Wednesday, 22 July 2026
ಗಣಪತಿ ಸ್ಪರ್ಶ ಚಿಕಿತ್ಸೆ
ಈ ಕೆಳಗಿನ ಮಂತ್ರಗಳನ್ನು ಹೇಳುತ್ತಾ ದೇಹದ ಆಯಾ ಬಾಗವನ್ನು ಸ್ಪರ್ಶಿಸಬೇಕು.
ಈ ಮಂತ್ರವನ್ನು ನಿತ್ಯ ಪೂಜಾವೇಳೆಯಲ್ಲಿ ಒಂದು ಸಲ ಜಪಿಸಿದರೆ ಜೀವನದಲ್ಲಿ ಕಷ್ಟಗಳು ದೂರಾಗಿ ಉನ್ನತಿ ಹೊಂದಬಹುದು.
ಮಂತ್ರ
ಶ್ರೀ ಗಣೇಶಾಯ ನಮಃ ಅಚಮ್ಯ ಪ್ರಾಣಾಯಾಮಂ ಕೃತ್ವಾ
*ದಕ್ಷಿಣ ಹಸ್ತೇ ವಕ್ರತುಂಡಾಯ ನಮಃ
*ವಾಮಹಸ್ತೇ ಶೂರ್ಪಕರ್ಣಾಯ ನಮಃ
*ವೋಷ್ಟೇ ವಿಘ್ನೇಶಾಯ ನಮಃ
*ಸಂಪುಟೇ ಗಜಾನನಾಯ ನಮಃ
*ದಕ್ಷಿಣ ಪಾದೆ ಲಂಬೋಧರಾಯ ನಮಃ
*ವಾಮಪಾದೇ ಏಕದಂತಾಯ ನಮಃ
*ಶಿರಸೇ ಏಕದಂತಾಯ ನಮಃ
*ಚಿಬುಕೆ ಬ್ರಹ್ಮಣಸ್ಪತಯೇ ನಮಃ
*ದಕ್ಷಿಣ ನಾಸಿಕಾಯಾಂ ವಿನಾಯಕಾಯ ನಮಃ
*ವಾಮ ನಾಸಿಕಾಯಾಂ ಜ್ಯೇಷ್ಟಾರಾಜಾಯ ನಮಃ
*ದಕ್ಷಿಣ ನೇತ್ರೇ ವಿಕಟಾಯ ನಮಃ
*ವಾಮ ನೇತ್ರೇ ಕಪಿಲಾಯ ನಮಃ
*ದಕ್ಷಿಣ ಕರ್ಣೇ ಧರಣೀಧರಾಯ ನಮಃ
*ವಾಮ ಕರ್ಣೇ ಆಶಾಪೂರಕಾಯ ನಮಃ
*ನಾಭೌ ಮಹೋಧರಾಯ ನಮಃ
*ಹೃದಯೇ ಧೂಮ್ರಕೇತುವೇ ನಮಃ
*ಲಲಾಟೇ ಮಯೂರೇಶಾಯ ನಮಃ
*ದಕ್ಷಿಣ ಬಾಹೌ ಸ್ವಾನಂದವಾಲ ಕಾರಕಾಯ ನಮಃ
*ವಾಮ ಬಾಹೌ ಸಚ್ಚಿತ ಸುಖಧಾಯೈ ನಮಃ
ಸೂಚನೆ:
ಶುದ್ಧ ಚಿತ್ತರಾಗಿ ಈ ಮಂತ್ರವನ್ನು ಜಪಿಸಬೇಕು.ಮಾಡುವ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಬೇಕು.
Subscribe to:
Post Comments (Atom)
No comments:
Post a Comment