Wednesday, 22 July 2026
||ಯಾರೇ ಆಗಲಿ ತಮ್ಮ ಪ್ರೇಮಿಯನ್ನು ಅಥವ ಗಂಡ ಹೆಂದತಿಯನ್ನು ಪ್ರೀತಿ ವಿಶ್ವಾಸಗಳಿಂದ ವಂಚಿತರಾಗಿದ್ದರೆ ಈ ತಂತ್ರ ಮಾಡಿ||
ಒಂದು ತಾಮ್ರದ ತಗಡಿನಲ್ಲಿ !!ದೇವ ದೇವ ಗಣಾಧ್ಯಕ್ಷ ಸುರಾಸುರ ನಮಸ್ಕೃತಂ(ವ್ಯಕ್ತಿಯ ಹೆಸರು) ಮಹಾವಶ್ಯಂ ಜೀವಂ ಕುರು ಪ್ರಭೋ !! ಎಂದು ಬರೆದು ಹೊಲದಲ್ಲಿನ ಕಪ್ಪು ಮಣ್ಣನ್ನು ತಂದು ಅದರಿಂದ ಒಂದು ಗಣಪತಿಯನ್ನು ಮಾಡಿ ಅದರ ಹೊಟ್ಟೆಯಲ್ಲಿ ಈ ಮಂತ್ರವನ್ನು ಬರೆದ ಯಂತ್ರ ಇರಿಸಿ ಪಂಚೋಪಚಾರ ಪೂಜೆಯನ್ನು ಮಾಡಿ ಈ ಮಂತ್ರದಿಂದ ೧೦೮ ಸಲ ಪೂಜಿಸಿ ಮನೆಯ ಸುತ್ತಮುತ್ತ ಶುದ್ದವಾದ ಸ್ಥಳದಲ್ಲಿ ಒಂದು ಅಡಿಯ ಹಳ್ಳ ತೆಗೆದು ಈ ಗಣಪತಿಯನ್ನು ಅದರಲ್ಲಿಟ್ಟು ಮುಚ್ಚಬೇಕು.ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
||ಶತೃಗಳಿಂದ ತೊಂದರೆ ಇದ್ದವರು ದೂರ ಇರಲು ಸರಳ ತಂತ್ರ ಮಾಡಿ||
ಅಮಾವಾಸ್ಯೆ/ಹುಣ್ಣಿಮೆ ದಿನ
!!ಓಂ ನಮೋ ಭಗವತಿ ಕಾಳಿ ಕರಾಳಿ ಮಹಾರುದ್ರ ಕಾಳಿ ರುಂಡ-ಮುಂಡಾ ಚಂಡಿ-ಚಾಮುಂಡೇಶ್ವರಿ(ವೈರಿಯ ಹೆಸರು)ವೈರಿ ಸಂಹಾರಿಣಿ ಕಾಳಿ ಮಹಾಕಾಳಿ ಶಸ್ತ್ರ ಅಸ್ತ್ರ ಕಾಳಿ ಓಂ ರೀಂ ಕ್ರೀಂ ಕ್ಲೀಂ ಫಟ್ ಸ್ವಾಹಾ !!
ಎಂಬ ಮಂತ್ರವನ್ನು ೧೦೧ ಸಲ ಹೇಲಿ ಒಂದು ನಿಂಬೆಯ ಮೇಲೆ ವೈರಿ ಹೆಸರು ಬರೆದು ಅವರು ಇರುವ ಜಾಗದಲ್ಲಿ ಎಸೆಯಬೇಕು.
Subscribe to:
Post Comments (Atom)
No comments:
Post a Comment