿನ ಅಂತ್ಯಜರಿಗೆ ದಾನಮಾಡಿರಿ. *ಪತ್ನಿ ಮತ್ತು ಮಕ್ಕಳ ತೊಂದರೆಗೆ ಮನೆಯ ಹೊಸ್ತಿಲಿನಲ್ಲಿ ಬೆಳ್ಳಿಯ ತಗಡನ್ನು ಹುದುಗಿಸಿ,ಬಿಳಿ ಹಸುವನ್ನು ಸಾಕಿರಿ. ಕೇತು:- ವಿವೇಚನಾ ರಹಿತರು,ತಮ್ಮಲ್ಲೇ ನಂಬಿಕೆಯನ್ನು ಕಲೆದುಕೊಂಡವರು,ಆತ್ಮಘಾತುಕ ಮನೋಬಾವ,ಕ್ರೌರ್ಯದಿಂದ ಗಾಯಗೊಳ್ಳುವವರು,ಗುಂಪುಘರ್ಷಣೆಯಲ್ಲಿ ತೊಂದರೆಗೆ ಸಿಲುಕುತ್ತಾರೆ.ನಿರರ್ಥಕ ಕೆಲಸಗಳಲ್ಲಿ ಕಾಲಕಳೆಯುವವರು,ಅಲ್ಸರ್,ಅಜೀರ್ಣ,ಎಲ್ಲಾ ರೀತಿಯ ಹುಳುಗಳಿಂದ ಹೊಟ್ಟೆಯಲ್ಲಿ ತೊಂದರೆ ದೀರ್ಘಕಾಲಿಕ ಕಾಯಿಲೆಗಳಿಂದ ನರಳುವವರು ಮಗನಿಗೆ ಅಪಾಯ ವಿರುತ್ತದೆ,ಭ್ರಮೆಗಳಿಂದ ಭೀತರು,ಮೊಣಕಾಲುಗಳಿಗೆ ಆಗಾಗ ಅಪಾಯ ಉಂಟಾಗುತ್ತಿರುತ್ತದೆ,೧೦೦ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೋಗಬೇಕಾಗುವುದು.ಮೂತ್ರದ ಅಥವ ಮಾನಸಿಕ ತೊಂದರೆಗಳಿಂದ ಅಥವ ತಿಳಿಯಲಾರದ ಕಾಯಿಲೆಗಳಿಂದ ನರಳುವರು.ಆಗಾಗ ಆತ್ಮಹತ್ಯ ಮನೋಬಾವನೆ,ಸುಳಿಯುತ್ತಿರುತ್ತದೆ,ಪ್ಲೀಹದ ತೊಂದರೆ,ಜಲೋದರ,ಸಾಂಕ್ರಾಮಿಕ ತೀವ್ರತರವಾದ ಜ್ವರ,ಗಾಯಗಳಿಂದ ಪಾದಗಳಲ್ಲಿ ಉರಿ,ಸಂದಿವಾತ,ಕುಷ್ಟ ಅಥವ ಚರ್ಮವ್ಯಾಧಿಗಳಿಂದ ಬೆನ್ನು ನೋವು,ಕಿವಿನೋವು,ಹರ್ನಿಯಾ,ಗಡ್ಡೆ ಅಥವ ನಾಭಿಯ ಕೆಳಗೆಡೆಯ ಕಾಯಿಲೆಗಳಿಂದ ನರಳುವವರು,ಕೇತುವು ೨,೮,೧೧ನೇ ಸ್ಥಾನಗಳಲ್ಲಿ ಬಲಹೀನನಾಗುತ್ತಾನೆ. ಪರಿಹಾರೋಪಾಯಗಳು:- *ಗಣಪತಿಯನ್ನು ಆರಾಧಿಸಿರಿ *ಕರಿ ನಾಯಿ ಸಾಕಿಕೊಳ್ಳಿರಿ *ಬಿಳಿ ಅಥವ ಕಪ್ಪು ಕಂಬಳಿಯನ್ನು ದೇವಾಲಯಕ್ಕೆ ಅಥವ ಸಾಧುವಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಹಾಲು,ಅಕ್ಕಿ,ಕೆಂಪು ಬೇಳೆ,ಕಲ್ಲು ಸಕ್ಕರೆ,ಜೇನು ತುಪ್ಪ, ದಾನ ಮಾಡಿ. *ವರದಕ್ಷಿಣೆಯಾಗಿ ಬಂದ ಹಾಸಿಗೆಯ ಮೇಲೆ ಮಲಗಿರಿ *ಕಿವಿಯನ್ನು ಚುಚ್ಚಿಸಿಕೊಂಡು ಬಂಗಾರದ ಉಂಗುರವನ್ನು ಹಾಕಿಕೊಳ್ಳಿ. *ಎರಡು ಒಂದೇ ಆಕಾರದ ಬೆಣಚಕಲ್ಲುಗಳನ್ನು ತಗೆದುಕೊಂಡು ಒಂದನ್ನು ಹರಿಯುವ ನೀರಲ್ಲಿ ಹಾಕಿ ಮತ್ತೊಂದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ (ರವಿಯು ೪ನೇ ಸ್ಥಾನದಲ್ಲಿದ್ದರೆ ಬಾವಿಯಲ್ಲಿ ಹಾಕಿ. *ಕಾಲಿನ ಹೆಬ್ಬೆರಳಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳಿ. *ಬಂಗಾರದ ಸರವನ್ನು ಕೊರಳಿಗೆ ಹಾಕಿಕೊಳ್ಳಿ,ಕೇಸರಿಯನ್ನು ಹಣೆಗೆ ಹಚ್ಚಿಕೊಳ್ಳಿ. *ಮನೆಯ ಗೇಟಿನ ಕಂಬಕ್ಕೆ ತಾಮ್ರದ ತಗಡನ್ನು ಹಾಕಿರಿ. *ನಿಮ್ಮ ಸಂಪಾದನೆಯಲ್ಲಿ ಸ್ವಲ್ಪ ನಿಮ್ಮ ಬಾವಮೈದುನ,ಸೋದರಿಯ ಮಗ/ಮಗಳಿಗೆ ನೀಡಿ. *ಮಕ್ಕಳ ಒಳಿತಿಗಾಗಿ ಕಡಲೆಕಾಳು ಮತ್ತು ಕೇಸರಿಯನ್ನು ದೇವಸ್ಥಾನಕ್ಕೆ ಗುರುವಾರ ದಂದು ದಾನ ಕೊಡಿ ೧೦೦ ದಿನಗಳಿಗೂ ಹೆಚ್ಚಾಗಿ ಕೆಲಸದ ಮೇಲೆ ಹೊರಗೆ ಹೋಗಬೇಕಾಗಿ ಬಂದರೆ ಹರಿವ ನೀರಿನಲ್ಲಿ ತಾಮ್ರದ ನಾಣ್ಯಗಳನ್ನು ಹಾಕಿರಿ. *ಬೆಳ್ಳಿಯ ಕೊಡದಲ್ಲಿ ಜೇನು ತುಪ್ಪವನ್ನು ತುಂಬಿ ಮನೆಯ ಹೊರಗಡೆ ಹುದುಗಿಸಿ. *ಮಕ್ಕಳಿಲ್ಲದವರಿಂದ ಭೂಮಿಯನ್ನು ಕೊಂಡು ಅಲ್ಲಿ ಮನೆಯನ್ನು ಕಟ್ಟದಿರಿ. *೮ನೇ ಸ್ಥಾನದಲ್ಲಿ ಕೇತುವು ಕಲುಶಿತನಾಗಿದ್ದರೆ ಶಿವನಿಗೆ ಕ್ಷೀರಾಭಿಷೇಕ ಮಾಡಿಸಿರಿ.ಅಥವ ನಿಂಬೇ ಹಣ್ಣನ್ನು ದಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿ,ನಾಯಿಗೆ ೧೫ ದಿನಗಳ ಕಾಲ ಹಾಲನ್ನು ಹಾಕಿರಿ. _SANGRAHA