Wednesday, 22 July 2026
|| ಸತಿ ಪತಿಗಳ ಮದ್ಯೆ ಕಲಹ,ಪ್ರೀತಿಯಲ್ಲಿ ತೊಂದರೆ,ಮನಸ್ತಾಪಗಳು ಇದ್ದರೆ ಈ ತಂತ್ರವನ್ನು ಮಾಡಿ ||
*ಉತ್ತರ ದಿಕ್ಕಿನಲ್ಲಿ ಕೆಂಪು ವಸ್ತ್ರವನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಳ್ಳಿ
*ಬೇವಿನ ಎಣ್ಣೆಯಿಂದ ಮಣ್ಣಿನ ದೀಪವನ್ನು ಹಚ್ಚಿ ೧ ಬಜೆ ಬೇರನ್ನು ತೆಗೆದುಕೊಂಡು ಪೂರ್ತಿ ಸುಟ್ಟು ಅದರ ಕಪ್ಪು ಕಾಡಿಗೆಯನ್ನು ತೆಗೆದು ೧೧ ಸೋಮವಾರ ಅವರ ತಲೆಯ ಭಾಗಕ್ಕೆ(ಕೂದಲಿಗೆ)ಹಚ್ಚಬೇಕು ಇದರಿಂದ ಅವರ ಬುದ್ದಿ ಮನಸ್ಸು ದೇಹ ಸಂಪೂರ್ಣವಾಗಿ ಹತೋಟಿಗೆ ಬರುತ್ತದೆ.
||ಸಂಸಾರಸ್ಥರು ಹಾಗು ಪ್ರೇಮಿಗಳು ತಪ್ಪದೇ ಹುಣ್ಣಿಮೆಯ ದಿನ ಈ ಕೆಲಸ ಮಾಡಿ ನೋಡಿ ||
ಪ್ರತಿ ತಿಂಗಳು ಬರುವ ಹುಣ್ಣಿಮೆಯಂದು ಮನೆಯಲ್ಲಿ ಹಸುವಿನ ಹಾಲಿನಲ್ಲಿ ಪಾಯಸಮಾಡಿ,ಮೊದಲು ಅದನ್ನು ಲಕ್ಷ್ಮಿ ದೇವಿಗೆ ನೈವೇದ್ಯ ಮಾಡಿ,ವಿಷ್ಣುಲಕ್ಷ್ಮಿ ಮಂತ್ರ ಜಪಿಸಿ ಅದನ್ನು ಪ್ರಸಾದವೆಂದು ಇಬ್ಬರೂ ಸೇವಿಸಿ ಹೀಗೆ ಮಾಡುವುದರಿಂದ ಇಬ್ಬರಲ್ಲಿ ಉತ್ತಮ ಬಾಂದವ್ಯ ಉಂಟಾಗುತ್ತದೆ.ಹೊಂದಾಣಿಕೆ,ಸಂತೋಷ ನೆಲೆಯಾಗುತ್ತದೆ
Subscribe to:
Post Comments (Atom)
No comments:
Post a Comment