Thursday 10 January 2019

ದೀಕ್ಷಾ ಮಂತ್ರಗಳು

ದೀಕ್ಷಾ ಮಂತ್ರಗಳು ಪಾಪನಾಶಕ್ಕೆ ಓಂ ದಾಮೋದರಾಯ ಮಹಾಪುರುಷಾಯ ಮಮ ಪಾಪಂ ಹನ ಹನ ಸ್ವಾಹಾ ಚಿನ್ಮುದ್ರೆ ಉತ್ತರಾಭಿಮುಖ ೧೦೮ಸಲ ನಿತ್ಯ ೧೦೮ ದಿನಗಳಕಾಲ ಜಪಿಸಿ ಅಮೃತ ಮೃತ್ಯುಂಜಯ ಮಂತ್ರ ಓಂ ಹ್ರೌಂ ಹ್ರೀಂ ಜುಂ ಸಃ ಪಶುಪತಯೇ ಶಿವಾಯ ಮಹದೇವಾಯ ಮೃತ್ಯುಂಜಯಾಯ ಸಃ ಜುಂ ಹ್ರೀಂ ಹ್ರೌಂ ಓಂ ಸ್ವಾಹಾ (ಎಲ್ಲಾರೀತಿಯ ಅಪಮೃತ್ಯು ನಿವಾರಣೆಗಾಗಿ ೧೦೮ಸಲ ಚಿನ್ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ಜಪಿಸಿರಿ ದೇಹದಲ್ಲಿನ ಎಲ್ಲಾ ಚಕ್ರಗಳಶುದ್ದಿಗಾಗಿ) ಸಪ್ತ ಚಕ್ರಗಳ ಭೀಜಮಂತ್ರಗಳು ಓಂ ಹ್ರೌಂ ಹ್ರೀಂ ಜುಂ ಸಃ ಲಂ ವಂ ರಂ ಯಂ ಹಂ ಶಂ ಸಂ ಕ್ಷಂ ಸೋಹಂ ಶಂಕರಾಯ ಸ್ವಾಹಾ (೧೦೮ಸಲ) ಮೂಲಾದಾರ ಚಕ್ರ-ಲಂ ಸ್ವಾದಿಷ್ಟಾನ ಚಕ್ರ ವಂ ಮಣಿಪುರ ಚಕ್ರ-ರಂ ಅನಾಹತಚಕ್ರ-ಯಂ ವಿಶುದ್ದಚಕ್ರ-ಹಂ ಆಗ್ನಾ ಚಕ್ರ ಶಂ ಸಹಸ್ರಾರಚಕ್ರ-ಸಂ ಕ್ಷಂ ಸಪ್ತ ಚಕ್ರಗಳ ಮುದ್ರೆಗಳು ಬೀಜಾಕ್ಷರ ಮಂತ್ರಗಳು ತಂತ್ರಗಳು: ದೇಹದ ಸರ್ವಾಂಗಗಳಿಗೆ ಸರ್ವರೋಗಕ್ಕೆ ಸಪ ಚಕ್ರಗಳಿಗೆ ಹುಣ್ಣಿಮೆ ಅಥವ ಅಮಾವಾಸ್ಯೆ ಯಂದು ಮದ್ಯರಾತ್ರಿಸಮಯದಲ್ಲಿ ಅಂದರೆ ರಾತ್ರಿ ೧೨ ಗಂಟೆಯಿಂದ ೦೧ ಗಂಟೆಯವರೆಗೆ ಈ ಸ್ಮಯದಲ್ಲಿ ಚೆನ್ನಾಗಿ ಹಣ್ಣಾದ ೩ ನಿಂಬೆಹಣ್ಣುಗಳನ್ನು ತಗೆದುಕೊಂಡು ಒಂದನ್ನು ನಿಮ್ಮ ಗುದದ್ವಾರದಬಳಿ ಇಟ್ಟುಕೊಂಡು ಕುಳಿತುಕೊಳ್ಳಿ ಮತ್ತೆರಡನ್ನು ನಿಮ್ಮ ಎರಡು ತೊಡೆಯಮೇಲೆ ಒಂದೊಂದು ಇಟ್ಟುಕೊಳ್ಳಿ ಜೊತೆಗೆ ಚಿನ್ಮುದ್ರೆಯೊಂದಿಗೆ ಸಪ್ತ ಚಕ್ರಮಂತ್ರವನ್ನು ೧೦೮ಸಲ ಜಪಿಸಿರಿ ನಂತರ ಈ ನಿಂಬೆಹಣ್ಣುಗಳನ್ನು ಹರಿವನೀರಲ್ಲಿ ಬಿಡುವುದು.ಒಂದುವೇಳೆ ಆಗ ನೀರಲ್ಲಿ ಬಿಡಲು ಅನುಕೂಲವಿಲ್ಲದವರು ಅದನ್ನು ಒಂದು ನೀರಿನ ಲೋಟ/ ಪಾತ್ರೆಯಲ್ಲಿ ಹಾಕಿ ಜೋಪಾನವಾಗಿ ಮನೆಯ ಹೊರಗೆ ಇಟ್ಟು ಆದಷ್ಟು ಬೇಗ ಅದನ್ನು ಹರಿವನೀರಿಗೆ ಹಾಕಬೇಕು. ಇದು ಅಮವಾಸ್ಯೆದಿನ ರಾತ್ರಿಯಲ್ಲಿ ಮಾಡಬೇಕಾದ ತಂತ್ರ ಒಂದು ವೇಳೆ ರಾತ್ರಿಯಲ್ಲಿ ಮಾಡಲಾಗದವರು ಬೆಳಗಿನ ಸಮಯದಲ್ಲಿ ಅಮಾವಾಸ್ಯೆ ತಿಥಿ ಇರುವಾಗ ದೀಕ್ಷಾಮಂತ್ರದಿಂದ ಒಂದು ನಿಂಬೆಯನ್ನು ಅಭಿಮಂತ್ರಿಸಿ ಅದನ್ನು ಇಳೆತಗೆದು ಯಾವುದಾದರು ನಿರ್ಜನಪ್ರದೇಶದಲ್ಲಿ ಹಾಕಬೇಕು. ನವನಾಥರ ಮಂತ್ರಗಳು ಓಂ ಚೈತನ್ಯ ದತ್ತಾತ್ರೇಯಾಯ ನಮಃ ಓಂ ಚೈತನ್ಯ ಮತ್ಸೇಂದ್ರ ನಾಥಾಯ ನಮಃ ಓಂ ಚೈತನ್ಯ ಗೋರಕ್ಷ ನಾಥಾಯ ನಮಃ ಓಂ ಚೈತನ್ಯ ಕಾನಿಫ ನಾಥಾಯ ನಮಃ ಓಂ ಚೈತನ್ಯ ಜಾಲಂದರ ನಾಥಾಯ ನಮಃ ಓಂ ಚೈತನ್ಯ ಚರ್ಪಟ ನಾಥಾಯ ನಮಃ ಓಂ ಚೈತನ್ಯ ನಾಗ ನಾಥಾಯ ನಮಃ ಓಂ ಚೈತನ್ಯ ಭರ್ತರಿ ನಾಥಾಯ ನಮಃ ಓಂ ಚೈತನ್ಯ ರೇವಣ್ಣ ನಾಥಾಯ ನಮಃ ಓಂ ಚೈತನ್ಯ ಗಹನಿ ನಾಥಾಯ ನಮಃ ಓಂ ಓಂ ದಂ ವಂ ತಂ ಓಂ ಓಂ ಓಂ ಶ್ರೀ ದತ್ತಗೋರಕ್ಷ ಸರ್ವ ನಾಥಾಯ ನಮಃ ತ್ರಿದೋಷ ನಿವಾರಣೆಗೆ ಆರೋಗ್ಯ ಸಂರಕ್ಷಣ ಸುದರ್ಶನ ಮಂತ್ರ ಓಂ ನಮೋ ಭಗವತೇ ಸುದರ್ಶನಾಯ ಓಂ ನಮೋ ಭಗವತೇ ಮಹಾ ಸುದರ್ಶನಾಯ ಮಹಾಚಕ್ರಾಯ ಮಹಾಜ್ವಾಲಾಯ ಕರ್ಮ ಬಂಧ ವಿಮೋಚನಾಯ ಪಾದೋದಿ ಮಸ್ತಕಂ ಪರಿಹಂತಂ ವಾತ ಜನಿತಂ ರೋಗಾಣಾಂ ಪಿತ್ತ ಜನಿತ ರೋಗಾಣಾಂ ಕಫ ಜನಿತ ರೋಗಾಣಾಂ ಧಾತು ಸಂಕಲಿತ ಉದ್ಬವ ನಾನಾ ವಿಕಾರ ರೋಗಾಣಾಂ ನಾಶಯ ನಾಶಯ ಪ್ರಶಮಯ ಪ್ರಶಮಯ ಆರೋಗ್ಯಂ ದೇಹಿ ದೇಹಿ ಓಂ ಸಹಸ್ರಾರ ಹುಂ ಫಟ್ (೧೦೮ ಸಲ ನಿತ್ಯ ಉತ್ತರಾಭಿಮುಖ ಚಿನ್ಮುದ್ರೆಯೊಂದಿಗೆ ಜಪಿಸಿ ಸತತ ೧೦೮ ದಿನಗಳವರೆಗೆ) ದೇಹದ ಸಕಲ ರೋಗಗಳು ನಿವಾರಣೆಯಾಗುತ್ತಾ ಹೋಗುತ್ತವೆ. ವಿದ್ಯೆ/ಜ್ಞಾನಕ್ಕೆ ಓಂ ಹ್ರೀಂ ಸ್ಸೌಃ ಹಯಗ್ರೀವಾಯ ವಿದ್ಯಾರಾಜಾಯ ವಿಷ್ಣುವೇ ಸ್ವಾಹಾ

No comments:

Post a Comment