||ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಿ)||
ಮಾಲತಿಯ ಹೂವು ಮತ್ತು ಬಟ್ಟೆಯಿಂದ ಬತ್ತಿಯನ್ನು ಮಾಡಿ ಶುಕ್ರವಾರದ ದಿನ ಔಡಲ ಎಣ್ಣೆ(ಅರಳೆಣ್ಣೆ) ಹಾಕಿ ದೀಪ ಹಚ್ಚಬೇಕು.ಅದರಿಂದ ಬರುವ ಕಾಡಿಗೆಯನ್ನು ಹುಬ್ಬುಗಳಿಗೆ ಹಚ್ಚಿಕೊಳ್ಳಬೇಕು ಇದರಿಂದ ಜನ,ಧನ,ಸ್ತ್ರೀ,ಪುರುಷ ವಶವಾಗುತ್ತದೆ.ವಶೀಕರಣ ಮೂಲ ಮಂತ್ರದಿಂದ ೧೦೮ ಸಲ ಅಭಿಮಂತ್ರಿಸಿ ಅದನ್ನು ತಿಲಕ ಧರಿಸಬೇಕು.ಈ ಪ್ರಯೋಗವನ್ನು ಹುಣ್ಣಿಮೆ/ಗ್ರಹಣಕಾಲ/ರವಿಪುಷ್ಯ/ಗುರುಪುಷ್ಯ ಕಾಲದಲ್ಲಿ ಮಾಡಿ ಇಟ್ಟುಕೊಳ್ಳಬೇಕು.)
No comments:
Post a Comment