Wednesday, 22 July 2026

ಗಣಪತಿ ಸ್ಪರ್ಶ ಚಿಕಿತ್ಸೆ ಈ ಕೆಳಗಿನ ಮಂತ್ರಗಳನ್ನು ಹೇಳುತ್ತಾ ದೇಹದ ಆಯಾ ಬಾಗವನ್ನು ಸ್ಪರ್ಶಿಸಬೇಕು. ಈ ಮಂತ್ರವನ್ನು ನಿತ್ಯ ಪೂಜಾವೇಳೆಯಲ್ಲಿ ಒಂದು ಸಲ ಜಪಿಸಿದರೆ ಜೀವನದಲ್ಲಿ ಕಷ್ಟಗಳು ದೂರಾಗಿ ಉನ್ನತಿ ಹೊಂದಬಹುದು. ಮಂತ್ರ ಶ್ರೀ ಗಣೇಶಾಯ ನಮಃ ಅಚಮ್ಯ ಪ್ರಾಣಾಯಾಮಂ ಕೃತ್ವಾ *ದಕ್ಷಿಣ ಹಸ್ತೇ ವಕ್ರತುಂಡಾಯ ನಮಃ *ವಾಮಹಸ್ತೇ ಶೂರ್ಪಕರ್ಣಾಯ ನಮಃ *ವೋಷ್ಟೇ ವಿಘ್ನೇಶಾಯ ನಮಃ *ಸಂಪುಟೇ ಗಜಾನನಾಯ ನಮಃ *ದಕ್ಷಿಣ ಪಾದೆ ಲಂಬೋಧರಾಯ ನಮಃ *ವಾಮಪಾದೇ ಏಕದಂತಾಯ ನಮಃ *ಶಿರಸೇ ಏಕದಂತಾಯ ನಮಃ *ಚಿಬುಕೆ ಬ್ರಹ್ಮಣಸ್ಪತಯೇ ನಮಃ *ದಕ್ಷಿಣ ನಾಸಿಕಾಯಾಂ ವಿನಾಯಕಾಯ ನಮಃ *ವಾಮ ನಾಸಿಕಾಯಾಂ ಜ್ಯೇಷ್ಟಾರಾಜಾಯ ನಮಃ *ದಕ್ಷಿಣ ನೇತ್ರೇ ವಿಕಟಾಯ ನಮಃ *ವಾಮ ನೇತ್ರೇ ಕಪಿಲಾಯ ನಮಃ *ದಕ್ಷಿಣ ಕರ್ಣೇ ಧರಣೀಧರಾಯ ನಮಃ *ವಾಮ ಕರ್ಣೇ ಆಶಾಪೂರಕಾಯ ನಮಃ *ನಾಭೌ ಮಹೋಧರಾಯ ನಮಃ *ಹೃದಯೇ ಧೂಮ್ರಕೇತುವೇ ನಮಃ *ಲಲಾಟೇ ಮಯೂರೇಶಾಯ ನಮಃ *ದಕ್ಷಿಣ ಬಾಹೌ ಸ್ವಾನಂದವಾಲ ಕಾರಕಾಯ ನಮಃ *ವಾಮ ಬಾಹೌ ಸಚ್ಚಿತ ಸುಖಧಾಯೈ ನಮಃ ಸೂಚನೆ: ಶುದ್ಧ ಚಿತ್ತರಾಗಿ ಈ ಮಂತ್ರವನ್ನು ಜಪಿಸಬೇಕು.ಮಾಡುವ ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಬೇಕು.

No comments:

Post a Comment